UNIVERSAL LIBRARY

OU _198198

4೬೬11೬೮1] IVSHAINN

| (ಸಣ್ಣ ಕಥೆಗಳು)

ಎಸ್‌. ಅನಂತನಾರಾಯಣ ಎಂ. ಎ.

ಮೈಥಿಲೀ

| ಕನ್ನದ ಘನಿ ಕಾವ್ಯ ಮಾಲೆ

ಹು ಲೀ (ಸಣ್ಣ ಕಥೆಗಳು)

ಎಸ್‌. ಅನಂತನಾರಾಯಣ

ಕನ್ನಡ ಕನಿ ಕಾವ್ಯಮಾಲೆ

ಮೈಸೂರು.

ಮೊದಲ ಮುದ್ರಣ . * ೬೬ ಗಿರ

ಎಲ್ಲ ಹಕ್ಕುಗಳೂ ಲೇಖಕರದು.

ಬೆಲೆ! ೧-೮-೦.

ಪ್ರಕಾಶಕರು: ಎರಿ, ೨೦. ಶಂಕರನಾರಾಯಣರಾವ್‌, «೦. ಬಿ

ಒಂದೂಸ್ಟಾನ್‌ ಫ್ರೈಸ್‌, ಮೈಸೂರು.

ಟು

ಬೂಡಾಸ್‌. ನಿಷಚಕೃ.

ಶಾಯಿ--ಬಂಜಿ.

ಮುನ್ನುಡಿ ಹ್‌

4

ಪ್ಯಾ ತ್ರಿ ಪುಸ್ತಕಪೃಕಾಶಕರು ಆಗಿಂದಾಗ ಹೊರಡಿಸುವ ಕಥಾ ಸಂಗ್ರ ಸಗಳಳ್ಲಿ ಂಡುಬರುವ ಏಸಯ ವೈನಿಧ್ಯನನ್ನು ನೋಡಿದರ ಕರುಬು ವಂತಾಗುತ್ತದೆ. ಗುಣ ಈಡಿಗೆ ಕನ್ನಡ ಕಥೆಗಳಲ್ಲೂ ಚ್ಚ ತ್ರಿ

UW ವದು ಸಂತೋಷದ ನಿಷಯ ಲವು ವರ್ಷಗಳ ಕಳಗೆ ಕಧೆಗಳಲ್ಲಿ ಸಾಭಾರಣವಾ? ಕಂಡುಬರುತ್ತಿ ದ್ದ ಯ.ನಕ-ಯುವತಿಯರ ಸರಸಾಲಾಸ,

ಹೆ)

ಈಚೆಗೆ ಅಸ್ಟೇ ಸಾಧಾರಣವಾಗಿ ಸಂತರುತ್ತಿ; ದ್ಧ ಸಾ ಿತೆಂತ್ರ್ಯಾ ಕಾಂಕ್ಸ್‌,

ಒಡವರ ಸಂತಃ1--ಮುಂತಾದ್ದನ್ನು ಬದಿಗಿಟ್ಟು ಶ್ರೀ

ಜಃ

ರವರು ಹೊಸೆ ನಿಜೆಯಗಳನ್ನಾ' ರಿಸಿಕೂಂಡಿದ್ದಾ

ಅನುಪಮ ಸೌಂದರ್ಯವ್ರಲ್ಗ, ಚಿತ್ರಗಳನ್ನು ರಚಿಸಬಲ್ಲ ಮೋಹನ ಒಗೆ ಬಟ ದೇಹಸೌಂದರ್ಯವನ್ತು ಕೂಡದೆ ನಿಕಾರರೂಹಿಯಾಗಿ ಮಾಡಿತು. ಪ್ರಪಂಚ ಅವನ ಕಲೆಯನೆ ನೀನೋ ಮೆಚ ತು; ಆದರೂ ಅವ ನಿಗೆ ಮು ಮಾಗಿ ಬೇಕಾಗಿದ್ದ ಜಿ ಪ್ರ ಅದರಲ್ಲೂ ಹೆಣ್ಣು ಹೃದಯದ ಸ್ರೇಮ ಅವನಿಗೆ ದೊರೆಯಲಿ. ಭೆ ಎಲ್ಲರಿಗೂ ಬೇಕಾದರೂ ಕಲೆಗಾರ ಮಾತ್ರ ಯಾರಿಗೂ ಬೇಡವಾದನು. ಇಂಧವನ ಮನೋವನಿಭಜನೆಯನ್ನು ಕಲಾವಿದ” ಎ೦ಬ ಕಥೆಯಲ್ಲಿ ಕಾಣಬಹುದು. ಪಾಪಕ್ಕೂ ಪು ಕೂ ವೃತ್ಯಾಸವೇನು? ಅವೆರಡೂ ಇರುವುದು ನಾವು ಮಾಡುವ ಕೃತ್ಯೆದಲ್ಲೇ ಆಧವಾ ನೋಡು ದೃಷ್ಟಿಯಲ್ಲೇ ? ಸಮಸ್ಯೆಯನ್ನು ಬಿದ್ಯಾರಣ್ಣರ ಶಿಕ ಸದಾನಂದನು ಎದುರಿಸಬೇಕಾಯಿತು. ನರ್ತಕಿ « ಮೈಥಿಲಿಗಯ

ಪ್ರಸಂಗದ ಸಹಾಯದಿಂದ ಸಮಸ್ಯೆಯನ್ನು ಬಿಡಿಸುವ ಯತ್ನ ನಡೆ ಎದೆ. “ಜುಡಾಸ್‌? ಎಂಬ ಕಧೆ ನಮ್ಮನ್ನು ಎರಡು ಸಾವಿರ ವರ್ಷ

ಶ೦ದಕ್ಕೆ,ಯೇಸುಕ್ರಿಸ್ಟನ ಕಾಲತ್ವೆ ಒಯ್ಯುತ್ತದೆ. ಪ್ರಪಂಚದಲ್ಲಿ ಆತ್ಯಂತ ಹೇಯವಾದ ಕೃತ್ಯ ಮಾಡಿದವನೆಂದೂ ಪಾಪದ ಮೂರ್ತಿಯೆಂದೂ ಗಣಿಸೆ

ಟ್ವಿರುನ ಒೂಡಾಸನನ್ನು ರ್ರೀ ಅನಂತನಾರಾಯಣ ರವರು

v

ಹೊಸೆ ದೃಷ್ಟಿಯಿಂದ ನೋಡಿದ್ದಾರೆ. ಅವನು ಮಾಡಿದ್ದು ಪಾಪವ, ತ್ರಸ್ತನಲ್ಲಿ ಅವನಿಗಿದ್ದ ಭಕ್ತಿಯ ಪರಮಾವಧಿ, ತನ್ನ ಗುರುಖಗಾಗಿ ಮಾಡಿದ ತಾ, ಗದ ಪಂಮಾವಧಿ, ಎಂದು ತೋರಿಸುವ ಪ್ರ ಯಲ್ಲ ಮಾಡಿ ದಾರೆ ತಾಯ್ತನದ ಉತ್ತ್ರಓಿವಾದ ಆಸೆ, ಆದು ಸನಾದಿ ಉಂಟಾದ ಸಂಕಟಿ ಒಂಬೆಯೆಂದು ಗಂಡನೂ ಅತ್ಯೆಯೂ ಆಕೆಯ ಆನಾದರಣೆಯಿಂಬ ಕಂಡದ್ದರಿಂದ ಒದಗಿದ ಅನಾಹುತ ತಾಯಿ-ಬಂ ಜೆ?ಯಲ್ಲಿ ಚಿತ್ರಿತವಾಗಿನೆ.

“ಷಯ ಗಹನವಾದದ್ದು, ರೂ? ಸಿರುವ ರೀತಿಯಲ್ಲಿ ವಿಷಯಕ್ವ

ತಕ್ಕ ಗಂಭೀರ ದೃಷ್ಟಿಯಿದೆ; ಮಾನವಸ್ತ ಶ್ವಭಾವವನ್ನ್ಮೂ ಅವನ ಸಮಸ್ಯೆ

)

ಗಳನ್ನೂ ಸೂಕ್ಷ ದೃಷ್ಟಿಯಿಂದ ಪರಿಶೀಲಿಸುವ ಪ್ರಯತ್ನ ವಿದೆ. ತ್ರೀ

ಯವರ ಕಧನಶಕ್ತಿ ನಿಂತಲ್ಲಿ ದೆ. ಬೆಳೆಯುತಿ,ದೆಯೆಂದೂ, ಶೈಲಿ ಪಳಗು ತ್ರಿದೆಯೆಂದೂ ಓದುಗರಿಗೆ ಅರಿಣಾಗದಿರದು.

ಸೆಂಟ್ರಲ್‌ ಕಾಲೇಜು ಬೆಂಗಳೂರು | ಎ. ಎ. ಮೂರ್ತಿರಾವ್‌.

ನನ್ನ ನುಡಿ

" ಮೈಧಿಲೀ'' ಮೊದಲ ಕಧಾ ಸಂಕಲನ. ಇದರಲ್ಲಿರುವ ತತೆಗಳಲ್ಲಿ " ಕಲಾವಿದ” ಮತ್ತು " ತಾಯಿ--ಒಂಜಿ'' ಮೊದಲೇ ಪ್ರಬುದ್ಧ ಸರ್ನಾಟಕದಲ್ಲ ಅಚ್ಚಾ ಗಿದು ವ್ರ. ತಮ್ಮ ಪತ್ರಿಕೆಯಲ್ಲಿ ಅವ್ರ ಸಾ ನಕೊಟ್ಟ ಪ್ರ ಒದ್ದ ಧಾನ "ಟಕದ ಸಿ 13 ನನ್ನ ವಂದನೆ ಗಳು ಕತೆಗಳನ್ನು ಬನತೆಯ ಮುಂದಿಡುತ್ತಿರುವ ಗೆಳೆಯ. ತೆ ಸು. ಸಾನರೋಯರಿಗೂ, ಖೀ ಚ”. 2೦. ಶಂಕರನಾರಾಯಣರಾಯರಿಗ£

ನಾನು ಆಭಾರಿಯಾಗಿದೇನೆ. ಸೇಳಿದೊಡನಯೇೋ ಎಶ್ನಾಸದಿಂದ ನು ಡಿ

ವೆ ಒರೆದು ಕೊಟ್ಟ ಹರಿಯ ಗೆಳೆಯ ಎ. ಒಕ. ಮೂರ್ತಿರಾಯರ ಪೆ ಲ್ರೀಮ ನನಗೆ:ಬ ಒಲವಾಗಿದೆ. ಇದು ನನ್ನ ಜೀವದ ಗೆಳೆಯನಿಗೆ ಕ.ರುಹಾ! ಅರ್ಪಿತ... ಕತೆಗಳ ತಿದ್ದು ಪೃತಿಯನ್ನ ಒಪ್ಪಮಾಡಿಕೊಟ್ಟ ಗೆಳೆಯ ಜಿ ಬು

ಶ್ರೀ ಟಿ. ಎ. ಸುಬ್ರಹ್ಮಣ್ಯಂ ಅವರಗೆ ನನ್ನ ನೆನಕಗಳ.. ತನಕ ೧)

ಕನ್ನ ಜನ ನನ್ನ ಪುಸ್ಮಕಗ-“ ಒಗೆ ತೆ ಬರು ಆದರ. ಸೆಗಳಿಗೆ 11

ಎಸ ತಕ್ಕುದಾಃ 'ದೆಯೆಂದು ನನ್ನ್ನ ನಂಬಿಕ. ಫಸ್ಟು ಗ್ರೇಡ್‌ ಕಾಲೇಜು, ನ್ಯ ಸೂರು ವಿರೋದಿ ಸಂವತ. ಸಂಕ್ರಾಂತಿ.

ನಮ್ಮ ನುಡಿ ನಮ್ಮ ಮಾಲೆಯಲ್ಲಿ ಪ್ರಕಟವಾಗುತ್ತಿರುವ ಸಣ್ಣ ಕಧಗಳಲ್ಲಿ ಇದೇ ಮೊದಲನೆಯದು. ಉತ್ತಮವಾದ ಕಥಾ ಸಂಗ್ರಹವನ್ನು ನಮ್ಮ

po ಮಾಲೆಯಲ್ಲಿ ಸೇರಿಸಿಕೊಳ್ಳಲು ಆನಸುಮತಿಯಿತ್ತ ಸಮ್ಮ ಮಿತ್ರರಾದ ಶ್ರೀ॥ ಎಸ್‌. ಅನಂತನಾರಾಯಣ ಅವರಿಗೂ, ಗೃಂಧವನ್ನು ಬಹುಬೇಗ ಸುಂದರವಾಗಿ ಅಚ್ಚು ಮಾಡಿಕೊಟ್ಟ ಹಿಂದೂಸ್ಟಾನ್‌ ಪ್ರೆ ಸ್ಟ ಅಧಿಕಾರಿ

ಗಳಿಗೂ ಅತ್ಯಂತ ಕೃ ಕೃತಜ್ಞ ನಾಗಿದೆ ನೆ,

ಶಾರದಾ ವಿಲಾಸ ಮ್ಳೈ ಸೂರು. ೧೩-೧-೫೦ ಎಚ್‌. ಇಂ ಶಂಕರನಾರಾಯಣರಾನ?*,

ಎಸ್‌. ಅನಂತನಾರಾಯಣ.

ಹಾಗಿದ್ದರೆ, ಪಾಪವೆಂದರೇನು ಗುರುಗಳೇ ? ಕಣ್ಣುಮುಚ್ಚಿ ಧ್ಯಾನಾಸಕ್ಕರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ಣೆ ರೆಯಲ್ಲಲ್ಲ. ಶಿಪ್ಪೈನ ಪ್ರಶ್ನೆ ಗೆ ಉತ್ತರ ಕೊಡಲ್ಲು. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೆ K ಹಾಗಿದ್ದ ರೆ, ವಾವವೆಂದರೇನು ಗುರುಗಳೇ ?'' ಅದೇ ಉತ್ಸುಕ ಕಂಠದಿಂದ ಮತ್ತೊ ಮ್ಮೆ ಅದೇ ರ್ರಶ್ಲೆ ವಿದ್ಯಾ ರಣ್ಯರು ಕಣ್ಣು ತೆರೆದು, ಎದುರಿಗೆ ಕೈಮುಗಿದು, ತಲೆಬಾಗಿಸಿ ಸಜ ಶಿಷ, ಶನ ಕಡೆಗೆ ನೋಡಿದರು. ಹಂರಯೋಗಿ, ಯುವಕಸನ್ಯಾ ಸಿ-ಬ ಹ್ಮ ಚಾರಿ ಸದಾನಂದ, ಆಶ್ರ ಮಕ್ಕಿ ನ್ರ್ರೂ ಹೂಸೆದಾಗಿ ಇರು ಆದರೂ ಚಿಕ್ಕು ವಯಸಿ ನಲ್ಲೇ ceed ಫು ಸಾಛಸಿದವನು. ಯೌವ ನದಲ್ಲಿಯೇ ಜೇವನದ ಮಾಯೆಗೂನ್ನೆ ಲ್ಲಾ ಡು ಬಂದವನು. ಮೋಹ ಗಳನ್ನು ಜಿಗಾಣಿಸಿದವನು. ಜಃ: ತಪಸ್ಯ್ರಸಳನ್ನೆ ಲ್ಲಾ ಕೈಗೊಂಡು ಜಯಿಸಿದ ಮಹಾಸನ್ಯಾನಿ. ದೇವತಾಧ್ಯಾನ ಮಾತ್ರವೇ “ತನ್ನ ಗುರಿಯ ನ್ನಾಗಿಟ್ಟು ಕೊಂಡು, ವಾಸನೆಗಳ್ಲವನ್ನೂ ಮಣ್ಣು ಅಖಂಡ ಬ್ರಹ್ಮಚಾರಿ ಸದಾನಂದ. ಇಂದು ಡಂಡರಂದು ರ್ರಶ್ಲಿ ನೇಳು ತ್ರಿದಾನೆ. ಆಶ್ರ ಮದ ಸನ್ಯಾಸಿಗೆ ಪಾಪದ ಸಂಪಕ? ೯ವೆಲ್ಲಿ ಸ: ಅಷ್ಟೇ ಅಲ್ಲ. ರೂನಮಾದರೂ ಹೇಗೆ ತಿಳಿಯಬೇಕು. ವಿದ್ಯಾರ ಣ್ಯರು ತಮ್ಮ ಶಿಷ್ನ ನಿನ್ಕಳಂಕಚ್ಞಾ ಕಂಡು ತುಸು ನಕ್ಕರು. ಗುರುಗಳು ಏನುತ್ತೆ ಕೊಡುವರೋ ಎಂದು ಅತ ತ್ಯಾಸಕ್ತಿ ಯಿಂದ ಸದಾ ನಂದನ ಮುಖದ ಮೇಲೆ ಉತ್ಸು ಸತೆ ಮೂಡಿತ್ತು. ನಿಷ್ಕಳಂಕ ಮನಸ್ಸಿ ಜ್ಞಾನೋಪಾಸನೆಯ ಬಗೆ ಅದೆಲ್ಲಿ ಬೆರಿತಿತ್ತು. ಜತೆಗೆ ಎಳೆಯ ಮಗು ಸದನ್ನು ಕಾಣುವಾಗಿನ ಕುತೂಹಲವೂ ಕೂಡಿಕೊಂಡಿತ್ತು.

3 ಮೈಥಿಲೀ

“ಮಗು, ಪಾಪ ಪುಣ್ಯಗಳನ್ನು ಹೀಗೆಯೇ ಎಂದು ನಿಯತವಾಗಿ ಹೇಳಲು ಸಾಗದು, ಮಗು '' ಎಂದರು ವಿದ್ಯಾರಣ್ಯರು ಗಂಭೀರವಾದ ದನಿಯಲ್ಲಿ.

“ಹಾಗಿದ್ದ ರೆ, ಪಾಪ, ಪುಣ್ಯದಿಂದ ಬೇರೆಯಲ್ಲವೇ, ತಂದೆ?”

ನಿಟ ಮಗು, ಪಾಪ ಪುಣ್ಯದಿಂದ ಹೊರತಾದುದು. ಎರಡೂ ಬೇರೆ ಬೇರೆ. ಆದರೆ ಇದು ಪಾಪ, ಇದು ಪ್ರಣ್ಯವೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.''

ಶಿಷ್ಯನ ಮನಸ್ಸಿಗೆ ಇದರಿಂದ ಸಮಾಧಾನವಾಗಲಿಲ್ಲ. ಅವನ ಮುಖದಲ್ಲಿನ್ನೂ ಸಂದೇಹ ಕಾಣಿಸಿತು. ಒಂದು ಕ್ಷಣ ಮೌನದ ನಂತರ ಮತ್ತೆ ಪ್ರಶ್ನೆ.

ಪಾಪದಿಂದ ಪುಣ್ಯವನ್ನು ಬೇರೆ ಮಾಡಲಾಗುವುದಿಲ್ಲವೇ, ತಂದೆ ?''

ಮಗು ಜೇನುಗೂಡಿನಲ್ಲಿ ಜೇನುತುಪ್ಪವೂ ಇದೆ, ಜೇನಿನ ವಿಷ ಪೂರಿತ ಕಡಿತವೂ ಇದೆ. ಜೀವನದಲ್ಲಿ ಯಾರೂ ಪೂರ್ತಿ ಒಳ್ಳಯವರಲ್ಲ, ಯಾರೂ ಪೂರ್ಣವಾಗಿ ಕೆಟ್ಟವರೂ ಅಲ್ಲ. ಒಳಿತುಕೆಡಕುಗಳ ಮಿಶ್ರಣ ಜೀವನ. ಹಾಗೆಯೇ ಮನುಷ್ಯನ ಎಲ್ಲ ಕಾರ್ಯವೂ ಪಾಪಪುಣ್ಯಗಳ

““ ಎಂದರೆ ಪಾಪಕ್ಕೆ ಬೇರೆ ಅಸ್ಸಿತ್ವವಿಲ್ಲವೇ, ತಂದೆ?”

ಇಲ್ಲ ಮಗು. ಪಾಸಪುಣ್ಯಗಳು ಮಾಡುವ ಕೆಲಸದಲ್ಲಿಲ್ಲ, ನೋಡುವ ನೋಟಿದಲ್ಲಿದೆ. ನಮ್ಮ ಕಣ್ಣಿಗೆ ಪಾಪವಾಗಿ ತೋರಿದುದು ಮತ್ತೊಬ್ಬರ ಕಣ್ಣಿಗೆ ಪುಣ್ಯವಾಗಿ ತೋರಬಹುದು.''

ಆದರೆ ಸಂಪೂರ್ಣವಾಗಿ ಪಾಪಪೂರಿತವಾದುವು, ಸೆಂಪೂಣಃ ವಾಗಿ ಪುಣ್ಯವುಳ್ಳವು ಕೆಲವಿರಲೇ ಬೇಕಲ್ಲವೇ, ತಂದೆ?”

ಇಲ್ಲ, ಮಗು, ಅದು ಸಾಧ್ಯವಿಲ್ಲ. ಚಂದ್ರನು ಹುಣ್ಣಿಮೆಯ ದಿನ ಕೂಡ ಕಳಂಕವನ್ನು ಹೊತ್ತಿರುತ್ತಾನೆ. ಮಹಾ ಆಕಾಶದಲ್ಲಿ ಎಲ್ಲಾ ದರೂ ಸೆರಿ ಒಂದಲ್ಲ ಒಂದು ಕಡೆ, ಒಂದು ಚೂರಾದರೂ ಮೋಡ

ಮೈಥಿಲೀ ಫಿ

ಮುಸುಕಿಯೇ ಇರುತ್ತದೆ. ಪರಮಾತ್ಮನಿಗೆ ಕೂಡ ಪಾಪದಿಂದ ಮುಕ್ತಿಯಿಲ್ಲ.”

ನನಗೆ ಇದು ಅರ್ಧವಾಗುವಂತಿಲ್ಲ, ತಂದೆ, ಮನಸ್ಸು ನಿಮ್ಮವಾದ ವನ್ನೊಪ್ಪಲು ಹಿಂಜರಿಯುತ್ತಿದೆ. ಪಾವ ಮಾಡುವ ಕೆಲಸದಲ್ಲೆ ಹೊಂದಿ ಕೊಂಡಿರುತ್ತದೆ. ನೋಡುವ ದೃಷ್ಟಿಗೂ ಅದಕ್ಕೂ. ಸಂಬಂಧವಿಲ್ಲ.''

“ಹುಂ! ಮಗು. ನಿನ್ನ ವ್ಯಾಸಂಗ, ತರ್ಕದ ತೊಡಕಿಗೆ ನಿಲುಕದ ಹಲವಾರು ವಸ್ತುಗೇಲ್ಲಿ ಇದೂ ಒಂದು. ತರ್ಕ ಯಾರನ್ನೂ ಎಲ್ಲಿಗೂ ಗುರಿ ಮುಟ್ಟಿ ಸಲಾರದು. ಅದರ ಜೊತೆಗೆ ನಂಬುಗೆಯೂ ಬೇಕು. ಎಲ್ಲಕ್ಕೂ ಹೆಚ್ಚಾಗಿ ಅನುಭವ ಬೇತು, ಅದನ್ನೆ ರಗಿಸಿಕೊಳ್ಳಲು ಕಲ್ಪನೆ ಬೇಕು. ಅನು ಭವವ್ನೀಾದ ಜ್ಞಾನ ಒಲಯ ತರಗು ವೇದಾಂತ, ಕೆಲಸಕ್ಕೆ ಬಾರದ ಕಸ, ಕಲ್ಪನೆಯ ಮೂಸೆಯಲ್ಲಿ ಹಾದು ಕಸ ರಸವಾಗಬೇಕು.''

ಜ್ಯ eco

4 ನಿನ್ನ ಸಂದೇಹ ಸರಿ, ಮಗು. ಸನ್ಯಾಸಿ, ಅಖಂಡಬ್ರಹ್ಮಚಾರಿಗೆ ಪಾಪದ ಅನುಭವವಾದರೂ ಎಲ್ಲಿ ಬರಬೇಕು? ಆದರೆ ಅನುಭವವಿಲ್ಲದ ಜ್ಞಾನ ಅಪೂರ್ಣವಾಗಿಯೇ ಉಳಿದುಹೋಗುವುದು. ತರ್ಕದಿಂದ ತಿಳಿಯ ಲಾಗದ, ಅರಿಯಲಾರದ ಹಲವಾರು ಸಮಸ್ಯೆಗಳೂ ಇವೆ, ಮಗು. ಈಗ ಒಂದು ಸಾಮಾನ್ಯ ಖಷಯ ತೆಗೆದುಕೊ. ಒಂದು ಸಂಸಾರದಲ್ಲಿ ಗಂಡ, ಹೆಂಡತಿ, ಅವರ ಒಂದೇ ಮಗು. ಒಂದು ರಾತಿ ಶ್ರ ಅವರ ಸುಖಸಂಸಾರದ ಮನೆಗೆ ಒಂದು ನಾಗರಹಾವು ಒಂದು ಅವರ ಮುದ್ದು ಮಗುವನ್ನು ಕಚ್ಚಿ ಬಿಡುತ್ತದೆ. ಅವರಿಗಿದ್ದುದು ಅದೊಂದೇ ಕೂಸು, ಮಗುವಿನ ಕೂಗು ಕೇಳಿ ಗಂಡ ಹೆಂಡತಿ ಎಚ್ಚರಗೊಳ್ಳುತ್ತಾರೆ. ಹಾನಿನ್ನೂ ಹೆಡೆಯಾಡಿಸುತ್ತಾ ಅಲ್ಲಿಯೇ ನಿಂತಿದೆ. ಗಂಡ ನಿಮಿಷದ ಆವೇಶದಲ್ಲಿ ಪಕ್ಕದಲ್ಲಿದ್ದ ದೊಣ್ಣೆ ಯಿಂದ ಹಾವನ್ನು ಹೊಡೆದುಬಿಡುತ್ತಾನೆ.''

ಶಾಂತೆಂ ಪಾನಂ, ಶಾಂತಂ ಪಾಪಂ''

" ನೋಡು, ಮಗು. ನಾಗರಹಾವನ್ನು ಅವನು ಕೊಂದನೆಂದೊಡ ನೆಯೇ ನೀನು ಶಾಂತಂ ಪಾಪಂ ಎಂದು ಕಿವಿ ಮುಚ್ಚಿಕೊಂಡೆ. ಆದರೆ

ಮೈಥಿಶೀ ಅದೇ ಮಗುವನ್ನು ಹಾವು ಕಚ್ಚಿತೆಂದಾಗ ಮಾತಾಡಲಿಲ್ಲ. ನಿನ್ನ ದೃಷ್ಟಿಯಲ್ಲಿ ಹಾವಿನ ಕೊಲೆ ಮಹಾಪಾಸ. ಆದರೆ ಮಗುವಿನ ಕೊಲೆ: ತಂದೆಯ ದೃಷ್ಟಿಯಲ್ಲಿ ಆದು ಮಹಾಪಾಪ. ಇದರಫ್ಲಿ ಯಾರದು ತಪ್ಪು, ಯಾರದು ಸರಿ?”

ಆದರೆ, ಹಾವಿನ ಕೊಲೆಯಿಂದ ಏನು ಸಾಧಿಸಿದಂತಾಯಿತು, ಗುರುಗಳೇ? ''

“ಏನು ಸಾಧಿಸಿದಂತಾಯಿತೆನ್ನು ವುದು ಮುಖ್ಯವಲ್ಲ, ಮಗು. ಯಾಕೆ ಅವನು ಹಾಗೆ ಮಾಡಿದನೆಂಬುದೇ ಮುಖ್ಯ. ನಿನ್ನ ದೃಷ್ಟಿಯಲ್ಲಿ ಪಾಪವೆಂದು ತೋರದುದು ಅವನ ದೃಷ್ಟಿಯಲ್ಲಿ ಅಲ್ಲ. ಅದಕ್ಕೇ ನಾನು ಹೇಳಿದುದು. ಪಾಪ, ಮಾಡುವ ಕೆಲಸದಲ್ಲಿಲ್ಲ. ನೋಡುವ ನೋಟದಲ್ಲಿದೆ.”

" ಸರಿ, ತೆಂಡೆ.”

ಸದಾನಂದ ಮಾತಿನಲ್ಲಿ ಸರಿಯೆಂದರೂ ಮನಸ್ಸಿ ನಲ್ಲಿನ್ನೂ ಅಸಮಾ ಧಾನ ತುಂಬಿತ್ತು. ಗುರುಗಳ ಉತ್ತರದಿಂದ ಅವನಿಗೆ ಕೊಂಚವಾದರೂ ತೃಪ್ತಿ ಯಿರಲ್ಲಿ, ಗುರುಗಳು ಹೇಳಿದ ಮಾತು ಕೇಳಲು ಬಹಳ ಚೆನ್ನಾ ಗಿದ್ದ ರೂ ಅದರಲ್ಲೆ ನೋ ಕೊರತೆಯಿದ್ದಂತೆ ತೋರಿತು. ಅವರ ಮಾತಿನಲ್ಲಿ ತರ್ಕ ಕಾಣಲಿಲ್ಲ. ಒಂದಕ್ಕೊಂದಕ್ವಿ ಸರಿಹೊಂದಿದಂತಿರಲಿಲ್ಲ. ಪಾನ ಬೇರೆ, ಪುಣ್ಯ ಬೇರೆ ಎಂದು ಇದು ತನಕ ತಾನು ತಿಳಿದಿದ್ದ. ಆದರೆ ಅವುಗ ಳೆರಡಕ್ಕ್ಯೂ ನ್ಯತ್ಯ್ಯಾಸವೇ ಇಲ್ಲ. ಅದು ನೋಡುವ ನೋಟಿದಲ್ಲಿದೆ ಎಂದು ಗುರುಗಳು ಹೇಳಿಬಿಟ್ಟರಲ್ಲಾ , ಅದು ಹೇಗೆ ತಾನೇ ಸಾಧ್ಯ ಎಂದು ಮನಸ್ಸಿ ನಲ್ಲಿ ಅನುಮಾನ. ಸಂದೇಹ ಬಂದು ಅವನ ಹೃದಯದಲ್ಲಿ ಲಂಗರು ಹಾಕಿತ್ತು. ಗುರುಗಳ ಮಾತಿನಿಂಸೇನೂ ಲಂಗರು ಕೀಳುವಂತಿರಲಿಲ್ಲ. ಬಾಯಿಗೆ ಮತ್ತೇನೋ ಮಾತು ಬಂತು. ಕೇಳಬೇಕೆಂದು ತಲೆಯೆತ್ತಿದ. ಗುರುಗಳು ಮತ್ತೊಮ್ಮೆ ಕಣ್ಣುಮುಚ್ಚಿ ಧ್ಯಾನಾಸಕ್ತರಾದುದನ್ನು ಕಂಡು ಬಾಯಿಂದ ಮಾತೇ ಹೊಂಡಲ್ಲಿ್ಲ್ಲ. ಮಾತೆಲ್ಲಾ ತುದಿನಾಲಿಗೆಯಲ್ಲೇ ಹೂತು ಹೋದುವು. ಮೆಲ್ಲನೆ ಗುರುಗಳ ಪಾದಗಳಿಗೆ ನಮಸ್ಕಾರಮಾಡಿ ಅಲ್ಲಿಂ ದೆದ್ದು ನಿಂತ. ಕೈಯಲ್ಲಿ ಕಮಂಡಲು ಹಿಡಿದು, ಸಂಧ್ಯಯ ಕರ್ಮಗಳಿಗಾಗಿ

ಮೈಥಿಲೀ

ನೀರು ತರಲು ನದಿಯ ಕಡೆಗೆ ಹೊರಟಿ, ಮನಸ್ಸಿನ ಅನುಮಾನದ ನೆರಳು

ಅವನನ್ನು ಹಿಂಬಾಲಿಸಿತು. ಮುಳುಗುವ ಸೂರ್ಯನ ಸೊನೆಯ ಬೆಳಕಿನಲ್ಲಿ ಅವನ ದೀರ್ಫ್ಥಕಾಯದ ನೆರಳು ದಡದಮೇಲೆ ನಮಿ ನಿಮಿಸಕ್ಕೂ ಬೆಳೆಯು

ತ್ತಿತ್ತು. ಅಂತೆಯೇ ಜತೆಗೇ ಮನಸ್ಸಿನ ಚಿಂತೆ, ಸಂದೇಹಗಳ ನೆರಳೂ

ಬೆಳೆಯುತ್ತಿತ್ತು. ವಿಶಾಲವಾಗಿ ಹಂಹಿದ್ದ ಪ್ರವಾಹದ ಶಯ್ಯೆ. ನಡುವೆ ಅಲ್ಲಲ್ಲಿ

ಚೆಲ್ಲಿದ್ದ ಹಸುರಿನ ನೆರಳು. ಪ್ರವಾಕವನ್ನೇ ಸೀಳಿಕೊಂಡು, ಎರಡು ಪಕ್ಕಕ್ಕೆ

ದು EY ಬೆಳಕನ್ನೊ ಸರುವ ಸಂಜೆಗೆಂಪ್ರಗಿರಣ. ಸದಾನಂದ ದಡದ ಮರಳಿನ ಮೇಲೆ

ನಿಂತು ಒಂದು ಕ್ಷ ಣಕಾಲ ನೀರನ್ನೇ ದಟ್ಟಿ ಸುತ್ತಿದ್ದ. ನದಿಯ ಅಲೆಗಳು ಮುಂದೆ ಸರಿದರೂ ಮತ್ತೆ ಹಿಂದಿರುಗಿ ಅಲ್ಲಿಯೇ ನಿಂತುಹೋದಂತೆ ಕಾಣು ತ್ತಿತ್ತು. ಅಂತೆಯೇ ಅವನ ಮನಸ್ಸಿನ ಬೆಂತೆ ಕೂಡ. ಯಾವುದೋ ಒಂದು ಕಾಣಲಾರದ ಚಿಂತೆ ಒಂದಂತಾಗಿ ಮ್ಹೊನೆ ಮುಂದೆ ಸರಿಯುತ್ತಿತ್ತು. ಮತ್ತೆ ಅದೇ ಸಾನದಲ್ಲಿ ಹಳೆಯ ಚಿಂತೆ. ಗುರುಗಳ ಮಾತು. ಪಾ :ವೆಂದರೇನು ಎಂದು ತಾನು ಕಳಿದ ಪ್ರಶ್ನೆಗೆ ಗ.ರುಗಳು ಎಂತೆಂತಹುದೋ ಉತ್ತರ ಹೇಳಿಬಿಟ್ಟರ್ದ, ತಾನು ಕೇಳಿದ.ದೊಂದು ಸಾಮಾನ್ಯ ಪ್ರಶ್ನೆ. ನೆಲದಲ್ಲಿ ಗೆಬ್ಬಲು ಕೆದಕಲು ಹೋಗಿ ಹಾವಿನ ಹುತ್ತ ಕಂಡಂತಾಗಿತ್ತು. ಪಾಪ ವೆಂದರೇನೆಂದು ತಿಳಿಯುವ ಬದಲಿಗೆ ಈಗ ಇನ್ನೂ ಕಠಿನವಾದ, ಜಟಿಲ ವಾದ ಸಮಸ್ಯೆಗಳನ್ನು ಮನೆಗೆ ಕರೆಸಿಕೊಂಡಂತಾಗಿತ್ತು. ಪಾಪ ಅಲ್ಲ ಪ್ರಣ್ಯವೂ ಇಲ್ಲ ವನ್ನು ವಂತಿದ್ದರೆ ಮನುಷ್ಯನೇಕೆ ಒದ್ದಾ ಡಬೇಕೆಂ ಬುದೇ ಅವನಿಗೆ ಅರ್ಥವಾಗದು. ಪಾಪ, ನರಕದ ಹೆಬ್ಬಾಗಿಲು ; ಪುಣ್ಯ ಸ್ವರ್ಗದ ಬೀಗದಕ್ಕೆ ಎಂದು ಅವನು ಚಿಕ್ಕಂದಿನಿಂದ ಕೇಳಿದ್ದ, ನಂಬಿದ್ದ ಈಗ ಗುರುಗೆ" ಅವೆರಡೂ ನೋಡುವವನ ದೃಷ್ಟಿಯಲ್ಲಿದೆ ಎಂದುಬಿಟ್ಟಿರಲ್ಲ, ಐಂಬ ಕಳವಳ. ಗುರುಗಳ ಮಾತು ತಪ್ಪಾಗಿರಲಾಂದು. ಆದರೆ ಅವನಿ ಗೇಕೋ ಅದರಲ್ಲಿ ಸಂಪೂರ್ಣ ನಂಬಿಕೆ ಬರಲ್ಲೊದು. ಅವರ ಮಾತಿನಲ್ಲಿ ಮನಸ್ಸು ಕೂಡಲು ಒಪ್ಪದೆ ಕಿತ್ತಾಡುತ್ತಿತ್ತು. ಅದಕ್ಕೆ ಹಗ್ಗ ಹಾಕಿ ಹಿಡಿದಷ್ಟೂ ಹೋರಾಟ ಹೆಚ್ಚಾಯಿತು.

ಡಿ a

ಮೈಥಿಲೀ

ಸಂಧ್ಯಾಕರ್ಮ ಮಾಡಲು ಕುಳಿತಾಗಲೂ ಮನಸ್ಸು ಚಿಂತೆಯ ಒಲೆಯಲ್ಲಿಯೇ. ನದಿಯ ಸುಳಿಯಲ್ಲಿ ಸಿಕ್ಕಿದ ಬೆಂಡಿನ ಚೂರೊಂದು ಒಳಗೆ ಮುಳುಗಿ ಮತ್ತೆ ಮೇಲೆ ಒಂದು ಸುರುಳಿಯಲ್ಲಿ ಗಿರಗಿರನೆ ಸುತ್ತು ವೆಂತೆ ಅವನ ಮನಸ್ಸು ಚಿಂತೆಯ ವಿಷಚಕ ದಲ್ಲಿ ಸಿಕ್ಕಿಕೊಂಡಿತ್ತು. ಕರ್ಮ ವನ್ನು ಮಾಡುತ್ತ ಮಂತ್ರ ಣೇಳುತ್ತಿದ್ದವನು ಇದ್ದಕ್ಕಿದ್ದಂತೆ ನಿಲ್ಲಿಸಿದ.

ಪಾಪೋಹೆಂ, ಪಾಪಕರ್ಮಾಹಂ ಪಾಪಾತ್ಮಾ, ಪಾಪಸೆಂಭವ ; ತ್ರಾಹಿಮಾಂ ಕೃಷಯಾದೇವ''----

ಮಂತ್ರ ಬಾಯಲ್ಲಿ ಹಾಗೆಯೇ ನಿಂತಿತು. ಮನುಷ್ಯ ತನ್ನನ್ನು ತಾನೇ ಪಾಪಿಯೆಂದುಕೊಳ್ಳುವುದಿರಲಿ, ಅದಕ್ಕೂ ಒಂದು ಹೆಜ್ಜೆ ಮುಂದು ಹೋಗಿ ತಾನೇ ಪಾಪದ ಮೂರ್ತಿ, ನ್ನ ಕರ್ಮವೆಲ್ಲ ಪಾಪವೆಂದು ಹೇಳಿ ಕೊಳ್ಳುವನಲ್ಲ. ತಾನು ಹುಟ್ಟಿದುದು ಪಾಪದಿಂದ, ತಾನು ಮಾಡುವುದೆಲ್ಲ ಪಾಪ, ತಾನೆಂದರೆ ಮೈವೆತ್ತ ಪಾಪವೆಂದು ಮಾನವ ಹೇಳಿಕೊಂಡು, ತನ್ನನ್ನೇ ತುಚ್ಛವಾಗಿ ಕಾಣುತ್ತಿಲ್ಲವೇ? ಬ್ಲಾ್‌್ಯ್ಯೂ ಹೆಚ್ಚಾ ಗಿ ಆತ್ಮವನ್ನು ಕೂಡ " ಪಾಪಾತ್ಮಾ ' ಎನ್ನು ವ್ರದುಂಟೀ ? ಆತ್ಮ ಎಂದಿದ್ದರೂ ನಿರ್ಮಲ ವಲ್ಲವೇ ? ಗುರುಗಳೇ ಹೇಳಿದ್ದ ರು, ಕಮಲದ ಪತ್ರದಂತೆ ಆತ್ಮ. ನೀರು ಬಿದ್ದರೂ ಕೊಂಚವಾದರೂ ಉರುವೂ ಆದರ ಮೇಲೆ ಉಳಿಯುವುದಿಲ್ಲ. ಹಾಗೆಯೇ ಆತ್ಮವನ್ನು ಯಾವ ಕಿಸುರೂ ಮುಸುಕಲಾರದು.- ಹಾಗಿದ್ದ ಮೇಲೆ ಪಾಪಾತ್ಮಾ ಎನ್ನುವುದೇ ತಪ್ಪವೇ? ಒತೆಗೆ ಪಾಪವೆಂಬುದು ಕಾಣುವ ಕಣ್ಣಿ ನದಾದಮೇಲೆ ಮನುಷ್ಯನಿಗೆ ಜಚಿಂತೆಯಾದರೂ ಯಾತಕ್ಕೆ ? ದೇವರನ್ನಾ ದರೂ ಯಾತಕ್ಕೆ ಬೇಡಬೇಕು?

ಇದೇ ಚಿಂತೆಯಲ್ಲೆ ಸದಾನಂದ ನದಿಯ ತೀರದಲ್ಲಿ ಬಹುಕಾಲ, ತನಗರಿವಿಲ್ಲದೆಯೇ ನಿಂತಿದ್ದ. ಸೂರ್ಯನಾಗಲೇ ಮುಳುಗಿ ಬಹು ಹೊತ್ತಾ ಗಿತ್ತು. ನೆರಳುಗಳು ಒಂದರೊಡನೊಂದು ಸ್ಪರ್ಧೆ ಹೂಡಿ ಬೆಳೆದು ಪ್ರಪಂಚ ವನ್ನೇ ಮುಚ್ಚಿ ಬಿಟ್ಟಿದ್ದು ವು. ಗಾಳಿ ಕೂಡ ಇನ್ನು ಬೀಸಲು ಹೆದರಿಕೆ ಯೆನ್ನು ವಂತೆ, ನಾನೂ ನೀನೂ ರಾತ್ರಿಯನ್ನು ಜತೆಯಾಗಿ ಕಳೆಯೋಣ ವೆಂದು ನದಿಯಲೆಗೆ ಪಿಸುಮಾತಾಡಿ ಒಲಿಸಿಕೊಳ್ಳಲು ಯತ್ನಿಸುತ್ತಿತ್ತು.

ಮೈಥಿಲೀ

ನದಿ ತನ್ನಂತೆ ತಾನು ಹರಿಯುತ್ತಿತ್ತು. ಸದಾನಂದನ ಮನಸ್ಸಿನ ಚಿಂತೆಯ ಪ್ರವಾಹವೂ ಹರಿದಿತ್ತು.

ಮರುದಿನ ಬೆಳಗಾಗ ವಿದಾ ರಣ್ಯರು ಸದಾನಂದನ ಮುಖ ನೋಡಿ ದರು. ಮತ್ತೆ ಅವರ ತುಟಿಗಳ ಮೇಲೆ ಸುಳಿದೂ ಸುಳಿಯದಂತೆ ಹೂ ನಗೆಯೊಂದು ಹಾದುಹೋಯಿತು. ಶಿಷ್ಯನಿಗಿನ್ನೂ ಪಾಪ-ಪುಣ್ಯಗಳ ಮೋಹ ಹೋಗ್ಗೀವೆನಿಸಿತು. ನಿಷ್ಯಾಮಕರ್ಮಿ ಯಾವುದನ್ನೂ ಪಾಪ ವೆಂದೆಣಿಸಿಯೂ ಮಾಡುವುದಿಲ್ಲ. ಪುಣ್ಯವೆಂದೆಣಿಸಿಯೂ ಮಾಡುವುದಿಲ್ಲ. ಮಾಡುವುದನ್ನೇ ತನ್ನ ಕಲಸ, ಮಾಡಿಸುವವ ಬೇರೊಬ್ಬನಿದಾನೆ. ಹೊಣೆ ಯೆಲ್ಲ ಅವನ ಹೆಗಲಿಗೇ ಎಂದು ಸ್ಕಿರವಾಗಿರುತ್ತಾನೆ. ಅವನೇ ನಿಜವಾದ ಯೋಗಿಯೆಂಒದು ಸದಾನಂದನಿಗೆ ಇನ್ನೂ ತಿಳಿಯದು. ಇನ್ನೂ ಚಿಕ್ಕು ಮಗು, ಅವನು. ಅನುಭವವಿಲ್ಲ, ಕಲ್ಪನೆಯೂ. ಹೇಗೆ ತಾನೆ ಆದು ತಿಳಿಯ ಬೇಕು ಎಂದುಕೊಂಡ. ಮತ್ತೆ ಆವನ ಜೆಗೊಮ್ಮೆ ನೋಡಿ ನಸನಳ್ಳರು.

“ಮಗು.” ವಾತ್ಸಲ್ಯದ ದನಿಯಲ್ಲಿ ಗುರುಗಳು ಕೂಗಿದರು. ಶಿಷ್ಯ ಪಾಪ ಪ್ರಣ್ಯಗಳ ಚಕ್ರತೀರ್ಥದಲ್ಲಿ ಸಿಕ್ಕಿ ದವನು ಅವರ ಮಾತು ಕೇಳಲಿಲ್ಲ. ಮತ್ತೊಮ್ಮೆ ಗುರುಗಳು ಅದೇ ವಾತ್ಸ ಲ್ಯದಿಂದ ಕೂಗಿದರು.

“ಮಗು.”

ಗುರುಗಳೇ ? ತಕ್ಷಣ ಬೆಚ್ಚಿ ಎಚ್ಚತ್ರ ಸದಾನಂದ,

ಮಗು- ಯಾಕೆ ಸಪ್ಪಗಿರುವೆಯಲ್ಲಾ

ಗುರುಗಳಿಗೆ ಹೇಳಲೋ ಬೇಡವೋ ಎಂದು ಸೆದಾನಂದನ ಮನಸ್ಸಿ ಸಲ್ಲಿ ಶಂಕೆ. ಹೇಳಿದರೆ ಹೇಗೋ, ಬಿಟ್ಟರೆ ಹೇಗೋ... ತುಮುಲದಲ್ಲಿ ಮೌನವಾಗಿಯೇ ತಲೆ ತಗ್ಗಿ ಸಿ ನಿಂತಿದ್ದ.

ಮಗು, ಇಂದು ಶುಕ್ರವಾರ. ಶಾರದೆಯ ಪೂಜೆಯಾದ ಒಡ ನೆಯೇ ಸಾದವನ್ನು ರಾಯನಿಗೆ ಕೊಡಬೇಕು, ನೆನಸಿದೆಯೇ ? '' ಎಂದರು.

ಸರಿ, ಗುರುಗಳೇ ''

ಹಾಗೆಯೇ, ನಗರಕ್ಕೆ ಹೋದಾಗ”

ಗುರುಗಳು ಅರೆನಿಮಿಷ ತಡೆದರು. ಸದಾನಂದ ತಲೆಯೆತ್ತಿದ.

ಮೈಥಿಲೀ

—ನೆಗರಕ್ಕೆ ಹೋದಾಗ ಶಿವದೇವಾಲಯದ ದಕ್ಷಿಣದ ಬೀದಿಯ ಲ್ಲಿರುವ ನರ್ತಕಿ, ಮೈಥಿಲಿಗೂ ಪ್ರಸಾದ ಕೊಟ್ಟಿ ಬಾ. ನಮ್ಮ ಆಶೀ ರ್ವಾದ ತಿಳಿಸಿ ಬಾ.''

ಗುರುಗಳ ಮೂತಿನಿಂದ ಶಿಷ್ಯ ಬೆಕ್ಕು ಸಬೆರಗಾದ. ಎಂತಹ ಆಶ್ಚರ್ಯ! ವಿದ್ಯಾರಣ್ಯರು- ನರ್ತಕ ಮ್ಳ ಧಿಲೀ! ಇದೇನೀ ವಿಲಕ್ಷಣ ಸಂಬಂಧ! ಯಾವುದೂ ಅರ್ಥವೇ ಆಗುವುದಿಲ್ಲ! ಮುಖದಲ್ಲಿ ಆಶ್ಚರ್ಯ ಹೊತ್ತ ಸದಾನಂದನ ದೃಷ್ಟಿ ಗ.ರುಗಳಲ್ಲೇ ನೆಟ್ಟಿತ್ತು.

4 ಮೈಧಿಲಿಯ ಆತಿಧ್ಯ ಸ್ವೀಕರಿಸಲು ನಮ್ಮದೇನೂ ಅಡ್ಡಿ ಯಿಲ್ಲ ವೆಂದೂ ತಿಳಿಸು. ಎಂದು ನಾವು ಒರುವೆನೆಂಬದನ್ನು ಮುಂದೆ ತಿಳಿಸುವೆ ವೆಂದೂ ಹೇಳು.”

ಈಗಂತೂ ಸದಾನಂದ ನಂಒದಾದ. ನರ್ತಕಿ ಮೈಧಿಲಿಯ ಆತಿಧ್ಯ! ವಿದ್ಯಾರಣ್ಯರೇ ? ಸ್ವೀಕರಿಸುವರೇ ? ಇದು ಹಿಮಾಲಯ ಕರಗಿ ಬೆಟ್ಟಿವಾಗಿ ಹೋದಂತ್ಸುವೇ? ನರ್ತಕಿ ಮೈಥಿಲೀ- ಪಾಪದ ನೆಲಗಟ್ಟು [ ವಿದ್ಯಾರಣ್ಯರು ಪುಣ್ಯಮೂರ್ತಿ | ಎರಡು ಬೇರೆ ಬೇರೆ ಪ್ರಪಂಚಗಳೇ ಆದುವು! ಅಂತ ಹುದು ಒಂದಿಗೆ ಬರಲು ಸಾಧ್ಯವೇ 7__.ಈ ಚಿಂತೆ ಸದಾನಂದನ ಮನಸ್ಸಿ ಬೆಂಕಿಗೆ ಆಜ್ಯ ಹೊಯ್ದ ೦ತಾಯಿತು.

ಸದಾನಂದ ಗುರುಗಳ ಆಶೀರ್ವಾದವನ್ನೂ, ಅವರು ಕಳುಹಿಸಿದ ಪ್ರಸಾದವನ್ನೂ ತೆಗೆದುಕೊಂಡು ವಿಜಯನಗರಕ್ಕೆ ನಡಿಯುತ್ತಾ, ಮೈಥಿಲಿಯ ವಿಷಯವಾಗಿ ಒಂದೇ ಸಮನಾಗಿ ಯೋಚನೆಮಾಡುತ್ತಿದ್ದ . ಹಿಂದಿನದಿನ ಪಾಪದ ನಿಷಯವಾಗಿ ನಡೆದ ಚರ್ಚಿ ಮೈಧಿಲಿಯಲ್ಲಿ ಕೊನೆಗಂಡಂತಿತ್ತು. ಪಾಪಕ್ಕೆ ಬವಲು ಈಗ ಮ್ಳ ಧಿಲೀ! ಮೈಧಿಲಿಯೆಂದರೆ ಪಾಪದ ಕಂತೆ ಯೆಂದು ಸೆದಾನಂದನ ಹೃದಯದ ಒಳನಂಬಿಕೆ. ಅವನು ಇದು ತನಕ ಆಕೆಯನ್ನು ನೋಡಿರಲಿಲ್ಲ. ಆಯನ್ನು ನೋಡಲು ಅವನಿಗೆ ಇಷ್ಟವೂ ಇರಲಿಲ್ಲ. ಅಷ್ಟೇಕೆ ದಿನ ಗುರುಗಳು ಅವಳಲ್ಲಿಗೆ ಅವನನ್ನು ಕಳುಹ ದಿದ್ದ ರೆ ಆಕೆಯ ವಿಚಾರ ಯೋಚಿಸುತ್ತಲೂ ಇರಲಿಲ್ಲ. ಆದರೆ ಬೇಕಾದಷ್ಟು ಆಕೆಯ ವಿಷಯ ಮಾತು ಫೇ ಳಿದ್ದ A ಮೈಧಿಲೀ ವಿಜಯನಗರದ ಆಸ್ಫಾಾನ

1

ಮೈಥಿಲೀ

ನರ್ತಕಿ... ಬಹಳ ಹೆಸರಾದ ಕುಣಿಯುವ ಹೆಣ್ಣು. ಅವಳಂತಹ ರೂಪ ವಂತ ಹೆಂಗಸು ವಿಜಯನಗರದಲ್ಲಿ ಮಾತ್ರವೇ ಏಕೆ, ಸಾಮಾ ್ರಜ್ಯದಲ್ಲೆ ಇಲ್ಲವೆಂದು ಕೇಳಿಬ್ಲಾ. ಆದರೆ ಹೆಂಗಸಿನ ಸೌಂದರ್ಯ ತನಗೇನು ಗೊತ್ತು? ಸದಾನಂದ ಕಂಡಿದ್ದುದು ತನ್ನ ತಾಯಿಯೊಬ್ಬಳನ್ನು. ಉಳಿದವರನ್ನು ಕಣ್ಣೆ 'ತ್ರಿಯೂ ನೋಡದವನು. ದೇವನೂಲ್ಲದೆ ಮತ್ತಾರ ವಿಷಯವೂ ಆಸಕ್ತಿ, ಅಭಿರುಚಿ ತೋರದವನಿಗೆ ಹೆಣ್ಣಿನ ಸೌಂದರ್ಯ, ರೂಪದ ಆಕರ್ಷಣೆ ಹೇಗೆ ಗೊತ್ತಾಗಬೇಕು? ಆದರೂ ಹೇಳಿ ಕೇಳಿ ಆಕೆ ಅತ್ಯಂತ ರೂಪವತಿ ಯೆಂದು ಕೇಳಿದ್ದ. ಇನ್ನು ನರ್ತಕಿಯೆಂದ ಮೇಲೆ ಕೇಳಬೇಕಾಗಿಲ್ಲ. ವಿಲಾಸಕ್ಕೆ ಆಕೆಯ ನರ್ತನವೊಂದು ಸಾಮಗ್ರಿ, ಆಕೆ ಮತ್ತೊಂದು ಸಾಮಗ್ರಿ. ಪಾಪಕೂಪ ಆಕೆ! ಅಂತಹ ಮೈಧಿಲಿಗೆ ಗುರುಗಳು ಪ್ರಸಾದ, ಆಶೀರ್ವಾದ ಕೊಟ್ಟು ಕಳುಹಿಸಿರುವರಲ್ಲಾ, ಇದು ಸರಿಯೇ? ಎಂದು ಸದಾನಂದ ಒಂದೇ ಸಮನಾಗಿ ಬಗೆಹರಿಯದ ಸಮಸ್ಯೆಯ ಗಂಟುಗಳನ್ನು ಬಿಚ್ಚುತ್ತಾ ನಡೆದ ಗುರುಗಳ ವಿನಯದಲ್ಲಿ ಸಂದೇಹ ಪಡುವಂತಿಲ್ಲ. ಮತ್ತೆ? ಗುರುಗಳು ಹೀಗೆ ಪ್ರಸಾದ ಕಳುಹಿಸಿದುದರಲ್ಲಿ ಏನೋ ಗೂಢವಿರ ಬೇಕೆಂದೆನಿಸಿತು. ಅದೂ ತನ್ನನ್ನೇ ಕಳುಹಿಸಿದುದಳ್ಕೆ ಏನೋ ಒಳ ಅರ್ಧ ವರಲೇಬೇಕು ಎಂದು ಮನಸ್ಸಿನಲ್ಲಿ ಕೊಂಚ ಎಣಿಕೆ ಹಾಕಿದಂತೆ ತೊಡಕು ಬಿಡಿಸಿದಂತಾಯಿತು. ಪಾಪದ ಹಾದಿಯಲ್ಲಿರುವ ಮೈಥಿಲಿಯನ್ನು ಪುಣ್ಯಕ್ಕೆ ಕರೆದೊಯ್ಯವ ಕಾರ್ಯವನ್ನು ಗುರುಗಳು ತನಗೆ ವಹಿಸಿರುವರು. ಅದಕ್ಕ ಗಯೇ ನೆವ. ಇದೊಂದು ನಿಮಿತ್ತ ಮಾತ್ರ. ನಿಮಿತ್ತಮಾತ್ರ! ನಿಜ ವಾಗಿಯೂ ಆಕೆಯನ್ನು ಪುಣ್ಯದ ದಾರಿಗೆ ತೆಂದೇಬಿಡುತ್ತೇನೆ, ಪಾಪದಿಂದ ಆಕೆಗೆ ಮುಕ್ತಿ ಕೊಡಿಸುತ್ತೇನೆಂದು ಸದಾನಂದ ತೀರ್ಮಾನಿಸಿಕೊಂಡ. ಮನಸ್ಸು ಕೊಂಚ ಹಗುರವಾಯಿತು. ಹೆಜ್ಜೆ ಹೆಚ್ಚಾ ಯಿತು.

ಒಂದು ಗಳಿಗೆ ಮಾತ ! ಎವೆಯಿಕ್ಟು ವಷ್ಟುಕಾಲ ಮಾತ್ರ ಒಬ್ಬರ ನೊಬ್ಬರು ದಿಟಿ ಸಿದರು. ಮರುನಿಮಿಷವೇ ಸದಾನಂದನ ಕಾಲುಗಳಿಗೆ ಆಕೆಯ ತಲೆ ಸೋಕಿತು. ದಾರಿಯಲ್ಲಿ ಅವನು ಏನೇನೋ ಎಣಿಕೆ ಹಾಕಿ ಹೊಂಡ. ಆಕೆಯನ್ನು ಹೀಗೆ ಮಾತನಾಡಿಸಬೇಕು. ರೀತಿಯಲ್ಲಿ

೧೦ ಮೈಥಿಲೀ ಬುದ್ಧಿ ಹೇಳಬೇಕು. ರೀತಿಯಲ್ಲಿ ಬಯ್ಯಬೇಕು ಎಂದು ತೂಕವಿಟ್ಟು ಮಾತುಗಳನ್ನೆಲ್ಲಾ ಫೋಣಿಸಿ ಸಿದ್ಧ ವಾಗಿಟ್ಟುಕೊಂಡಿದ್ದ. ಆದರೆ ಅವಳನ್ನು ನೋಡಿದ ಗಳಿಗೆಯೇ ಮಾತೆಲ್ಲಾ ಎಲ್ಲಿಯೋ ಹಾರಿಹೋದುವು. ಬಿರುಗಾಳಿಗೆ ಸಿಕ್ಕಿದ ತರಗೆಲೆಗಳಂತೆ ಎಲ್ಲಿಯೋ ಮಾಯವಾಗಿದ್ದುವು. ಆವಳನ್ನು ನೋಡಿದ ಅರ್ಥಕ್ಟ, ಎದೆಯನ್ನು ನಡ.ಗಿಸಿದಂತಾಯಿತು' ವ್ಲೀವೂ ಮರೆತುಹೋಯಿತು. ಎದುರಿಗೇ ನಿಂತಿದ್ದ ಮೈಥಿಲಿಯೂ ಕಾಣ ಲ್ಲೊ. ತಾನಿದುವರೆಗೂ ಕಾಣದ, ತಿಳಿಯದ ಏನೋ ಒಂಡು ಹೇಳಲಾರದ ಬೇಕಿನಲ್ಲಿ ಅರೆಕ್ಷಣ ವಿ.ಂದು ಮುಳುಗಿದ. ಆಗ ಹೊರ ಒಗತ್ತೆಲ್ಲ ಮರೆ ಯಾಗಿ ಮನಸ್ಸು ಸಜ್ಜಿದಾನಂದನಾಗಿತ್ತು. ಆದರೆ ತಕ್ಷ ಣವೇ ಮತ್ತೆ ಮೈಲರವು. ತಾನು ಸಾಧು ಸದಾನಂದ, ವಿದ್ಯಾರಣ್ಯರ ಶಿಷ್ಯ. ಒಂದಿರು ವ್ರದು ನರ್ತಕಿ ಮೈಥಿಲಿಯ ಮನೆಗೆ, ಪ್ರಸಾದ ಕೊಟ್ಟು ಆಶೀರ್ವಾದ ಮಾಡಿ ಹೋಗಲು, ಎಂದು ನೆನಪಾಯಿತು. ತನ್ನ ಪಾದಗಳಿಗೆ ನಮಸ್ಯೆರಿ ಸಿದ ಆಕೆಯ ಕಡೆಗೆ ಕ್ಳೈ ನೀಡಿದ. ಆದರೆ ಏನು ಆಶೀರ್ವಾದ ಮಾಡಬೇ ಸೆ೦ಒದು ಒಡಗೆಯೇ ತೋಚದೆ ಕೊಂಚ ಬಾಯಿ ತೊಡರಿತು. ಸುಮಂ ಗಲಿಯಾಗಿ ಬಾಳೆನ್ನುವ್ರದು ಸಾಗದುದು. ಆಕೆ ಎಷ್ಟಿದ್ದರೂ ಭೋಗ ವಿಲಾಸದ ಒಂದು ಸಾಮಗ್ರಿ, ನರ್ತಕಿ, ಮತ್ತಿನ್ನೇನು ಹೇಳಲು ಸಾಧ್ಯ! ಅವನಿಗರಿವ್ಲೀದೆಯೇ ಅವನ ಮನಸ್ಸಿನ ಮಾತು ಹೊರಬಿತ್ತು. " ಪಾಪದ ಹಾದಿ ಬಿಟ್ಟು ಪ್ರಣ್ಯದ ಹಾದಿಗೆ ಬಂದು ಸುಖವಾಗಿ ಬಾಳು!” ಎಂದು ಹರಸಿದ. ಮಾತಿನಲ್ಲಿ ಗಾಂಭೀರ್ಯ ವಿತ್ತು. ಗಡುಸಿತ್ತು. ಪುಣ್ಯದ ಆವೇಶದ ತೆಗೆ ಪಾಪವನ್ನೆ ದುರಿಸುವ ದಿಟ್ಟತನವೂ ಇತ್ತು.

ಮೈಥಿಲೀ ಎದ್ದು ನಿಂತು ಕೈಮುಗಿದಳು. ಸದಾನಂದ ಅವಳ ಕಡೆಗೆ ನೋಡದೆಯೇ ಕೈಯನ್ನು ಆವಳ ಕರೆಗೆ ನೀಡಿದ. ಮೈಧಿಲೀ ಭಕ್ಕಿಯಿಂದ ಕ್ಸ ನೀಡಿದಳು. ನಾಲ್ಕು ಹೂವು, ಬಿಳಿ ಮಲ್ಲಿಗೆ ಹೂವು ಅವಳ ಕೈಗಳಿಗೆ ಬಿದ್ದುವು.

ಗುರುಗಳು ಕಳುಹಿಸಿದ ಪ್ರಸಾದ. ಗುರುಗಳು ಆಶೀರ್ವಾದ ಕಳುಹಿಸಿದಾರೆ'' ಎಂದ ಸದಾನಂದ ನಿರಾಸಕ್ತ ದನಿಯಲ್ಲಿ.

218

0

ಮೈಥಿಲೀ ೧೧

ಪಾಹಿಯ ಮೇಲೆ ಗುರುಗಳ ಕರುಣೆ ಬಹಳ” ಎಂದಳು ನಮ್ರತೆ ಯಿಂದ ಮೈಥಿಲೀ.

ಸದಾನಂದನಿಗೆ ಆಕೆಯ ಮಾತಿನಿಂದೇನೋ ಒಂದು ಬಗೆಯ ಸಂತೋಷ. "ಪಾಕಿ' ಯೆಂದು ತನ್ನನ್ನು ತಾನೇ ಕರೆದುಕೊಂಡಳಲ್ಲ. ಪಾಪವೆಂದು ಆವಳಿಗೆ ಗೊತ್ತಿರಬೇಕಾದರೆ ಅವಳನ್ನು ಆಲ್ಲಿಂದ ಬಿಡುಗಡೆ ಮಾಡಿಸುವುದು ಕರಿನವ್ಯವೆನಿಸಿತು.

ಗುರುಗಳು ಕರುಣಾಮೂರ್ತಿ. ಆವರ ಕರ-ಣೆಗೆ ಎಲ್ಲರೂ ಪಾತ್ರರೇ. ಆದರೆ ಪಾಪದಿಂದ ದೂರವಾಗಲು ಯತ್ನಿ ಸಿದರೆ ಅವರ ಕರುಣೆ ಸಾರ್ಧಕ.”

ಸೆದಾನೆಂದನೆ ಮಾತು ಕೇಳಿ ಮೈಧಿಲೀ ಚಕಿತಳಾದಳು. ಮೆಲ್ಲನೆ ಕಣ್ಣರಳಿಸಿ ಅವನ ಕಡೆ ನೋಡಿದಳು. ಸನ್ಯಾಸಿ. ಎಂತಹ ಸನ್ಯಾಸಿ! ಮೊದಲು ಅವನನ್ನು ನೋಡಿದಾಗಲೇ ಅವನ ದೀರ್ಫ್ಥಕಾಯವನ್ನು ಕಂಡು ಬೆರಗಾಗಿದ್ದು. ಆಜಾನುಬಾಹು, ಸುಂದರರೂಫಪಿ. ಸಂಯಮ, ಯೋಗ ಗಳ ಅಭ್ಯಾಸದಿಂದ ಮುಖದಲ್ಲೊಂದು ಅನಿರ್ವಚನೀಯ ವರ್ಷ ಸ್ಸು. ಕಣ್ಣುಗಳಲ್ಲಿ ಒಂದು ಅಪೂರ್ವ ಓರ್ಮಲ ಕಾಂತಿ, ಹೊಳಪು. ಆಗಲೇ ಮೈ ಧಿಲೀ ಸನ್ಯಾಸಿಗೆ ಮನಸೋತಿದ್ದಳು. ಈಗ೦ತೂ ಅವಳ ಆಶ್ಚರ್ಯಕ್ಕೆ ವಿತಿಯೇ ಇಲ್ಲ. ಇನ್ನೂ ಇದೇತಾನೆ ಬಂದ ಸನ್ಯಾಸಿ, ತನ್ನನ್ನಾ ಗಲೇ ಪಾಪದ ಹಾದಿ ತುಳಿಯದಂತೆ ಬೋಧಿ ಸಲು ಹೊರಟಿದಾನೆ. ಎಂದ ಮೇಲೆ ಆತನ ಶ್ರದ್ಧೆ, ಪುಣ್ಯದಲ್ಲಿ ಆತನ ಆಸಕ್ತಿ ಎಷ್ಟಿರಬೇಕು! ಮೈಧಿಲಿಗೆ ಸದಾ ನಂದನಲ್ಲಿದ್ದ ಗೌರವ ಒಮ್ಮೆಗೇ ಏರಿತು. ಆತನ ಮಾತಿಗೆ ಏನೂ ಉತ್ತರ ಕೊಡದೆ ಮತ್ತೆ ತಲೆ ಬಾಗಿಸಿ ನಿಂತಳು.

ತಲೆ ಬಾಗಿಸಿದಂತೆ ಅವನ ಪಾದಗಳ ಮೇಲೆ ಅವಳ ದೃಷ್ಟಿ ಬಿತ್ತು. ಬಂತೆಹ ಸುಂದರವಾದ ಕಾಲುಗಳು. ಬಹೊ ದು ಅಚ್ಚು ಕಟ್ಟಾಗಿ, ಪರಿ ಪೂರ್ಣವಾಗಿವೆ. ನೃತ್ಯಕ್ಕೆ ಸರಿಯಾದ ಕಾಲುಗಳು, ಕಾಲುಗಳಿಗೆ ಗೆಜ್ಜೆ ಕಟ್ಟಿದರೆ, ಬರಿಯ ರುಣಕಾರದಲ್ಲಿಯೇ ಸ್ವರ್ಗವನ್ನು ಭೂಮಿಗಿಳಿಸ ಬಲ್ಲುವು ಎನಿಸಿತು ಪಾದಗಳನ್ನು ಸೇವೆ ಮಾಡುವ ಭಾಗ್ಯ ಯಾವ ಹೆಂಗಸಿನದೋ ಎಂದುಕೊಂಡಳು. ತಕ್ಷ ಒಂದು ಬಗೆಯಾದ ಅಸೂಯೆ

೧೨ ಮೈಥಿಲೀ

ಹೃದಯವನ್ನು ಈಟಿತು. ಎಷ್ಟಿದ್ದರೂ ಮೈಥಿಲೀ ಹೆಂಗಸು. ಸುಂದರ ವಸ್ತು ಯಾವುದಾದರೂ ಇದ್ದರೆ ಅದು ಇನ್ನೊಬ್ಬರಿಗಿದೆಯಲ್ಲಾ, ನನಗಿಲ್ಲ ನಲ್ಲಾ ಎನ್ನು ಅಸೂಯೆ ಹೆಣ್ಣಿನ ಮೂಲಭಾವ. ಅಂದ ಮೇಲೆ ಮೈಥಿಲೀ ಪಾದಗಳನ್ನು ಸೇವಿಸಲು ಬಯಸಿದುದು ಸಹಬಮೇ.

i ತಮ್ಮ ಪಾದಧೂಳಿ ಧರಿಸಲು--'' ಎಂದಳು ಮ್ಲೊನೆ.

"ಛೆ! ಛೆ! ನಾನೂ ನಿನ್ನಂತೆಯೇ ಒಬ್ಬ ಜೇವಿ. ನನ್ನ ಪಾದ ಧೂಳೆಯನ್ನೇಕೆ.....'

“ಇಲ್ಲ. ತಾವು ಕೃಪೆಮಾಡಬೇಕು. ಪಾದಪೂಜೆ ಮಾಡುವುದು ಹಿರಿಯರಿಗ್ದದೆ ಮತ್ತಾರಿಗೆ?'' ಎಂದು ಮೈಥಿಲೀ ಮುಂದೆ ಬಂದಳು. ದಾಸಿ ಅಗಲವಾದ ಭಂಗಾರದ ತಟ್ಟೆಯನ್ನು ತಂದಿಟ್ಟಳು. ಸದಾನಂದ ಮನಸ್ಸಿ ಲ್ಲದ ಮನಸ್ಸಿ ನಿಂದ ಆದರಲ್ಲಿ ನಂತ ಹುಂ! ಗುರುಗಳೇ ಅವಳ ಆತಿಧ್ಯ ಸ್ವೀಕರಿಸಬಹುದಂತೆ, ನಾನು ಕಾಲು ತೊಳೆಸಿಕೂಂಡರೆ ತಪ್ಪಾಗಲಾರದು ಎಂದು ಒಂದು ಮನಸ್ಸು . ಪಾಪಿಯ ಸ್ಪರ್ಶದಿಂದ ಪಾನದ ಸೋಂಕಾ ದೀತು ಎಂದು ಎಚ್ಚರಿಸಿತು ಮತ್ತೊಂದು ಮನಸ್ಸು. ಪಾಹಿಯ ಪಾಪ ತೊಡೆದು ಹಾಕಲು ತಾನು ತನ್ನ ಸರ್ಪ ಶಕ್ತಿಯನ್ನೂ ವಿನಿಯೋಗಿಸಬೇಕೆಂದು ತೀರ್ಮಾನಿಸಿಲ್ಲವೇ ? ಮತ್ತೆ ಇದರಿಂದ ತನಗಾವ ಕೆಡುಕೂ ಇಲ್ಲವೆಂದು ಒಂದು ಮನಸ್ಸು. ಆವನ ಇಬ್ಬಗೆಯ ಜಿಂತನೆಯನ್ನ ರಿಯದ ಮೈಧಿಲೀ ಮೃದುವಾಗಿ ಮಗುವಿಗೆ ನೀರೆರೆಯ.ವಂತೆ ಅವನ ಕಾಲುಗಳನ್ನು ತೊಳೆಯು ತ್ತಿದ್ದಳು.

4 ದೊಡ್ಡ ಮನಸ್ಸು ಮಾಡಿ, ದೀನೆಯ ಆತಿಧ್ಯ ಸ್ವೀಕರಿಸಬೇಕು” ಎಂದಳು ಮೈಧಿಲೀ. ಮತ್ತೆ ಸೆದಾನಂದನ ಮನಸ್ಸಿನಲ್ಲಿ ತುಮುಲ ಕೋಲಾ ಹಲ. ಒಪ್ಪಿದರೆ ಹೇಗೋ, ಬಿಟ್ಟರೆ ಹೇಗೋ! ಆದರೆ ಗುರುಗಳೇ ಅವಳ ಆತಿಧ್ಯ ಸ್ಟ್ರೀಕರಿಸಿದಮೋಲೆ ಮತ್ತೇನು? ಒತೆಗೆ ಆಕೆಯನ್ನು ಪುಣ್ಯದ ಹಾದಿಯಲ್ಲಿ ತರಲು ಇದೂ ಸಹಕಾರಿಯಾಗುವಂತಿದ್ದರೆ ಯಾಕಾಗಬಾರದು. ತನ್ನ ಮನಸ್ಸಿನ ಕೋಟೆ ಭದ್ರವಾಗಿರುವಾಗ ಯಾವ ಪಾಪ ತಾನೇ ಅಲ್ಲಿ ಮುತ್ತಿಗೆ ಹಾಕಿ ಏನು ಗಳಿಸೀತು?

ನೈಥಿಲೀ ಬೂ

ಸದಾನಂದ ಒಂದು ಲೋಟಿ ಹಾಲು ಕುಡಿದ. ಹಾಗೆಯೇ ಕುಳಿತು, ಕಡೆ ಕುಳಿತ ಮೈಥಿಲಿಯನ್ನು ನು ನೋಡದೆಯೇ ಮಾತನಾಡುತ್ತಿ ದ್ದ.

“ಪ್ರಪಂಚದಲ್ಲಿ ಪೆಯೇ ಆಗಲಿ, ಕರುಣೆಯೇ "ಆಗಲಿ, ಚಾ ಆಗಲಿ ತಾನ? ನಾವು ಅದಕ್ಕೆ ಯೋಗ್ಯ ರಾಗಿರ ಬೇಕು. ಅಷ್ಟೇ ಅಲ್ಲದೆ ನಾವೂ ಪ್ರಯತ್ನ ಶ್ರ ಪಡಬೇಕು. ಹ, ಹಾದಿ ತುಳಿಯುತ ಇರುವವರಿಗೆ ಟಟ ಬಹಿ ಏನೂ ಉಪಯೋಗ ವಿಲ್ಲ.”

" ಪಾಪದ ಹಾದಿಯೆಂದರೇನು, ಸ್ವಾಮಿ?” ಎಂದ ಗುಮೆ ಥಿಲೀ,

ಪಾಪದ ಹಾದಿಯೆಂದರೆ ನರಕದ ಹೆದ್ಬಾರಿ, ಯಾವುದು ಸಮರ್ಪಿತವಲ್ಲವೋ, ಯಾವುದು ಮಾನವನ ಏಲಾಸಕ್ಕಾಗಿರುವುದೋ, ಯಾವುದು ಮನುಷ್ಯನನ್ನು ಭೋಗಕ್ಕೊಯ್ದು ನೂಕುವುದೋ ಅದು ಪಾಪ.”

ಮೈಧಿ* ಅವನ ಮಾತಿಗೆ ಚಳಿ ಬಂದವಳಂತೆ ನಡುಗಿದಳು. ತನ್ನನ್ನು ನೇರವಾಗಿ ಸನ್ಯಾಸಿ ಮಾತುಗಳಿಂದ ಶತ್ತರಿಸುತ್ತಿರುವನು. ಇನ್ನೇನು ಗತಿ ಯೆಂದು ತತ್ತರಿಸಿದಳು. ಬಹು ಕಷ್ಟದಿಂದ ತಾನೂ ಬಾಯಿಹಾಕಲು ಯತ್ನಿಸಿದಳು.

ಅದರೆ”

ಸದಾನಂದ ಅವಳ ಮಾತಿಗೆ ಅನುವೇ ಕೊಡಲಿಲ್ಲ. ತನ್ನ ಸುತಿ ಗೆಯ ಪೆಟ್ಟುಗಳನ್ನು ನಿಲ್ಲಿಸಲಿಲ್ಲ.

ದೇವರು ತಟ ಸೌಂದರ್ಯ ದೇವರ ಸೇವೆಗೇ ಸಲ್ಲಬೇಕು. ಕೆರೆಯ ನೀರು ಮತ್ತೆ ಕರೆಗೇ! ದೇವರು ತನ್ನ ಸೇವೆಗಾಗಿ ಕೊಟ್ಟ ಸೌಂದರ್ಯವನ್ನು ವಿಲಾಸದ ಉಪಶಮನಕ್ಕಾಗಿ, ಮಾನವನ ಭೋಗ ಕ್ಕಾಗಿ ಉಪಯೋಗಿಸುವುದು ಪಾಪಕಾರ್ಯ, ಹೂವನ್ನು ಕಿತ್ತು ದೇವ ರಿಗೆ ಪೂಜೆಮಾಡುವ ಒದಲ್ಲು ಧೂಳಿನಲ್ಲಿ ಎಸೆದಂತೆ. ಅದು ಮಹಾ ಪಾಪ!”

i ಆದರೆ--ಮನುಷ್ಯ--ವಾತ್ಸ ಲೃ

೧೪ ಮೈಥಿಲೀ

ಅವೆಲ್ಲವೂ ಮಾಯೆ. ಮೋಹಗಳನ್ನೆ ಲ್ಲಾ ಬಿಟ್ಟುಬಿಡಬೇಕು. ದೇವರು ನಮ್ಮ ನ್ನು ಪರೀಕ್ಸಿ ಸಬೇಕೆಂದು ದಾರಿಯಲ್ಲಿ ನೂರು ಬಗೆಯ ತೊಡಕು ಸೃಷ್ಟಿಸುತ್ತಾನೆ ನೂರು ಬಗೆಯ ಆಸೆಗಳನ್ನು ಒಡ್ಡುತ್ತಾನೆ ಸಾವಿರ ರೀತಿಯ ಅಭಿಲಾಷೆಯ ಒಲೆಗಳನ್ನು ಬೀಸುತ್ತಾನೆ. ಪಾನ ಯಾವಾಗಲೂ ಆಕರ್ನಿಕ ಅದೂ ದೇವರ ಒಂದು ಸೃಷ್ಟಿಯ ಮಾಯೆ, ಅವುಗಳನ್ನೆಲ್ಲಾ ದಾಟಿ, ಮಾಯೆಯನ್ನು ಹರಿದು, ಆಸೆ, ಅಭಿಲಾಪೆಗೂ ನ್ನೆಲ್ಲಾ ಹಿಂದೆಸೆದು , ಪಾಪವನ್ನು ಕಿತ್ತೆಸೆದು, ಅಚಲಭಕ್ತಿಯಿಂದ, ಅಚಲ ಶ್ರ ಕಿ ಯಿಂದ ಪುಣ್ಯದ ನಿ ತುಳಿಯಬೇಕು. ಆಗಲೇ ಜೀವನ ಟಃ ಟ್ರ

ಮೆ ಧಿಲೀ ಮಂತ್ರ ಮುಗ್ಧ ಳಂತೆ ಅವನನ್ನೆ [ ಖವೆಯಿಕ್ಕದೆ ನೋಡು ತ್ರಿದ್ದಳು. 'ಸನ್ಯಾನಿಯಲ್ಲಿ ಎಂತಹ ಸುಂದರವಾದ ಮಾತು ಗಳು. ಅವನ ಮೈಸೊಗಸಿನ ಒತೆಗೆ ವಿಚಾತದ ಸೊಗಸೂ ಸೇರಿಕೊಂಡು ಅವಳಿಗೆ ಮೋಡಿ ಹಾಕಿತ್ತು. ಒಂದೇ ಸಮನಾಗಿ, ಕಣ್ಣು ಕೀಳದೆ ಅವ ನನ್ನೆ ¢ ದೃಷ್ಟಿ ಸುತ್ತಿ ದ್ದ ಳು. ಸದಾನಂದ ಮಾತಾಡುತ್ತಾ ಆಡುತ್ತಾ ಅವಳ ಕಡೆಗೊಮ್ಮೆ ತಿರುಗಿದ. ತಕ್ಷ ಣವೇ ಮುಳ್ಳು ಚುಚ್ಚಿದ ಸ್ಸ ಹಿಂಡೆಳೆದು ಕೊಳ್ಳುವಂತೆ ಬೇರೆ ಕಡೆಗೆ ದೃಷ್ಟಿ ತಿರುಗಿಸಿದ. ಎಡೆ ಯಾಕೋ ಜಿಲ್ಲೆಂ ದಿತು. ಅಚಲನಂಜಿಕೆಯ ಅಡಿ ಸಏಲವಾದಂತಾಯಿತು. ಹೃದಯದಲ್ಲಿದ್ದ

ಶ್ರದ್ಧೆಯ ಬುಡ ನಡುಗಿತು, ಒಂದು ಗಳಿಗೆ ಮಾತ್ರ | ಮತ್ತೆ ಮೊದಲಿ ಮಾತು.

“ಈ ಪ್ರಪಂಚದ ಮಾಯೆ ಕಳಚಬೇಕು. ಅನಿಚಲವಾದ, ಅನಂತ ವಾದ ಸುಖ ಅದೊಂದೇ ಮಾರ್ಗ. ಹೊರರೂಪದ ಮೋಹ, ಹೊಗಳಿಕೆಯ ಪೂಜೆ, ಹಣದ ಆಕರ್ಷಣೆ ಇವುಗಳೆಲ್ಲ ಪಾಪದ ಕೂಪಕ್ಕೆ ಮೆಟ್ಟಲುಗಳು ಅವುಗಳನ್ನ ಷ್ಟನ್ನ್ಮೂ ಕಳಚಬೊಕು, ಅವುಗಳನ್ನು ಇಲ್ಲವಾಗಿಸ ಬೇಕು, ಮನಸ್ಸು ಶುದ್ಧ ವಾಗಬೇಕು, ಮಾಡುವ ಕೆಲಸ ಶುದ್ಧ ವಾಗಬೇಕು. ಅದು ಪುಣ್ಯದ ಹಾದಿ.''

ಮೈಥಿಲೀ ಕೇಳುತ್ತ ಕಳಿತಿದ್ದಳು. ಯುವಕ ಸನ್ಯಾಸಿಯ

ನೈಥಿಲೀ ೧೫

ಬಾಹುಗಳು ಎಷ್ಟು ಸುಂದರವಾಗಿವೆ, ಈತನ ವಿಶಾಲವಾದ ಎದೆಯಮೇಲೆ ತಲೆಯನ್ನ ಟ್ಬುಕೊಂಡರೆ ಎಷ್ಟೊ ಸಿಂದು ಸುಖವಿರಬೇಕು, ಎಷ್ಟೊ ಎ೦ದು ಆನಂದ! ಈತನ ಕೈಹಿಡಿಯಲು ಷ್ಟು ಪುಣ್ಯಬೇಕೋ-ಈತನ ಸಾನ್ಪಿ ಧ್ಯ ಎಷ್ಟು ಸೊಗಸೋ! ಅದಕ್ಕಾಗಿ ಏನ-ಬೇ ಕಾದರೂ ಮಾಡಬಹುದ್ದೂವೇ ! ಇದುವರೆಗೂ ತಾನು ಪಟ್ಟಿ ಸುಖ ನಿಜವಾದ ಸುಖವಲ್ಲ, ಈತನೊಂದಿಗೆ ಮಾತ್ರ ನಿಜವಾದ ಸುಖ ಸಿಗಬಹುದು, ಸಿಗುವುದು. ಅದಕ್ಕಾಗಿ ಏನು ಬೇಕಾದರೂ ಕೊಡಬಹುದು, ಏನಾದರೂ ತ್ಯಾಗಮಾಡಬಹುದು ಎಂದು ಯೋಚಿಸುತ್ತಿದ್ದಳು. ದೃಷ್ಟಿ ಮಾತ್ರ ಅವನ ಮುಖದಲ್ಲಿ ನೆಟ್ಟಿತ್ತು.

"ಈ ಪುಣ್ಯದ ಹಾದಿಯನ್ನು ನೀನೇಕೆ ಹಿಡಿಯಕೂಡದು ? ಪಾಪದ ಹಾದಿ ಬಿಟ್ಟುಬಿಡು, ನರ್ತಕಿ, ಪಾಪದ ಹಾದಿ ಬಿಡು. ಇನ್ನಾದರೂ ನಿನ್ನ ಜೀವವನ್ನು, ನಿನ್ನ ಆತ್ಮವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡು, ಈಗ ನೀನಿರುವ ಬಚ್ಚಲಿಂದ ಎದ್ದು ನಿಲ್ಲುವ ಪ್ರಯತ್ನ ಮಾಡು, ಪುಣ್ಯದ ಗಂಗಾಸ್ನಾನಮಾಡಿ ಪವಿತ್ರಳಾಗು, ನಿನ್ನ ಬಾಳನ್ನು ಸಾರ್ಧಕ ಗೊಳಿಸು.”

ಮೈಥಿಲೀ ಹಾಗೆಯೇ ಕುಳಿತಿದ್ದಳು. ಈತನನ್ನು ಪಡೆದಂದೇ ತನ್ನ ಬಾಳು ಸಾರ್ಥಕ. ಇದುವರೆಗೆ ತಾನು ಹೃದಯವಿಟ್ಟು, ಪೆ ಶ್ರೀಮನೀಡಿ ಸುಖ ಪಡೆದ ವ್ಯಕ್ತಿಯೊಬ್ಬನೂ ಇಲ್ಲ. ತನ್ನ ವಿಲಾಸಿಗಳಲ್ಲ ತನ್ನ ನರ್ತನಕ್ಕೆ, ಹೊರರೂಪಕ್ಕೆ. ಮರುಳಾಗಿದ್ದ ರೇ ಹೊರತು, ಯಾರೂ ತನ್ನ ಪ್ರೇಮಕ್ಕಾಗಿ ಹಾತೊರೆದಿರಲಿಲ್ಲ. ತನ್ನ ಸುಖದ ವಿಚಾರ ಯಾರಿಗೂ ಆಸಕ್ತಿಯಿರಲಿಲ್ಲ. ಅವರೆಲ್ಲ ತಮ್ಮ ಸುಖ, ಭೋಗ, ವಿಲಾಸಗಳಿಗಾಗಿ ಅವಳ ಬಳಿ ಬರುತ್ತಿದ್ದ ವರು, ಒಬ್ಬರಾದರೂ ಅವಳ ಸುಖದ ವಿಚಾರಕ್ಕೆ ಗಮನವನ್ನೇ ಕೊಟ್ಟಿರ ಲಿಲ್ಲ. ಆದರೆ ಸನ್ಯಾಸಿ ಅವರಂತಲ್ಲ ; ತನ್ನ ಮೇಲ್ಮೆ ಗಾಗಿ, ತನ್ನ ಸುಖ ಕ್ಕಾಗಿ ಬೋಧನೆ ಮಾಡುತ್ತಿದಾನೆ. ತಾನಿದುವರೆಗೂ ಹಿಡಿದ ಹಾದಿಯಲ್ಲಿ ಸುಖವಿಲ್ಲ ಅದು ತಪ್ಪುಹಾದಿಯೆಂದು ಧೃರ್ಯವಾಗಿ ತನಗೆ ಹೇಳುತ್ತಿ ದಾನೆ, ಇಷ್ಟಾಗಿ ತನ್ನಲ್ಲಿ ಅವನಿಗೆ ಯಾವ ಆಸಕ್ತಿಯೂ ಇಲ್ಲ, ತನ್ನಿಂದ ಅವನಿಗೆ ಯಾವ ವಿಧವಾದ ಉಪಯೋಗವೂ ಇಲ್ಲ; ಇಂತಹವನೊಂದಿಗೆ

0೬ ಮೈಥಿಲೀ

ಬಾಳು ಕಳೆದರೇ ಸಾರ್ಥಕ ಎನಿಸಿತು ಅವನ ಮುಖವನ್ನೆ ದಿಟ್ಟಿಸಿ ನೋಡುತ್ತಿದ್ದಳು.

ಸೆದಾನಂದ ಮಾತನ್ನೇನೋ ಆಡುತ್ತಿದ್ದ. ಆದರೆ ಅದೇಕೋ ಏನೋ ಆರಂಭಿಸುವಾಗಿನ ಧೈರ್ಯ ಆಮೇಲಿರಲಿಲ್ಲ. ಏನೋ ಒಂದು ಬಗೆಯ ಒಡಕು ದನಿ ಹೃದಯದಲ್ಲೆದ್ದಂತಾಗಿತ್ತು. ತಾನು ಹೇಳುವ ಮಾತುಗಳೆಲ್ಲ ನಿಜವೇ ಇರಬೇಕು ಬನ್ಬುವ ಅಚಲನೆಂಬಿಕೆ ಮಾಯವಾ ಗಿತ್ತು, ತ್ಚ ಕೊಂಚ ಸಡಿಲವಾಗಿತ್ತು. ಎಲ್ಲವೂ ಮಾಯೆಯೆಂದ ಮೇಲೆ ಪಾಪ-ಪುಣ್ಯಗಳೂ ಮಾಯೆಯೇ ಅಲ್ಲವೇ, ಅದಕ್ಕೇಕೆ ಚಿಂತೆಯೆಂದು ಒಂದು ದನಿ ನಡುವೆ ಬದ್ದಿತು. ಅದನ್ನ ಲ್ಲಿಯೇ ಕತ್ತು ಹಿಸುಕಿದ. ಮುಂದಿನ ಮಾತು ಗಳೇನೋ ಜೋರಾಗಿಯೇ ಆಡಿದರೂ ಒಳಗೆ ಅಷ್ಟಗಿ ಕಾವು ಕಾಣ ಲಿಲ್ಲ. ತನ್ನ ಮಾತನ್ನು ತಾನೇ ಅರ್ಧಮಾಡಿಕೊಳ್ಳದನನಂತೆ ಮಾತಾಡಿದ. ಪಾಪ ಪುಣ್ಯಗಳನ್ನು ಅವಳಿಗೆ ವಿವರಿಸಿದ. ಅವಳು ಮಾಡುತ್ತಿರುವುದು ಪಾಪ. ಅದು ತಪ್ಪು, ಪುಣ್ಯದ ಹಾದಿ ಹಿಡಿಯಬೇಕು, ಆಗಲೇ ಅವಳು ಇರುವುದು ಸಾರ್ಧಕ, ಇದ್ದಂತೆ ಲೆಕ್ಕ. ಅದಕ್ಕಾಗಿ ಅವಳು ಎಲ್ಲ ಬಗೆಯ ಮೋಹಗಳಿಂದಲೂ ಬಿಡುಗಡೆ ಹೊಂದಬೇಕು. ಆಗ ಅವಳಿಗೆ ಮುಕ್ತಿ!

ಸದಾನಂದ ಹೊರಟುಹೋದ ಬಹು ಹೊತ್ತಿನವರೆಗೂ ಮೈಧಿಲೀ ಅಲ್ಲಿಯೇ ಕುಳಿತಿದ್ದಳು. ಅವನು ಹೋಗುವಾಗ ಅವನನ್ನು ಬೀಳ್ಕೊಡಲು ಕೂಡ ಅವಳು ಏಳಲಿಲ್ಲ. ಯಾವುದೋ ಗಾರುಡಿಯ ಮಾಯದ ಮೋಡಿಗೆ ಸಿಕ್ಕಿಕೊಂಡವಳಂತೆ ಅವಳು ಅಲುಗಾಡದೆ ಕುಳಿತಿದ್ದಳು. ಅವಳ ಕಣ್ಣಿನ ಲ್ಲಿನ್ನೂ ಆತನ ತುಂಬುರೂಪ ಕುಣಿಯುತ್ತಿತ್ತು. ಎಂತಹ ಸುಂದರಾಕೃತಿ ಆತನದು. ಅದೇನು ಮುಖದ ವರ್ಚಸ್ಸು, ತೇಜಸ್ಸನ್ನು ಸುತ್ತಲೂ ಚೆಲ್ಲು ವನೋ ಎನ್ನುವಂತೆ ಕಾಂತಿಗೊಂಡ ಮುಖದ ಮಾಟ ಎಷ್ಟು ಮುದ್ದಾ ಗಿತ್ತು. ಕಣ್ಣುಗಳ ಹೊಳಪು ಎಷ್ಟು ತೀವ್ರವಾದರೂ ಎಷ್ಟು ಶೀತಲ, ತಂಪು. ಅವನ ಮೈಕಟ್ಟು ಏನು ಮನೋಹರ! ಮೈಧಿಲಿಯ ಕಣ್ಣಿನಲ್ಲಿ ಸದಾ ನಂದನ ಆಕರ್ಷಕರೂಪ ಕಟ್ಟಿತ್ತು. ಕಣ್ಣುಮುಚ್ಚಿ ಮೆಲ್ಲನೆ ಅವನೊಂದಿಗೆ ನೂರಾರು ದೃಶ್ಯಗಳಲ್ಲಿ ತಾನೂ ಬೆರೆತುಹೋದಳು. ಮುಚ್ಚಿದ ಕಣ್ಣಿನ

ಮೈಥಿಲೀ ಕಪ್ಪಿರುಳಿನಲ್ಲಿ ಕೋಟಿ ಬಣ್ಣದ ಕಾಮಧನು ಮೂಡಿತ್ತು. ಆದರೆ ಅಷ್ಟೇ ಅಲ್ಲ. ಅವಳ ಮನಸ್ಸು ಮಾರುಹೋಗಿದ್ದುದು ಬರಿಯ ರೂಪಕ್ಕೆ ಮಾತ್ರವೇ ಅಲ್ಲ, ಅವನ ಮಾತಿನಲ್ಲೂ ಮೈಥಿಲಗೆ ಸತ್ಯ ಕಂಡಿತ್ತು, ಸೌಂದರ್ಯ ಕಂಡಿತ್ತು. ಕಿವಿಗಳಲ್ಲಿ ಅವನ ಮಾತಿನ್ನೂ ಮರುದನಿಗೊಳ್ಳುತ್ತಿತ್ತು. ಗಡು ಸಾದರೂ ಗಂಭೀರವಾದ ಅವನ ಮಾತುಗಳಲ್ಲಿ ಎಷ್ಟು ನಿಜ ಹುದುಗಿದೆ. ಯೆಂದು ಅವಳಿಗನಿಸಿತ್ತು. ತಾನು ನಡೆಸುತ್ತಿರುವ ಜೀವನದಲ್ಲಿ ತನಗೆ ಸುಖ ವೇನಾದರೂ ಇದೆಯೇ ? ಇದುವರೆಗೂ ತನಗೇನಾದರೂ ಸುಖವಿತ್ತೇ? ಎಂದು ತನ್ನನ್ನು ತಾನೇ ಕೇಳಿಕೊಂಡಳು. ತನಗೆ ಬೇಕಾದ ಸುಖ ಇದು ವರೆಗೂ ಸಿಕ್ಕಿರಲಿಲ್ಲ. ಸುಖವೇನೆಂದು ಕೇ ಳಿದ್ದರೆ ಅವಳಿಗೆ ಇದುವರೆಗೂ ಗೊತ್ತಿರಲಿಲ್ಲ. ಈಗಲೂ ಸರಿಯಾಗಿ ಹೇಳಲು ಸಾಗುತ್ತಿರಲಿಲ್ಲ. ಆದರೆ ಈಗ ಮಾತ್ರ ಸುಖದ ಹಾದಿ ತಿಳಿದಂತಾಯಿತು. ಯುವಕ ಸನ್ಯಾಸಿಯ ಮಾತಿನಲ್ಲಿ ನಿಜವಿದೆ. ತಾನು ಇದುವರೆಗೂ ಅನುಸರಿಸಿದ ರೀತಿ ತನಗೆ ಸುಖ ಕೊಡಲಿಲ್ಲ. ಸನ್ಯಾಸಿಯ ಮಾತು ತೋರಿದ ಹಾದಿಯಲ್ಲಿ, ದೇವರ ಸೇವೆಯಲ್ಲಿ ನಡೆದರೆ ಸುಖ ಸಿಗಬಹುದು ಎಂದುಕೊಂಡಳು. ಆದರೆ ಮತ್ತೆ ಮತ್ತೆ ಮಾತಿನ ಮಧ್ಯೆ ಸನ್ಯಾಸಿಯ ಭವ್ಯ ಆಕೃತಿ ಬಂದು ಕಣ್ಣಿನ ಮುಂದೆ ನಿಲ್ಲುತ್ತಿತ್ತು. ಅವನ ಸುಂದರ ಆಕೃತಿಯ ಪ್ರಭಾವದಿಂದ ಅವನ ಮಾತುಗಳಿಗೂ ಒಂದು ಅಪೂರ್ವ ಬೆಲೆ ಬಂದು ಮೈಥಿಲೀ ಅವು. ಗಳಿಗೆ ಸೋತಿದ್ದಳು. ತಾನೂ ಹಾಳು ಬಾಳನ್ನು ಬಿಟ್ಟರೆ, ಅವ ನಂತೆಯೇ ಸನ್ಯಾಸಿಯಾಗಿ ಬಿಟ್ಟಿ ರೆ, ಅವನ ಸಾನ್ನಿಧ್ಯ ಸಿಗುವುದೆಂದು ಅವಳ ಹೃದಯದಲ್ಲಿ ಆಸೆ ಮಿಣುಕುತ್ತಿತ್ತು. ಹೊತ್ತು ಕಳೆದಂತೆ ಮಿಣುಕು ಆಸೆ ಮಹಾಜ್ಯೋತಿಯಾಗಿ ಬೆಳೆಯಿತು. ಅದರ ಬೆಳಕಿನಲ್ಲಿದ್ದ ಮೈಥಿಲಿಗೆ ಕತ್ತಲಾದುದೇ ತಿಳಿಯಲಿಲ್ಲ.

ಚೇಟಿ ಬಂದು ಮೈಥಿಲಗೆ ನೆನಪು ಮಾಡಿಕೂಟ್ವಳು. ಆದರೆ

ಮೈಥಿಲಿಯ ಮನಸ್ಸಿಗೆ ಈಗ ಅಹೊಂದೂ ಬೇಕಾಗಿರಲಿಲ್ಲ. ನಗರದ

ಪ್ರಥಾನ ವ್ಯಾಪಾರಿ ರತ್ನ ಪಡಿಯ ಬೀಜಸೇನನ ಮಗನಿಗೆ ಇಂದು ಹುಟ್ಟು

ಹಬ್ಬ. ಅಲ್ಲಿಗೆ ಅರಮನೆಯವರೇ ಪೊದಲಾಗಿ ಎಲ್ಲರೂ ಆಹ್ವಾನಿತರು. 2

ಜಲ ಮೈಥಿಲೀ

ಅಂದಿನ ಉತ್ಸ' ವದ ಭಾಗವಾಗಿ ಮೈಥಿಲಿಯ ನರ್ತನ. ಬೆಳಿಗ್ಗೆ ಸೆದಾನಂದೆ ಬರುವ ಮುನ್ನ ಮೈಥಿಲೀ ತಾನು ಯಾವ ಯಾವ ಒಗೆಯಲ್ಲಿ ಯಾವ ಯಾನ ನಿಲುವಿನಲ್ಲಿ ಕಾಣಿಸಿಕೊಳ್ಳಬೇ ಕು. ಯಾವ ಅ-೦ಂಕಾರಮಾಡಿ ಕೊಳ್ಳಬೇಕೆಂದೆಲ್ಲಾ ಯೋಜಿಸಿ ತೀರ್ಮಾನಿಸಿಕೊಂದಿದ್ದಳು. ತನಗೆ ಅತ್ಯಂತ ಪ್ರಿಯವಾದ ಮಯೂರ ನೃತ್ಯವನ್ನು ಅಂದು ಅದರ ಎಲ್ಲ ವೈಯಾರದಲ್ಲಿಯೂ ತೋರಿಬಿಡಬೇಇಂದಿದ್ದಳು. ಒತೆಗೆ ಸೀತಾಪರಿತ್ಯಾ ಗದ ಸಂದರ್ಭದ ಅಭಿನಯವನ್ನೂ ಷಃ ಶದರ್ಶಿಸಬೇಕು, ಎಲ್ಲರನ್ನೂ ಬೆರಗು ಗೊಳಿಸಿಬಿಡಬೇಕು, ಎಲ್ಲರಿಂದಲೂ ಮೆಚ್ಚು ಗೆ ಪಡೆಯಬೇಕೆಂದು ಮೆನಸ್ಸಿ ನಲ್ಲೇ ತಾಳ ಹಾಕುತ್ತಿದ್ದಳು. ಎಷ್ಟಿದ್ದರೂ ಮೈಥಿಲೀ ಹೆಂಗಸು. ತನ್ನ ರೂಪದಿಂದ, ತನ್ನ ಒನಸಿನಿಂದ, ತನ್ನ ವೈಯಾರದಿಂದ, ತನ್ನ ನಿಲುವು, ಬೆಡಗುಗಳಿಂದ ಮನ.ಷ್ಯರನ್ನೊ ಲಿಸಿಕೊಂಡು, ಆಯಸ್ವಾಂತದಂತೆ ಅವರನ್ನು ಆಕರ್ಷಿಸಿ, ಮೋಹದ ಜಾಲ ಬೀಸಿ, ಮೋಡಿ ಹಾಕಿ ಮೆಚ್ಚಿಗೆ ಹೊಂದುವ ಆಸೆ. ಮೆಚ್ಚುಗೆ, ಹೊಗಳಿಕೆ ಬಂದಷ್ಟೂ ಮತ್ತೂ, ಬರಲೆನ್ನು ವುದು ಹೆಂಗ ಸಿನ ಸ್ವಭಾವ. ಅಂತೆಯೇ ಮೈಥಿಲೀ ಇಂದು ಏಜಯನಗರವನ್ನೆ ತನ್ನ ಕಾಲ್ಯುಣಿತಕ್ಕೆ, ಗೆಜ್ಜೆಯಾಗಿಸಿಕೊಳ್ಳುವ ತೀರ್ಮಾನ ಮಾಡಿಕೊಂಡಿದ್ದಳು. ಆದರೆ ಈಗ ಮನಸ್ಸಿಗೇಕೋ ಅದು ಬೇಡವಾಗಿತ್ತು. ಏನೋ ಒಂದು ಬಗೆಯ ಕೊರತೆ, ಅಸಮಾಧಾನ. ಅದರಿಂದ ಬಂದ ಒಂದು ರೀತಿಯ ಅಸಡ್ಡೆ. ತನಗೇನೋ ಬೇಕಾಗಿದೆ, ಅದು ಸಿಗಲಾರದೆನ್ನುವ ಹೆಲುಬು. ತನಗಿದುವರೆಗೂ ಸಿಕ್ಕಿದುದ್ದೊೇವೂ ಏನೂ ಉಪಯೋಗವ್ನೀವೆನ್ನು ತಿಳಿವು. ಈಗ ಅಲ್ಲಿ ಹೋಗಿ ನೂರು ಮಂದಿಯ ಕಣ್ಣಮಣಿಯಾಗಿ, ರಾತ್ರಿ ಒಬ್ಬನ ತೋಳಬಂದಿಯಾಗಿ ಇರುವುದರಿಂದೇನು ್ರಶ್ತಿ ) ಮೈಥಿಯ ಮನಸ್ಸು ನಲ್ಲಿ ಇಂದಿನವರೆಗೂ ಬಂದಿರಲಿಲ್ಲ. ಬಂದಿರಲಿ ಜ್‌ ಇಣುಕಿಯೂ ಲಿಲ್ಲವೆಂದಲ್ಲ. ಆಗಾಗ ಒಂದೊಂದು ಬಾರಿ ಎಲ್ಲ ಜೆಲ್ಲಾಟಿ, ನಗೆಯಾಟ ಮುಗಿದ ಮೇಲೆ ಹಾಸಿಗೆಯಮೇಲೆ ಮಲಗಿಕೊಂಡು ಅರೆ ನಿದ್ರಾವಸ್ಥೆಗಿಳಿ ಯುತ್ತಿರುವಾಗ ಇದರಿಂದೆಲ್ಲ ಏನು? ಎನ್ನು ಪ್ರಶ್ನೆ ಎದ್ದಿತ್ತು. ಆದರೆ ಪ್ರಶ್ನೆ ಮನಸ್ಸಿನ ಒಳ ಪದರದಲ್ಲೇ ಹುದುಗಿಹೋಗಿತ್ತು. ಇದುವರೆಗೂ

ಮೈಥಿಲೀ

ತಾನೇತಾನಾಗಿ ಪ್ರಬಲವಾಗಿ ಮೇಲೆದ್ದಿರಲಿಲ್ಲ.. ಇಂದು ಅದು ಮೆಲ್ಲನೆ ರೂಪ ತಾಳಿ ಮೇಲೆದ್ದಿತ್ತು. ತಿಳಿ ನೀರಿನ ಕೊಳದಲ್ಲಿ ನೆರಳನ್ನು ನೋಡುತ್ತಿರು ವಾಗ ನೆರಳಿನೊಳಗಿಂದ ಮಹಾಸರ್ನವೆದ್ದಂತೆ ಎದ್ದಿತ್ತು. ಅವಳ ಮನಸ್ಸ ನ್ನೆಲ್ಲಾ ಆವರಿಸಿಕೊಂಡು ಬಿಟ್ಟಿತ್ತು. ಈಗ ಅದರಿಂದ ಬಿಡುಗಡೆ ಹೊಂದು ವುದು ಸುಲಭವಾಗಿರಲಿಲ್ಲ. ಪ್ರಶ್ನೆಗೆ ಉತ್ತರ ಅವಳಿಗೆ ಸಿಗಲಿಲ್ಲ. ಇದುವರೆಗೂ ಉತ್ತರಕೊಡುವ ಗೋಜಿಗೆ ಹೋಗಿರಲಿಲ್ಲ. ಈಗ ಉತ್ತರ ಕೊಡಲು ಸಾಗುವಂತಿಲ್ಲ. ಉತ್ತರವೇನೋ ಇದೆ--ಇರಲೇಬೇಕು ಎನಿ ಸಿತು. ತೊಳಲಾಟದ ನಡುವೆ ಇದ್ದ ಕ್ವಿದ್ದ ತೆ ಸೆಂಗೀತದ ನಾದ ಅಲೆಯಲೆಯಾಗಿ, ಸುರುಳಿಸುರುಳಿಯಾಗಿ ಬಳಿ ಸಾರುವಂತೆ, ಒಂದು ಮಸಕು ಆಕೃತಿ ಮನಸ್ಸಿನ ಸುಳಿಯೊಳಗಿಂದ ಹಂತಹಂತವಾಗಿ ಮೇಲೇರಿ ಬರುತ್ತಿತ್ತು. ಯುವಕ ಸನ್ನಾಸಿಯ ಮುಖ! ಅಂದೆಂತಹ ಸುಂದರ ಆಕೃತಿ. ಅವನಾದರೂ ಇಂದು ಸಭೆಗೆ ಬರುವಂತಿದ್ದರೆ, ಅವನ ಸಂತೋಷಕ್ಕಾಗಿಯಾದರೂ ತಾನು ನರ್ತಿಸೆಬಹುದು. ಅವನಿಗಾಗಿ, ಅವನನ್ನು ಸಂತೋಷಗೊಳಿಸುವುದಕ್ಕಾಗಿ, ತಾನೇನುಬೇಕಾದರೂ ಮಾಡ ಬಲ್ಲೆನೆಂದು ಕ್ಷಣದಲ್ಲಿ ಅವಳಿಗನ್ಸಿಸಿತು. ಆದರೆ ಯುವಕ ಸನ್ಯಾಸಿ ಯೆಲ್ಲಿ--ಆ ಸಭೆಯೆಲ್ಲಿ ! ಅಂದನೇಲೆ ಯಾತಕ್ಕಾಗಿ ಸಭೆಗೆ ಹೋಗಬೇಕು? ಅಸಡ್ಡೆ ಅನಾಸಕ್ತಿಯಾಯಿತು. ಅನಾಸಕ್ತಿ ಅನಿಷ್ಟವಾಯಿತು. ಸಭೆಗೆ ಬರಲು ಸಾಧ್ಯವಿಲ್ಲವೆಂದು ಹೇಳಿ ಕಳಿಸಿಬಿಟ್ಟಳು.

ಯುವಕ ಸನ್ಯಾಸಿ ಸೆದಾನಂದನ ಮೂರ್ತಿ ಒಂದೇ ಸಮನೆ ಅವಳ ಮನಸ್ಸನ್ನು ಆಕ್ರಮಿಸಿ ಬಿಟ್ಟಿತು. ಸಾಗರದಲೆಗಳು ಒಂದಾದಮೇಲೊಂದು ಬಂದು ಬಂದು ದಡದಲ್ಲಿ ಸೇರಿಹೋಗುವಂತೆ ನೂರು ಬಗೆಯ ಯೋಜನೆ ಗಳೂ ಅವನ ಯೋಚನೆಯ ದಡ ಸೇರುತ್ತಿದ್ದುವು. ಯಾವ ಕೆಲಸ ದಲ್ಲಿಯೂ ಆಸಕ್ತಿಯಿಲ್ಲ. ಯಾವ ವಿಷಯಕ್ಕೂ ಇಚ್ಛೆಯ್ಸಿ. ಯಾವ್ರದೇ ಆನಂದದಲ್ಲಿಯೂ ಆಸೆಯಿಲ್ಲ. ಎಲ್ಲ ನದಿಗಳ ನೀರೂ ಸಾಗರಕ್ಕೇ ಸೇರು ವಂತೆ ಅವಳ ವ್ಯಕ್ತಿತ್ವದ ಎಲ್ಲ ಸೊಗಸುನೆರಳುಗಳೂ ಸದಾನಂದನ ವ್ಯಕ್ತಿ ತ್ವಗ ನೆರಳಿನಲ್ಲಿ ಬೆರತುಹೋಗುತ್ತಿದ್ದುವು. ಆತನಿಗಿದು ಒಪ್ಪಿ ತನೇ ? " ಆತ

36 ನೈಥಿಲೀ ಇದನ್ನು ಸರಿಯೆನು ವನೇ ? ಆತನ ನೋಟಕ್ಕೆ ಇದು ತಪ್ಪಿತವಾಗದೇ 7 ಇದೇ ಜೋಡನೆ ತಿ ಕೆಲಸದೂ ತೋರುತ್ತಿತ್ತು. ಬಾಗಿ ಮೂರಃ ನಾಲ್ಕುದಿನ ಕಳೆಯುವುದರಲ್ಲಿ ಮೆ ಥಿಲೀ ತನ್ನನ್ನು ತಾನು ಮರೆತು ಸದಾ ಸಂದನ ನೆರಳಾಗಿ ಹೋಗಿದ್ದ ಳು, ಮನೆ ಬಿಟ್ಟು ಕದಲುತ್ತಿರಲಿಲ್ಲ. ಮನೆಗೆ ಯಾರಿಗೂ ಪ್ರವೇಶವೂ ಇಲ್ಲ. ಸನ್ಯಾಸಿ ಸದಾನಂದ ಬಂದರೆ ಮಾತ್ರ ಒಳಗೆ ಬಿಡಲು ಅನುಮತಿಯಿತ್ತು. ಆದರೆ ಅವನು ಬರಬೇಕಲ್ಲ! ಬರುವವರು ಬೇಕಾದವರಲ್ಲ. ಬೇಕಾದವರು ಬರುವುದೇ ಇಲ್ಲ! ಆದರೆ ಮನುಷ್ಯನ ಹೃದ ಆಸೆಗೆ ಕೊನೆಯೇ ಇಲ್ಲ. ಎಂತಹ ನಿರಾಸೆಯಲ್ಲೂ ಆಸೆ ಮೊಳೆಯು ತ್ತದೆ. ದಿನದಿನವೂ, ಇಂದು ಬರಬಹುದು, ನಾಳೆ ಬರಬಹುದು, ಈಗ ಬರ ಬಹುದು, ಆಗ ಬರಬಹುದು ಎನ್ನುವ ಕಾತಂದಲ್ಲಿ, ಅಕೆ ಭರವಸೆಯ ಭ್ರಮೆ ಯಲ್ಲಿ ಕಾದು ನಿರಾಸೆ ಸೆಗೊಳ್ಳು ತ್ರಿ ದ್ದ ಳು. ಆದರೆ ಕಾಯುವುದು ಮಾತ್ರ ಬಿಡಲಿಲ್ಲ. ಮರುಶುಕ್ರ ವಾರವಾದರೂ ಮತ್ತೆ ಪ್ರಸಾದ ತರುವಾಗ ಇಲ್ಲಿಗೂ ಬುಕು ಕಾದು ನೋಡಿದಳು. ಆದರೆ ಶುಕ್ರವಾರದ ಸಂಜೆಯಾದರೂ ಆತನ ಸುಳಿವು ಕಾಣಲಿಲ್ಲ. ಪೂಜ್ಯ ವಿದ್ಯಾರಣ್ಯ ಶಿಷ್ಯ ಆತ, ವಿದ್ಯಾರಣ್ಯರ ಆಶ್ರಮದಲ್ಲಿಯೇ ಇರುತ್ತಾನೆ. ಗಾ ಬೂ ಹೋಗಿ ಬರಲೇ ಎಂದುಕೊಂಡಳು. ಒಮ್ಮೆಯಾದರೂ ಆತನನ್ನು ನೋಡಿದರೆ ಸಾಕು. ನನ್ನ ಜನ್ಮ ಸಾರ್ಥಕವಾಯಿತು. ಆತನಂದಂತೆ, ಆತನ ಮಾತಿನಂತೆ ಎಲ್ಲವನ್ನೂ ಬಿಟ್ಟು, ಮಾಯೆ ಕಳಚಿ, ತ್ಯಾಗದ ಹಾದಿ ಹಿಡಿಯುವುದು ಎಂದುಕೊಂಡಳು. ಅವನನ್ನು ತನ್ನ ಗುರುವಾಗಿ ತಾನೊಪ್ಪಿದುದನ್ನು, ಅವನ ಮಾತನ್ನು ತಲೆಯಲ್ಲಿ ಧರಿಸಿ ಅನುಸರಿಸುವುದನ್ನು, ಅವನಿಗೆ ತಾನೇ ತಿಳಿಸಬೇಕು. ಜ್‌ ಆಶೀರ್ವಾದ ಹೊಂದಬೇಕೆನ್ನು ky ಉತ್ಕಟಿ ಇಚ್ಛೆ ಬೆಳೆಯಿತು. ಬೆಳೆದು ಬೇರು ಬಿಟ್ಟು ಅಚಲವಾಗಿ ನಿಂತಿತು. ಅಂದೇ ರಾತ್ರಿ ಸಿ ಆಶ ಶ್ರಮಕ್ಕೆ, ಹೋಗಿ ತಿಳಿಸಿ ತನ್ನ. ಗುರುವಿನಿಂದ, ಪೂಜ್ಯ ವಿದ್ಯಾರಣ್ಯರಿಂದ, ಅನುಗ್ರಹ ಪಡೆಯುವ ಮನಸ್ಸು ಮಾಡಿದಳು. ಸನ್ಯಾಸಿಗೆ ಸೋತ ಮನಸ್ಸು ಮೆಲ್ಲಮೆಲ್ಲನೆ ಸನ್ಮಾ ಸಕ್ಕ. ಸೋತುಹೋಗಿತ್ತು ! "ಕಾಲವಾಗಿ ಹರಸಿದ ಪ್ರವಾಹದ ಶಯ್ಯೆ, ಅದರ ಮೇಲೆ

ಮೈಥಿಲೀ ತಿಂ

ಕೋಮಲವಾದ ಬೆಳುದಿಂಗಳು ತೂಗುತೊಟ್ಟಿಲಾಡುತ್ತಿದೆ. ಸುತ್ತೆಲ್ಲ ಶಾಂತಿ. ಮೌನ, ರ್ಮೌದಲ್ಲೊಂದು ಮಾಧುರ್ಯ. ಹತ್ತಾರು ವರ್ಷ ಮುಚ್ಚಟಿ ಯಾಗಿ ಸಂಸಾರ ನಡೆಸಿದ ಗೃಹಿಣಿಯ ಗಾಂಭೀರ್ಯ, ಎಳಹರಯದ ಚೆಲುವೆಯರ ಮುಸಿಮುಸಿ ನಗುವಿನ ಮಾಧುರ್ಯ, ತಾಯ ಮಡಿಲಲ್ಲಿ ಹಾಲೂಡಿ ನಿದ್ರಿಸ.ತ್ರಿರುವ ಹಸುಗೂಸಿನ ಸೌಂದರ್ಯ, ಮೂರೂ ಕೂಡಿ ಕೊಂಡಂತಹ ವಾತಾವರಣ. ಸುತ್ತೆಲ್ಲ ನೀರವತೆ. ಆದರೆ ದಡದ ಬಳಿ ನಂತ ಕಣ್ಣ್‌ ವೆಯಿಬ್ಯದೆ ಪ್ರವಾಕವನ್ನೇ ದಿಟ್ಟಿ ಸುತ್ತಿರುವ ಸಾಧು ಯುವಕ ಸನ್ಯಾಸಿ ಸದಾನಂದನ ಮನಸ್ಸಿಗೆ ಮಾತ್ರ ಶಾಂತಿಯಿಲ್ಲ. ಸಮಾಧಾನ ವಿಲ್ಲ. ಒಂದು ವಾರದಿಂದ ಮನಸ್ಸು ಚಂಚಲವಾಗಿತ್ತು. ಗಾಳಿಯ ಬಡಿ ತಕ್ಕೆ ಸಿಕ್ಕು ದೀಪದ ಉರಿಯಂತೆ ಮನಸ್ಸು ಚಪಲವಾಗಿತ್ತು. ಅಂದು ಮೈಥಿಲಿಯನ್ನು ಕಂಡಾಗಲೇ ಎದೆ ಜಿಲ್ಲೆ ೦ದಿತ್ತು. ಬುಡದ ಕಲ್ಲಿಗೇ ಹಾರೆ ಹಾಕಿ ಸಡಿಲಿಸಿದಂತಾಗಿತ್ತು. ಕ್ಷಣದಲ್ಲಿ ಏನೂ ತಿಳಿಯಲಿಲ್ಲ. ಪಾಪಿ ಯನ್ನು ಕಂಡುದರಿಂದ ಕ್ಷಣಕಾಲ ಹಾಗಾಗಿರಬೇಕೆಂದುಕೊಂಡಿದ್ದ. ಆದರೆ ಆಕೆಯೊಂದಿಗೆ ಮಾತನಾಡಲು ಪ್ರಯತ್ನಿ ಸಿದ ಹಾಗೆಲ್ಲ ಬಾಯಿಗೆ ಮಾತು ಬರಲು ಕಠಿಣವಾಗಿತ್ತು. ಹೃದಯದಲ್ಲೆ ಏನೋ ತಡೆ ಹಾಕಿ ದಂತಾಗಿತ್ತು. ಆದರೆ ಆಗಿನ ಉದ್ರೇಗದಲ್ಲಿ ಮಾತು ನಿಂತಿರಲಿಲ್ಲ. ಆದರೆ ಮೈಥಿಲಿಯ ದೃಷ್ಟಿಯಲ್ಲಿ ಷ್ಟಿ ಯಿಟ್ಟು ನೋಡುವುದು ಅಸಾಧ್ಯವಾಗಿತ್ತು, ಅದೇಕೋ ಏನೋ ಹೃದಯದಲ್ಲೊ ೦ದು ಹೇಳಲಾರದ ನೋವು. ಕಾಣ ಲಾರದ ವೇದನೆಯನ್ನು ಹೃದಯದ ಬಾಗಿಲು ತೆರೆದು ಬರಮಾಡಿಕೊಂದಿದ್ದ ವೇದನೆಗೆ ರೂಪುಗೊಡಲು ಆಗಲಿಲ್ಲ. ಆದರೆ ಅದು ಮಾತ್ರ ಒಂದೇ ಸಮನಾಗಿ ಬೆಳೆಯುತ್ತಿತ್ತು. ಮಳೆಗಾಲದಲ್ಲಿ ಕಂಡೂ ಕಾಣದಂತೆ ನದಿಯ ನೀರು ಹೆಚ್ಚುವಂತೆ ಹೆಚ್ಚಿತು. ಆಶ್ರನುದ ಕಾರ್ಯಗಳಲ್ಲಿ ಎಂದಿನ ಆಸಕ್ತಿ ಯಿರಲಿಲ್ಲ. ಎಲ್ಲದರಲ್ಲಿಯೂ ಒಂದು ಬಗೆಯ ಬೇಸರ ಬಂದುಬಿಟ್ಟಿತು, ಅಂದು ಸಂಜಿ ನದಿಯ ತೀರದಲ್ಲಿ ಕುಳಿತು ಕರ್ಮ ನಡೆಸಲು ಕುಳಿತಂತೆ ಸಂಧ್ಯಾಕರ್ಮ ಬಹಳ ಹೊತ್ತು ಹಿಡಿಯುವಂತೆ ಮನಸ್ಸಿ ಗೆ ತೋರಿತು. ಇದುವರೆಗೂ ಒಂದು ದಿನವಾದರೂ ಬೇಸರಗೊಳ್ಳದಿದ್ದವನಿಗೆ ಅಂದು

೨೨ ಮೈಥಿಲೀ

ಕ್ರಿಯೆ ಬೇಸರಗೊಳಿಸಿತು. ನದಿಯ ತೀರದಲ್ಲಿಯೇ ಕುಳಿತು ಹಲವಾರ. ಗಳಿಗೆಗಳನ್ನು ಕಳೆಯಬೇಕೆಂದು ಮನಸ್ಸಿಗೆ ಅನ್ನಿ ಸಿತು. ಎಂದಿನಂತೆ ಕ್ರಿಯೆ: ಮುಗಿದೊಡನೆಯೇ ಆಶ್ರಮಕ್ಕೆ ಹೋಗುವ ಮನಸ್ಸಾಗಲಿಲ್ಲ. ಮನಸ್ಸು ಯಾವುದೋ ಕಲ್ಪನೆಯ ಕನಸು ಸಟ್ಟುತ್ತಿದ್ದಿತು. ಆದರೆ ಕನಸು ಸ್ಪಷ್ಟ ವಾಗಿರಲಿಲ್ಲ. ಮಂಜಿನ ಮಳೆ ಮನಸ್ಸಿನಲ್ಲಾ ಗುತ್ತಿರುವಂತೆ ಎಲ್ಲ ಮಸಕು ಮಸಕು. ಅಲ್ಲಲ್ಲಿ ಒಂದೊಂದು ರೇಕು ಹೊಳೆಯುವಂತೆ ಒಂದೊಂದು ಚಿಂತೆ ಹೊಂಗೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಅದು ಬಹಳ ಅಪರೂಪ ವಾಗಿ. ತಾನೇನು ಚಿಂತಿಸುತ್ತಿರುವೆನೆನ್ನುವ ಅರಿವೇ ಇಲ್ಲ. ತಾನೇಕೆ ಚಿಂತಿಸುತ್ತಿರುವೆನೆನ್ನು ವುದೂ ತಿಳಿಯದು. ಆದರೆ ಸುಮ್ಮನೆ ಅಲ್ಲಿ ಕುಳಿತಿರು ವುದರಲ್ಲೇ ಒಂದು ಸಮಾಧಾನ. ಅದು ತುಂಬುಸಮಾಧಾನವಲ್ಲ. ಅಸಮಾ ಧಾನದ ಕೈ ಹಿಡಿದು ಜತೆಗೂಡಿ ಬಂದ ಸಮಾಧಾನ. ಒಂದು ಬಗೆಯ ಕಲ ಕಾಟ ಒಳಗಿದ್ದು , ಹೊರಗೆ ಶಾಂತವಾದ ಕೊಳದ ನೀರಿನಂತೆ. ಹರಿದೂ ಹರಿಯದಂತಿರುವ ನದಿಯಲೆಗಳಂತೆ ಒಂದು ಮಾದರಿಯ ತುಂಬುಕೊರತೆ. ತುಂಬುಕೊರತೆಯೇ ಅವನಿಗೆ ಬೇಕಾಗಿತ್ತೇನೋ! ಬಹುಕಾಲ ಹಾಗೆಯೇ ಕುಳಿತಿದ್ದ . ಮೆಲ್ಲನೆ ನದಿಯ ನೀರಿನ ಬಳಿ ಬಂದು ಸೋಪಾನದ ಮೇಲೆ ಕುಳಿತು ಕಾಲುಗಳೆರಡನ್ನೂ ನೀರಿನಲ್ಲಿಳಿಬಿಟ್ಟು ಕುಳಿತ. ಹಲವಾರು ದಿನಗಳು, ಹಲವಾರು ಕ್ಷಣಗಳು, ಮನಸ್ಸಿನ ಹಿನ್ನೆಲೆಯಲ್ಲಿಯೇ ಅಡಗಿದ್ದು ಇದ್ದಕ್ಕಿದ್ದಂತೆ ಯಾವುದೋ ಒಂದು ರಸ ನಿಮಿಷದಲ್ಲಿ ರೂಪುಗೊಳ್ಳು ಕವಿತೆಯಂತೆ, ಹಲವಾರು ಬಾರಿ ನೆನೆಸಿಕೊಂಡರೂ ನೆನಪಿಗೆ ಬಾರದೆ ಹೃದ ಯದ ಯಾವುದೋ ಪದರದಲ್ಲಿ ಗುಂಯ್ಸು ಟ್ಟುತ್ತಾ, ಯಾವುದೋ ಒಂದು ಅನಿರೀಕ್ಸಿತ ಗಳಿಗೆಯಲ್ಲಿ ಹೊರಹೊಮ್ಮುವ ಹಾಡಿನಂತೆ, ಇದುವರೆಗೂ ತಾಕಲಾರದಾಗಿದ್ದ ವೇದನೆ ಮೂರ್ತಿಗೊಂಡಿತು. ಕಾಲು ತೊಳೆಯುತ್ತಿದ್ದ ನದಿಯನ್ನು ನೋಡಿದಂತೆ, ಕಾಲಿನಮೇಲೆ ನದಿಯಲೆಗಳ ಕೈಗಳು ವಾತ್ಸ ಲ್ಯ ದಿಂದ, ಮಗುವಿಗೆ ನೀರೆರೆಯುವ ತಾಯಿಯ ಮಮತೆಯಿಂದ, ಓಡುವಾಗ ಇದ್ದಕ್ಕಿದಂತೆ ಬೆಳಿಗ್ಗೆ ಮೈಥಿಲಿಯ ಮನೆಯಲ್ಲಿ ಪಾದಪೂಜೆಯಾದುದು ನೆನಪಾಯಿತು. ಮೈಥಿಲಿಯ ನೆನಸಾದೊಡನೆಯೇ ಮನಸ್ಸೇಕೋ ಜುಮ್ಮೆಂ

ಮೈಥಿಲೀ “೨ ದಿತು. ಹೃದಯ ಯಾವುದೋ ದುಗುಡದ ಮುಸುಕು ಹೊದ್ದು ಗೊಂಡಿತು. ಸಣ್ಣ ಗಳಲ್ಲ £ಲಚ ತೇವ ಓಂತಿತು.

ಅಂದು ರಾತ್ರಿ ಸದಾನಂದ ಎಂದಿನಂತೆಯೇ ಧ್ಯಾನಮಾಡಲು ಕುಳಿತ, ಧ್ಯಾನದಲ್ಲಿ ಮನಸ್ಸು ಕೂತರೆ ಗಂಟೆಗಳಾದರೂ ಸಮಾಧಿ ಭಂಗ ವಾಗದ ಕಠಿನಯೋಗಿ ಸದಾನಂದ ಇಂದು ಅಕೆಗಳಿಗೆಯಾದರೂ ಧ್ಯಾನ ಮಗ್ನ ನಾಗಲಾರದಾದ. ಮನಸ್ಸು ಧ್ಯಾನದಲ್ಲಿ ಕೂರದು. ಕೇಂದ್ರೀಕೃತ ವಾಗದು. ಕಮಂಡಲುವಿನಿಂದ ಜೆಲ್ಲಿದ ನೀರು ಸಿಡಿದು ನೂರು ದಿಕ್ಕು ಪಡೆಯುವಂತೆ ಮನಸ್ಸಿನ ಲಹರಿ ಹೋಳುಹೋಳಾಗುತ್ತಿತ್ತು. ಒಂದೆರಡು ನಿಮಿಷ ಮೈಮರೆತು, ಮತ್ತೆ ಮೈಯರಿವಾದಾಗ--ಛೆ! ಎಂತಹ ಅಧೀರ ಮನಸ್ಸಿದು ! ಎಂದು ಬಿಗಿಹಿಡಿಯಲು ಯತ್ತಿ ಸುತ್ತಿದ್ದ. ಮತ್ತೆ ಅದೇ ಪ್ರಯ ತ್ನ್ನ. ಅದೇ ಪಾಡು. ಅದೇ ಕತೆ. ಎಷ್ಟೇ ಸಾಧನೆಯನ್ನು ಯೋಗಿಸಿದರೂ ಮನಸ್ಸು ಬಿಗಿಯಾಗದು. ಆಸೆ ಆಕಾಶದಷ್ಟು. ಸಾಧನೆ ಮಾತ್ರ ಸಾಸಿವೆಯಷ್ಟು. ಏನೋ ಒಂದು ಬಗೆಯ ಪರಾಸಕ್ತತೆ. ಬೇರೆಲ್ಲಿಯೋ ಭ್ರಮೆಯಲ್ಲಿ ಹಾರಾಡುವ ಮನಸ್ಸು ಕಕೆದೊಡನೆಯೇ ಹಿಂದಕ್ಕೆ ಬಾರದು. ಗುರುಗಳು ಅವನ ಸ್ಕಿತಿಯನ್ನು ಅರಿತುಕೊಂಡಿ ದ್ದರೋ ಇಲ್ಲವೋ ಅವನನ್ನಂತೂ ಮಾತನಾಡಿಸಿರಲಿಲ್ಲ.

ರಾತ್ರಿ ಕೃಷ್ಣಾಜಿನದಮೇಲೆ ಮಲಗಿದ. ನಿದ್ರೆ ಬರಲಿಲ್ಲ. ಇದು ವರೆಗೂ ಶಯ್ಯೆಯಲ್ಲಿದ್ದ ಶಾಂತಿ, ಸುಖ ಇಂದಿರಲಿಲ್ಲ. ಮೈಯನ್ನೆಲ್ಲಾ ಒತ್ತುತ್ತಿತ್ತು. ಇದುವರೆಗೂ ನಾನು ಹೇಗೆ ತಾನೆ ಇದರ ಮೇಲೆ ಮಲಗು ತ್ತಿದ್ದೆನೋ ಎನ್ನು ವಷ್ಟು ಚುಚ್ಚುತ್ತಿತ್ತು. ಕಣ್ಣು ಮುಚ್ಚಿದರೆ ಕನಸಿನ ಬೆಳಕು. ನೂರಾರು ಮಸಕು ಆಕೃತಿಗಳು ಬಂದು ಕುಣಿದು ಹೋಗು ತ್ತಿದ್ದುವು. ಅವನಿಗೆ ಆಹ್ವಾನಕೊಡುತ್ತಿದ್ದುವು. ಛೆ! ಇಂತಹ ಕನಸು ಗಳು ಬರಬಾರದೆಂದುಕೊಂಡು, ತಲೆ ಕೊಡನಿಕೊಂಡು ಮತ್ತೊಂದು ಪಕ್ಕಕ್ಕೆ ತಿರುಗಿ ಮಲಗಿದರೆ, ಕನಸು ಕೈಬಿಡುವುದೇ? ಕಣ್ಣು ತೆರೆದಾಗ ಮುರಿದ ಕನಸು ಕಣ್ಣು ಮ.ಚ್ಹಿದ ಕೂಡಲೇ ಮುಂದುವರಿಯುತ್ತಿ ತ್ತು. ರಾತ್ರಿಯೆಲ್ಲಾ ಕಿರುಕುಳದಲ್ಲಿ ನಿದ್ರೆಯೇ ಬರಲಿಲ್ಲ.

೨೪ ನೈಥಿಲೀ

. ಅದಾದಮೇಲೂ ಅವನ ಮನಸ್ಸಿಗೆ ಶಾಂತಿಯಿಲ್ಲ. ಎಂದಿನಂತೆ ಕ್ರಿಯೆ ನಡೆಸಿದರೂ ಎಲ್ಲ ಯಾಂತ್ರಿಕ. ಯಾವುದೋ ಮೋಹದ ಒಂಧನ ಡಲ್ಲಿ ಸಿಕ್ಕು ವಿಧಿಯಿಲ್ಲದೆ ಕಣ್ಣೊರೆಸಲು ಮಾಡುವ ಕೆಲಸ ಅದು. ಅದರಲ್ಲಿ ಕೊಂಚವಾಗಲಿ ಮನಸ್ಸೆ ಒಗ್ಗದು. ಇಷ್ಟಾಗಿ ತಾನು ಏನು ಮಾಡು ತ್ರಿರುವೆನೆಂಬುದೇ ತಿಳಿಯುತ್ತಿರಲಿಲ್ಲ. ಗುರುಗಳು ಏನಾದರೂ ಹೇಳಿದರೆ ಏನೋ ಮಾಡಲು ಹೊರಡುವನು. ಸರಿಯಾದರೆ ಸರಿಯಾಯಿತು. ಇಲ್ಲ ದಿದ್ದರೆ ಮತ್ತೆ ಮಾಡುವನು. ಅನ್ಯಮನಸ್ಯ್ಕೃತೆ ಒಂದು ವಾರದಲ್ಲಿ ಅತಿಯಾಗಿ ಬೆಳೆದುಹೋಗಿತ್ತು. ಯಾವ ಕ್ಷಣದಲ್ಲಿ ನೋಡಿದರೂ ಮುಖ ದಲ್ಲಿ ಚಿಂತೆ. ಮನಸ್ಸು ಆಳವಾದ ಕಡಲಿನಲ್ಲಿ ಕಳೆದುಹೋದ ಯಾವು ದನ್ನೋ ಹುಡುಕುವಂತಿತ್ತು. ನಿಮಿಷ ನಿಮಿಷ ಕಳೆದಂತೆ ಹೊಸಹೊಸ ವ್ಯೂಹಗಳನ್ನು ರಚಿಸಿಕೊಂಡು ವಿಷಮ ಭಾವಗಳು ಬಂದು ಧಾಳಿಯಿಡು ತಿದ್ದು ವು. ಅವುಗಳೆಲ್ಲದರ ಹಿಂದೆ ಒಂದು ಅವ್ಯಕ್ತ ಚಿಂತೆ--ಮಸಕು ಆಕೃತಿ. ಮೈಥಿಲಿಯ ನೆನಪು!

ಮೈಥಿಲಿಯನ್ನು ಸದಾನಂದ ದಿಟ್ಟಿಸಿದ್ದುದು ಎರಡೇ ಬಾರಿ. ಅವನ ಮನಸ್ಸಿನ ಮೇಲೆ ಅವಳ ಮುಖ ಅಚ್ಚಳಿಯದಂತೆ ಮೂಡಿರಲಿಲ್ಲ. ಅವಳ ಮೂರ್ತಿ ಹೇಗೋ ಹಾಗೆ ತೋರಿಬರುತ್ತಿತ್ತು. ಅವಳ ಮುಖ ಮಾತ್ರ ಸ್ಪಷ್ಟವಾಗಿ ತೋರುತ್ತಲೇ ಇರಲಿಲ್ಲ. ನೂರುಬಾರಿ ಯತ್ನಿಸಿ ದರೂ ಅವಳ ಆಕೃತಿಯನ್ನು, ಅವಳ ರೂಪವನ್ನು, ಅವಳ ಮುಖದ ಮಾಟಿ ವನ್ನು ಚಿತ್ರಿಸಿಕೊಳ್ಳಲು ಅವನಿಂದ ಆಗಲೇ ಇಲ್ಲ. ಆದರೆ ಅವಳ ನೆನಪು ಮಾತ್ರ ಹಿಂಸೆ ಕೊಡುವುದನ್ನು ಬಿಡಲಿಲ್ಲ. ಅವಳನ್ನು ಮನಸ್ಸಿ ನಲ್ಲಿ ನೂರು ರೀತಿಯಲ್ಲಿ ಚಿತ್ರಿಸಿಕೊಂಡರೂ ಮನಸ್ಸಿಗೆ ಒಪ್ಪದು. ಸಮಾಧಾನವಿಲ್ಲ. ಹೀಗಿಲ್ಲವೆಂದು ಅನ್ನಿಸುತ್ತಿತ್ತು. ಹೀಗಾಗಿ ಮೈಥಿಲಿಯೊಬ್ಬ ಅಸ್ಫುಟ ಕನಸಾಗಿದ್ದ ಳೇ ಹೊರತು, ಸ್ಪಷ್ಟವಾದ ಚಿತ್ರವಾಗಿರಲಿಲ್ಲ. ಎಳು ದಿನವೂ ಅಸ್ಫುಏಸ್ಟಪ್ನ ದೊಂದಿಗೆ ಹೋರಾಡಿ ಸದಾನಂದನ ಹೃದಯ ಸೋತಿತ್ತು. ಹಣ್ಣ್ಯಾಗಿತ್ತು. ತಲೆಗೆ ಚಿಟ್ಟು ಹಿಡಿದಂತಾಗಿತ್ತು. ಎಲ್ಲೆಲ್ಲಿ ನೋಡಿದರೂ ಅದೇ ಆಕೃತಿ-ಮಸಕು ಆಕೃತಿ, ಮಂಜಿನ ತೆರೆಯಿಂದರೋ

ಮೈಥಿಲೀ ೨೫

ಓಳೆಯ ಆಂತಃಪಟಿದಿಂದಲೋ ಮುಚ್ಚಿದ ಬೆಟ್ಟದಂತೆ. ಆದರೆ ಆಕೃತಿಗೆ ಬರುತಿಸುವಂತಹ ಗುಣಗಳಿದ್ದುವು. ನಾನಿಲ್ಲದ ಜಾಗವೇ ಇಲ್ಲ. ನಾನಿಲ್ಲದ ಸೂಪವೇ ಇಲ್ಲ. ನನ್ನ ಶಕ್ತಿಗೆ ಹೊರತಾದುದು ಯಾವುದೂ ಇಲ್ಲ. ನನ್ನ ಖಾಯೆಗೆ ಸಿಕ್ಯದುದಿಲ್ಲ. ಎಲ್ಲವೂ ನನ್ನ ಆಕರ್ಷಣೆಯೇ ಎ೦ದು ಹೆಣ್ಣು ನವೇ ಬಂದು ಹೇಳುವಂತಿತ್ತು. ನೀನೆಲ್ಲಿ ನೋಡಿದರೂ ನಾನೇ ಎಂದು ಸಲ್ಲಡೆಯಲ್ಲಿಯೂ ಸ್ವಪ್ನ ಕಾಣಿಸಿಕೊಳ್ಳುತ್ತಿತ್ತು. ನಿನ್ನ ಸಾಧನೆ ಗೂಡ ನನ್ನ ಶಕ್ತಿಗೆ ಹೊರತಾದುದಲ್ಲ. ಇಗೋ, ನಿನ್ನ ಇಷ್ಟು ವರ್ಷದ ಸೋಗವನ್ನು ಪುಡಿ ಪ್ರಡಿಮಾಡಿ ಹೊಸಕಿ ಹಾಕಿದೇನೆ ಎಂದು ಅವನನ್ನು ಕಂಗಿಸುತ್ತಿತ್ತು. ನಿನ್ನಂತಹ ಸನ್ಯಾಸಿಯೂ ನನ್ನ ಮೋಹದ ಬಲೆಗೆ ನೀಳಲೇಬೇಕೆಂದು ಅಧಿಕಾರ ತೋರಿ ಠೀವಿ ಬೀರುತ್ತಿತ್ತು. ಇದುವರೆಗೂ ನ್ನ ಸುತ್ತಲಿದ್ದ ನಿಸರ್ಗದ ಸೌಂದರ್ಯದಲ್ಲೆಲ್ಲಾ ತಾನೇ ತಾನಾಗಿ ಉಕ್ಕಿ. ನರುತ್ತಿತ್ತು. ಹೀಗಾಗಿ ಸದಾನಂದನ ತಲೆಯ ತುಂಬ ಬರಿಯ ಸ್ಪಪ್ನ. ಕೃಥಿಲಿಯ ಅಸ್ಪಷ್ಟರೂಪ. ಹೆಣ್ಮನದ ಅಸ್ಫುಟ ಆಕರ್ಷಕ ಮೂರ್ತಿ! ಅಂದು ಶುಕ್ರವಾರ. ಮೈಥಿಲಿಯ ಮನೆಗೆ ಹೋಗಿ ಬಂದು ಒಂದು ರಾರವಾಗಿತ್ತು. ಅವಳನ್ನು ಹೇಗಾದರೂ ಸರಿ ಮತ್ತೊಮ್ಮೆ ನೋಡಿ ನಿಡಬೇಕೆನ್ನುವ ಆಸೆ ಹೃದಯ ಹೊಕ್ಕಿತ್ತು. ಗುರುಗಳು ಇಂದು ಕೂಡ ನ್ನೊಂದಿಗೇ ನಗರಕ್ಕೆ ಪ್ರಸಾದ ಕಳುಹಿಸುವರೆಂದು ಎಣಿಸಿದ್ದ. ತನ್ನ *ಸೆ ತಾನಾಗಿಯೇ ಈಡೇರುವುದೆಂದು ಭರವಸೆ. ಗುರುಗಳಲ್ಲಿ ಹೇಳಲು ನಾಚಿಕೆ. ಅವಮಾನ. ಇದು ಸಣ್ಣಮಾತು. ಸಣ್ಣತನವನ್ನು ಗುರುಗ ಸಂದ ಮರೆಮಾಡುವುದೇ ವಾಸಿಯೆಂದುಕೊಂಡ. ಹಾಗೂ, ಗುರುಗಳೇ »ನು ಯೋಜನೆಯೆಂದಾಗ ಏನೂ ಇಲ್ಲವೆಂದು ಹೇಳಿ ಸುಳ್ಳು ನುಡಿದ. »೦ದೂ ಗುರುವಿನ ಬಳಿ ಮುಚ್ಚು ಮರೆಯಿರದವನು ಇಂದು ಕಪಟಿಯಾದ. ನಸ್ಸಿನಲ್ಲಿದ್ದುದನ್ನು ಹೇಳದಾದ. ಆದರೆ ಅದರ ವಿಷಯವಾಗಿ ಅವನಿಗೆ ನ್ಸಾಗಿ ಯೋಚನೆಯೇ ಬರಲಿಲ್ಲ. ಹೇಳುವಾಗ ಕೊಂಚ ಆಳುಕಿದ್ದರೂ ಕೀಳಿಯಾದಮೇಲೆ ಅದು ಉಳಿಯಲಿಲ್ಲ. ಅಂತೂ ಒಳಲಸೆಯಿತ್ತು- ಗುರು ಳು ಪ್ರಸಾದ ಕೊಟ್ಟು ಕಳುಹುವರೆಂದು. ಆದರೆ ಗುರುಗಳು ಸಮಾಧಿಯಲ್ಲಿ

೨೬ ಮೈಥಿಲೀ ಮಗ್ನ ರಾದವರು ಇಚ್ಚ ರಗೊಳ್ಳಲೇ ಅಲ್ಲ. ಮಧಾಹ್ನ ವೆಲ್ಲ ಈಗ ಕರೆದಾರು, ಆಗ *ರೆದಾರೆಂದು ಕುದು ಕುಳಿತ. ಆದರೆ ಗುರ.ಗಳ. ಮಾತ್ರ ಕರೆಯಲೇ ಇಲ್ಲ. ನಾನೇ, ಹಾಗೆಯೇ ಹೋಗಿ ಕೊಟ್ಟು ಬಂದು ಆಮೇಲೆ ಹೇಳಿ ಬಿಡಲೇ ಎಂದೂ ಒಂದು ಯೋಜನೆ ಬಂತು. ಆದರೆ ಯೋಚನೆ ಮರು ಶ್ಚಣವೇ ಮಾಯವಾಯಿತು. ತಾನ್ನಿದಿರುವಾಗ ಗುರುಗಳು ಕಣ್ಣು ಬಿಟ್ಟರೆ! ಅದು ಸರಿಹೋಗದೆಂದುಕೊಂಡ. ಕೊನೆಗೂ ಅವನಿಗೆ ಸಿಕ್ಕಿದುದು ನಿರಾಸೆಯೇ !

ವಿದ್ಯಾರಣ್ಯರು ಒಳಗೆ ಸಮಾಧಿಮಗ್ಧ ರಾದಹಾಗೆಯೇ ಸದಾನಂದ ಮೈಥಿಲಿಯ ಚಿಂತೆಯಲ್ಲಿ ಮಗ್ನ ನಾಗಿದ್ದ. ಮೈಥಿಲೀ ಈಗೇನು ಮಾಡು ತ್ತಿರಒಹುದು? ಈಗೆಲ್ಲಿರಬಹುದು? ಸುಖವಾಗಿ ಹೂವಿನ ಹಾಸಿಗೆಯ ಮೇಲೆ ನಿದ್ರಿಸುತ್ತಿರಬಹುದು. ತನ್ನ ಕಾಲಿನ ಗಣ ಯನ್ನು ಕೈಯಲ್ಲಿಟ್ಟು ಕೊಂಡು ಅದರ ರವದಲ್ಲಿ ಮೈಮರೆತಿರಬಹುದು. ಶೃಂಗಾರದಲ್ಲಿ ತೊಡಗಿರ ಬಹುದು. ಹೀಗೆಯೇ ನೂರು ಬಗ್ಗೆಯ ಕಲ್ಪ ನೆಗಳನ್ನು ಮಾಡಿಕೊಳ್ಳು ತ್ತಲೇ ಸದಾನಂದ ಅಂದನ್ನೆ ಲ್ಲಾ ಕಳೆದ.

ರಾತ್ರಿ ಯಾದರೂ ವಿದ್ಯಾರಣ್ಯರು. ಸಮಾಧಿಯಿಂದ ಏಳಲಿಲ್ಲ. ತಡೆಯಲಾಗಲಿಲ್ಲ. ಆಶ್ರಮದಿಂದ ಎದ್ದು ಹೊರಗೆ ನಡೆದ. ಪಕ್ಕುದಲ್ಲೇ ಹರಿಯುತ್ತಿ ದ್ದ ನದಿಯ ಸಪು ಳೆ ಕಾಲಂದುಗೆಯ ದನಿಯಂತೆ, ಕಾಲ್ಯುಡಗ, ಗೆಜ್ಜೆ ಗಳ ಘ್‌ಿರುಘಲಿಂನ ಮಧುರ ರವದಂತೆ ಕೇಳಿತು. ನದಿಯ ಬಳಿ ಬೆಳೆದ ಕಾಡು ಹೂವುಗಳ ವಾಸನೆ ಬಹಳ ಮೃದುವಾಗಿ ಸೆಳೆಯು ತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಆಷಾಢದ ಆಕಾಶದಲ್ಲಿ ತುಂಬಿದ ಬೆಳು ದಿಂಗಳು ಹಾಲಿನ ಮಳೆ ಕರೆಯುತ್ತಿತ್ತು. ಸದಾನಂದನ ಮನಸ್ಸು ಅವನ ಬಳಿ ಉಳಿಯಲಿಲ್ಲ. ಬೆಳುದಿಂಗಳಿನಲ್ಲಿ ಕಲ್ಪನೆಯ ನಾವೆಯಲ್ಲಿ” ವಿಹಾರ ಹೊರಟುಬಿಟ್ಟಿತು. ತನಗರಿವ್ನ್ಲಿದೆಯೇ ಸದಾನಂದ ನದಿಯ ಬಂದು ನಿಂತಿದ್ದ. ಒಂದೇ ಸಮನಾಗಿ ನೀರಿನೊಳಗೆ ದಿಟ್ಟಿ ಸ.

ನೀರಲೆಗಳಮೇಲೆ ಕುಣಿಕುಣಿಯುವ ಕ್ಷಿ ಮೆಲ್ಲನೆ ಒಂದಾಗಿ ಮತ್ತೆ ಮೈಥಿಲಿಯ ರೂಪ ತಾಳಿದುವು. ಹಲವಾರು ಬಗೆಗಳಲ್ಲಿ

4

ಮೈಥಿಲೀ ೨೬

ಕುಣೆದುವು. ಕರೆದುವು. ಸದಾನಂದ ಮೈಮರೆತ. ಹೃದಯಾಂತರಾಳ ದಿಂದ ಒಂದೇ ಸಮನಾಗಿ ಮೈಥಿಲೀ, ಮೈಥಿಲೀ ”ಯೆಸ್ಸು ವೆ ಕೂಗು ಬರುತ್ತಿತ್ತು. ಒ೦ದು ವಾರದ ಹಿಂದೆ "ಓಂ ''ಕಾರದಲ್ಲಿದ್ದ ಸಚ್ಚಿ ದಾನಂದತೆ ಇಂದು ಮೈಧಿಲೀ ಪದಕ್ಕೆ ಬಂದುಹೋಗಿತ್ತು !

ಮೋಡದ ತೆಳುಪರೆಯೊಂದು ಒಂದು ಚಂದ್ರನನ್ನು ಮುಚ್ಚಲು ಬೆಳಕು ತುಸು ಕಂದಿಶು. ಕೂಡಲೇ ಸದಾನಂದ ಆಕಾಶದ ಕಡೆ ನೋಡಿದ. ಕಪ್ಪು ಮೋಡದ ಒಂದು ಬದಿಯಿಂದ ಚಂದ್ರ ಹೊರಗಿಣಕುತ್ತಿದ್ದ. ಇದ್ದ ಕ್ವಿದ್ದ ೦ತೆ ಸದಾನಂದನ ಕಣ್ಣು ಕೋರೈಸಿದಂತಾಯಿತು. ಮೈಥಿಲಿಯ ಆಕೃತಿ ಸ್ಪಷ್ಟವಾಗಿ ಕಣ್ಣಮುಂದೆ ಬಂದು ನಿಂತಿತು. ಸೌಂದರ್ಯದ ಖನಿ ಆಕೆಯ ಆಕೃತಿ. ತಾನು ಮೊತ್ತಮೊದಲು ಕಂಡಾಗಿನ ನಿಲುವು! ಅಬ್ಬಾ | ಅದೆಷ್ಟು ಆಕರ್ಷಕ! ಹಾಲುಗೆನ್ನೆಯಮೇಲೆ ಕೊಂಚ ಕೆಂಪು- ಸೆಕೆಗಿರಬೇಕು. ತುಸು ತೆರೆದ ಗುಲಾಬಿಯಂತಹ ಬಾಯಿ. ನುಣುಪು ಗಲ್ಲ. ದಂತದ ಮೇಲಿನಿತು ಭಂಗಾರದ ನೀರು ಜೆಲ್ಲಿದ ಬಣ್ಣದ ಮೂಗು. ಎರಡು ಕಡೆಗೂ ಕಮಲದ ಕಣ್ಣು ಗಳು. ವಿಶಾಲವಾದರೂ ಮಾಟವಾದ ಹಣೆ. ರಾತ್ರಿಗೂ ಕೊಂಚ ಕಪ್ಪನ್ನು ಸಾಲ ಕೊಡುವಂತಹ ಕಪ್ಪು ತಲೆಗೂದಲು. ಆದರೆ ಎಲ್ಲಕ್ಕೂ ಹೆಚ್ಚಾಗಿ ನಿಲುವು. ನಾಟ್ಯದ ಅಭ್ಯಾಸ ಮಾಡು ತ್ತಿದ್ದಳೋ ಏನೋ! ಬಿಗಿಯಾಗಿ, ತೋಳಿಗೆ ಬಿಗಿಯಾದ ಬೆಳ್ಳೆಯ ಮೆರು ಗಿನ ಕಂಚುಕ ತೊಟ್ಟಿದ್ದಳು. ಉಟ್ಟಿದ್ದು ದು ಕರಿಯ ರೇಶಿಮೆಯ ನೀರೆ. ಸೆರಗನ್ನು ಭುಜದಮೇಲೆ ಕೊಂಚ ಸರಿಸಿ, ಸೊಂಟವನ್ನು ಸುತ್ತಿ ಆಲಂಗಿಸಿದ್ದ ಭಂಗಾರದ ಡಾಬಿಗೆ ಸೆಕ್ಕಿಸಿದ್ದಳು. ಆಗ--ಮೋಡದ ಮರೆಯಿಂದ ಚಂದ್ರ ಸಿಣುಕುವಂತೆ, ಸೀರೆಯ ಸರಿದ ಸೆರಗಿನ ಕರಿಯಂಚಿನಿಂದ ತುಂಬಿದ ಕಂಚುಕ ಹೊರಗಿಣುಕುತ್ತಿತ್ತು. ಉಸಿರಾಟದಲ್ಲಿ ಏರಿಳಿಯುತ್ತಿತ್ತು. ಚಂದ್ರನನ್ನು ನೋಡುತ್ತಾ ನೋಡುತ್ತಾ ಸದಾನಂದ ನಿಟ್ಟುಸಿರಿಟ್ಟ. ಕಣ್ಣಿನಲ್ಲಿ ನೀರು ಹನಿಯಿಟ್ಟಿ ತು. ಕಂಠದಲ್ಲಿ ದುಃಖ ಸಿಕ್ಕಿಕೊಂಡಿತು. ತುಟಿ ಮಾತ್ರ ಮೈಥಿಲೀಯೆನ್ನು ವಂತೆ ಅಲುಗಾಡಿತು. ವಿರಹದ ಕಾವಿನಲ್ಲಿ ಮೈ ಹುಚ್ಚು ಹುಚ್ಚಾಗಿ ಬೆಚ್ಚಗಾಗಿತ್ತು.

೨೪ ಮೈಥಿಳೀ ತಾನೇ ಮೈಥಿಲಿಯನ್ನು ಪಾಪದಿಂದ ಪುಣ್ಯದ ಹಾದಿಗೆ ತರಲು ಯತ್ನಿ ಸಿದುದು ಸದಾನಂದನಿಗೆ ಮರೆತುಹೋಗಿತ್ತು. ಪಾಪ ಪುಣ್ಯಗ ಳೊಂದೂ ಈಗೆ ಅವನಿಗೆ ಗೊತ್ತಿರಲಿಲ್ಲ. ಬೇಕಾಗಿಯೂ ಇರಲಿಲ್ಲ. ಈಗ ಅವನಿಗೆ ಗೊತ್ತಿದ್ದುದು ಒಂದೇ-ಬೇ ಕಾಗಿದ್ದುದೂ ಒಂದೇ. ಅದು ಮೈಥಿಲೀ. ನಸ್ಸಿನ ಒಂದೊಂದು ಹನಿ ಕೂಡ ಮೈಥಿಲಿಗಾಗಿ ಕಾತರಿಸುತ್ತಿತ್ತು. ಅಸಾಧಾರಣ ಆಸೆ. ಹಿಂದೆಂದೂ ಕಾಣದ ಕಾಮದ ಹುಚ್ಚುಹೊಳೆ ಯಲ್ಲಿ ಸದಾನಂದನ ವಿಚಾರಶಕ್ತಿ ಕೊಚ್ಚಿಕೊಂಡು ಹೋಗಿತ್ತು. ಬಯಕೆಯ ಮಹಾಪ್ರಮಾಕದಲ್ಲಿ ಅವನೊಂದು ಕಿರಿಯ ನಾವೆ. ಅದು ಒಯ್ದ. ಲ್ಲಿಗೆ ಅವನ ಪ್ರಯಾಣ! ಗುರುಗಳು, ಆಶ್ರಮ, ಪಾಪ-ಪುಣ್ಯ ಯಾವುದೂ ಈಗ ಅವನಿಗೆ ನಿಜವಲ್ಲ. ಅವನ ಕಣ್ಣಿನ ಧ್ರುವತಾರೆ, ದಾರಿ ತೋರು ತ್ರಿದ್ದುದು ಮೈಥಿಲಿಯ ರೂಪ. ದಾರಿಗೆಳೆಯುತ್ತಿದ್ದುದು ಮೈಥಿಲಿಯ ಬಯಕೆ. ಒಂದೆರಡು ಕ್ಷಣ ಮನಸ್ಸಿನಲ್ಲಿ ಮೋಡ ಮುಸುಕಿತ್ತು. ತಾನು ಆಶ್ರಮ ಬಿಟ್ಟು ಹೋಗುವುದು ಸರಿಯೇ ? ಆಮೇಲೆ ಗುರುಗಳಾದರೂ ಏನೆಂದುಕೊಂಡಾರು! ಎನ್ನುವ ಯೋಜನೆ ಬಂತು. ಕೊಂಚ ಹೊತ್ತು ಉತ್ತರ ಕಾಣದೆ ಮನಸ್ಸು ತಬ್ಬಿಬ್ಬಾಯಿತು. ಆದರೆ ಮರುಗಳಿಗೆಯೇ ಹೊಸ ಯೋಜನೆ. ಗುರುಗಳಿಗೆ ತಿಳಿಯದಂತೆಯೇ ಮೈಥಿಲಿಯ ಮನೆಗೆ ಹೋಗಿ ಗೋಪ್ಯವಾಗಿ ಬಂದು ಬಿಟ್ಟರೆ! ಇಷ್ಟಾಗಿ ಮೈಥಿಲಿಯೊಬ್ಬ ನರ್ತಕಿ. ವಿಲಾಸದ ವಸ್ತು. ಭೋಗೆಸಾಮಗ್ರಿ, ಅಂದಮೇಲೆ ಅದರಲ್ಲೇನು ತಪು ಜೆ ಹಾಗೆ ಮಾಡಿದರೂ ಪರವಾಗಿಲ್ಲ ಎನಿಸಿತು. ಆದರೆ ರೂಪದಲ್ಲಿ ಮೈಥಿಲಿಯ ಬಳಿಗೆ ಹೋಗುವುದೇ ? ರಾಜಧಾನಿಯ ಪ್ರಸಿದ್ಧ ನರ್ತಕ. ಯಾವಳೊಬ್ಬಳ ಕಡೆಗಣ್ಣಿನ ಕುಡಿನೋಟಕ್ಕೊಂದಕ್ಕಾಗಿ ಕೋಟ್ಯಾ ಧೀಶ್ವರರೇ ಕಾದು ನಿಂತಿರುವರೋ, ಅಂತಹವಳ ಬಳಿಗೆ ಭಿಕಾರಿಯಂತೆ ಹೋಗುವುದೇ ! ಛೆ! ಅದು ಸಾಗದು! ಸನ್ಯಾಸವನ್ನು ನಾನೇಕೆ ಕೈ ಗೊಂಡೆನೋ ಎಂದು ತನ್ನ ಮೇಲೆಯೇ ಸದಾನಂದನಿಗೆ ಕೋಪ ಬಂದಿತು. ತನ್ನನ್ನು ತನ್ನ ಮೂರ್ಬತನಕ್ಕಾಗಿ ಹಳಿದುಕೊಂಡ. ಸನ್ಯಾಸ ವನ್ನು ಮನಸಾರ ಶಪಿಸಿದ. ಸನ್ಯಾಸ ಮನುಷ್ಯನಿಗೆ ಮಗ್ಗುಲಮುಳ್ಳು.

ಸೈಥಿಲೀ ೨೪ ಅದನ್ನು ತೊಡೆದುಹಾಕಿದರೇ ಮನುಷ್ಯನಿಗೆ ಕಲ್ಯಾಣ ಎನ್ನುವ ತುತ್ತ ತುದಿವರೆಗೂ ಅವನ ವಿಚಾರ ಏರಿಶು. ವಿದ್ಯಾರಣ್ಯರ ಶಿಷ್ಯ, ಯುವಕ ಸನ್ಯಾಸಿ, ಅಖಂಡಬ್ರಹ್ಮ ಚಾರಿ ಸದಾನಂದ, ಶ್ಪಣದಲ್ಲಿ, ಬೆಳುದಿಂಗಳ ರಾತ್ರಿಯಲ್ಲಿ, ನದಿಯ ದಡದಲ್ಲಿ ನಿಂತು, ಮೈಥಿಲಿಯ ವಿರಹದಲ್ಲಿ ಒದ್ದಾ ಡುತ್ತಾ, ತನಗೆ ಸಹಜವಲ್ಲದ ಹೊಸ ವಿಚಾರದ ವಿಷಚಕ್ರ ವ್ಯೂಹಾಂತರದಲ್ಲಿ ಸಿಕ್ಕು ಸುರುಳಿ ಸುತ್ತುತ್ತಿದ್ದ. ತನ್ನನ್ನು ತಾನು ಮರೆತಿದ್ದ. ತಾನೆಲ್ಲಿರುವೆ ನೆಂಬುದನ್ನು ಯಾವಾಗಲೋ ನೆನಪಿನಿಂದ ಅಳಿಸಿಬಿಟ್ಟಿದ್ದ.

ಇದ್ದ ಕ್ವಿದ್ದಂತೆ ಆಶ್ರಮದಿಂದ ಪೂಜ್ಯ ವಿದ್ಯಾರಣ್ಯರ ಧ್ವನಿ, ಗಂಭೀರವಾದ ಎನಿ ಶಂಖನಿನಾದ ಗಾಳಿಯಲ್ಲಿ ತೂರಿ ಬಂದು ಕಿವಿಗಳಲ್ಲಿ ಕಂಬಿ ಒಂದು ಬಗೆಯ ಕಟುಮಾಧುರ್ಯದಿಂದ ಮ್ಳ ಜುಮ್ಮೆ ನಿಸುವಂತೆ ಅವರ ನಿ " ಸದಾನಂದ, ಮಗು, ಸದಾನಂದ '' ಎಂದು ಕೂಗಿದರು. ತಾಯಿ ತನ್ನ ಮಗು ದಾರಿ ತಪ್ಪಿ ಸಿಕೊಂಡೆಲ್ಲಿಯೋ ಹೋಗಿಬಿಟ್ಟಿದೆ ಬೆನ್ನು ಕಳವಳದಲ್ಲಿ ಕೂಗುವಂತಿತ್ತು ಅವರ ಮಾತಿನ ಬಗೆ, ಅದರಲ್ಲಿನ ನುಮತೆ. ಕೊಟ್ಟಿಗೆಯಲ್ಲಿ ಕಟ್ಟಿಹಾಕಿರುವ ಹಸು, ತನ್ನ ಎಳಗರು ಹುಚ್ಚು ಸುಚ್ಹಾಗಿ ಕುಣಿದು ಭಾವಿಯ ಬಳಿ ಬಂದಾಗ ಕೂಗುವಾಗಿನ ಕಾತರ ಭರಿತ ವಾತ್ಸ ಲ್ಯದ ಪ್ರತೀಕವಾಗಿತ್ತು. ಕೂಗಿದುದು ಮೊದಲೊಮ್ಮೆ ಸದಾನಂದನಿಗೆ ಕೇಳಲಿಲ್ಲ. ಎರಡನೆಯ ಬಾರಿಯ ಕೂಗು ಕೇಳಿ ಸದಾನಂದ ನಿದ್ದುನಿಂತ. ಹೋಗಲೇ ಬೇಡವೇ ಎಂದು ಅರೆಗಳಿಗೆ ಚಿಂತಿಸಿ ಒಲ್ಲದ ಹೆಜ್ಜೆಗಳನ್ನು ಆಶ್ರಮದ ಕಡೆಗೆ ಸರಿಸಿದ.

ವಿದ್ಯಾರಣ್ಯರ ಆಶ್ರಮದ ಬಳಿಗೆ ಬಂದು ಒಳಗೆ ಕಾಲಿಡುತ್ತಿದ್ದಂ ಕಿಯೇ ಅವನ ಕಣ್ಣಿಗೆ ಮೊದಲು ಬಿದ್ದುದು ಮೈಥಿಲೀ. ಮೈಥಿಲೀ ನಗರದಲ್ಲಿ ಕಂಡ ನರ್ತಕಿ ಮೈಥಿಲಿಯಲ್ಲ. ನಗರದ ಶೃಂಗಾರ, ಅಲಂಕಾರ ಗಳಾವುವೂ ಇಲ್ಲದ ನಿರಾಭರಣ ಸುಂದರಿ. ನಿಸರ್ಗದ ಸಹಜ ಸೌಂದರ್ಯ ಅವಳಲ್ಲಿ ಪರಿಪೂರ್ಣವಾಗಿತ್ತು. ಸಾಮಾನ್ಯವಾದ ಒಂದು ವಸ್ತ್ರ ತೊಟ್ಟಿ ಅವಳ ದೇಹದ ಆಕರ್ಷಣೆ ಮೊದಲಿಗೆ ನೂರುಮಡಿಯಾಗಿತ್ತು. ಮುಖದಲ್ಲಿ ಧರಿಸಿದ್ದ ಕುಂಕುಮದ ಬೊಟ್ಟು ಆಹ್ವಾನಕೊಡುತ್ತಿತ್ತು. ಸದಾನಂದ ತನ್ನ

ಸಿರಿ ಮೈಥಿಲೀ ವಾತಾವರಣ, ತಾನಿರುವ ಸೆ ಮರೆತು, ಉದ್ರೇಕದಿಂದ " ಮೈಥಿಲೀ ಎನ್ನುತ್ತಾ ಮುನ್ನುಗ್ಗಿದ. ಮೈಧಿಲೀ ಕಾಲಿಗೆಂಗಿದಳು.

ಪಾಪಿಯ ಪಾಪ ತೊಳೆಯಲು ಬಂದ ಪ್ರಣ್ಯಮೂರ್ತಿ. ಪುಣ್ಯದ ಹಾದಿ ತೋರಿ ಕಾಪಾಡಬೇಕು'' ಎಂದು ದೈನ್ಯವಾಗಿ ಬೇಡಿಕೊಂಡು ಮೈಥಿಲೀ ಕಾಲಿಗೆ ತಲೆ ಮುಟ್ಟಿ ಸಿದಳು.

ಸದಾನಂದನಿಗೆ ನದಿಯ ಪ್ರವಾಹವನೆಲ್ಲ ತನ್ನ ಮೇಲೊಮ್ಮೆಗೇ ನುಗ್ಗಿದಂತಾಯಿತು ಏನೂ ಕಾಣಿಸದು. ಎಲ್ಲ ಕಗ್ಗತ್ತಲು. ಮನಸ್ಸು ದಾರಿಗಾಣದೆ, ಕಣ್ಣು ಕಾಣದೆ ಧಿಟ್ಟಿನೆ ನಿಂತಂತಾಯಿತು!

ಮಾಯೆ ಕಳಚಿ ಬಂದಿದೇನೆ. ನನ್ನ ಎಲ್ಲವೂ ಬೇರೆಯವರದು. ನನ್ನ ಆತ್ಮ ಮಾತ್ರ ನನ್ನ ದು. ಅದನ್ನು ಳಿಸಿಕೊಳ್ಳಲು ಬಂದಿದೇನೆ. ಅನು ಗ್ರಹಿಸಿ ಪಾಪಿಯನ್ನು ಉದ್ಧಾರಮಾಡಬೇಕು.'' ಎಂದು ಅಂಗಲಾಚಿ ಕೊಂಡಳು ಮೈಥಿಲೀ.

ಸದಾನಂದ ಕಲ್ಲಿನ ಮೂರ್ತಿಯಂತೆ ನಿಂತಿದ್ದ. ತನ್ನನ್ನು ತಾನೇ ಪಾಹಿ 'ಯೆಂದು ಅವಳು ಕರೆದುಕೊಂಡುದರಿಂದ ಅವನಿಗೆ ಈಗ ಯಾವ ಒಳ ಆನಂದವೂ ಆಗಲಿಲ್ಲ. ಅದಕ್ಕೆ ಬದಲಿಗೆ ಚೇಳು ಕುಟುಕಿದಂತೆ ಹೃದಯದಲ್ಲೊಂದು ವೇದನೆ. ಅವಳನ್ನು ಆಶೀರ್ವದಿಸಲು ಸ್ಸ ಮುಂದೆ ಬರಲಿಲ್ಲ. ಮನಸ್ಸಿನಲ್ಲಿ ಯಾವ ವಿಚಾರವೂ ಹೊಳೆಯಲಿಲ್ಲ. ಬಾಯಲ್ಲಿ ಮಾತು ಹೊರಡಲಿಲ್ಲ. ಉಸಿರು ಕೂಡ ನಿಂತುಹೋದಂತೆ, ಕಲ್ಲಿನಲ್ಲಿ ಕಡೆದ ಮಾನುಷ ವಿಗ್ರಹದಂತೆ ಸದಾನಂದ ನಿಂತಿದ್ದ.

"ಮಗು, ಯಾಕೆ ಹಾಗೆಯೇ ನಿಂತೆ. ಪಾಪಿಯನ್ನು ಅನುಗ್ರಹಿಸೆ ಬಾರದೇ ?'' ಎಂದರು ವಿದ್ಯಾರಣ್ಯರು. ಅಂಬಿನೇಟು ಬಂದೆದೆ ಹೊಕ್ಕಂತೆ ಸದಾನಂದನ ಹೃದಯ ತಜ್ಞಣಿಸಿತು. ಸಾಗರದ ಘರ್ಜನೆಯಂತೆ ರಕ್ತ ಮೊರೆಯುತ್ತಿತ್ತು. ದುಃಖದ ಮಹದಾಕಾಶ ಮೇಲ್ಮುಸುಕಿದಾಗ, ಸುತ್ತೆಲ್ಲ ಬರಿಯ ಕಡಲೋ ಕಡಲಾದಾಗ ಹುಲ್ಲುಕಡ್ಡಿಯೊಂದರಮೇಲೆ ನಿಂತ ಒಂದು ಇರುವೆಯಂತಾಗಿತ್ತು ಅವನ ಹೃದಯ. ತನಗಿನ್ನುಳಿವಿಲ್ಲ. ಪಪಾತವೊಂದೇ ಎಂದು ನಿರಾಸೆಯಲ್ಲಿ ಮುಳುಗಿತು. ಇಡುವರೆಗೂ

ಮೈಥಿಲಿ ೩೧ ಅಚೀತನವಾಗಿದ್ದ ಮೈ ಸಡಿಲವಾದಂತಾಗಿ ಗುರುಗಳ ಕಡೆಗೆ ತಿರುಗಿದ. ಆಶ್ರಮದೊಳಕ್ಕೆ ಕಾಲಿಟ್ಟಾಗಿನಿಂದಲೂ ಅವರು ಅಲ್ಲಿಯೇ ಕುಳಿತುದನ್ನು ಅವನು ನೋಡಿಯೇ ಇರಲಿಲ್ಲ. ಅದೇ ನಗು. ತೇಜಪುಂಜ ಮುಖ. ಸದಾನಂದನ ಹೃದಯ ಬಿಚ್ಚಿತು ಕಚ್ಚಿಕೊಂಡಿದ್ದ ಕಂಠ ದಾರಿ ಕೊಟ್ಟಿತು. ಕಣ್ಣಿನಲ್ಲಿ ಒಮ್ಮೆಗೇ ನೀರಾಡಿತು. ಉಮ್ಮಳದಲ್ಲಿ ಬಿಕ್ಕಿಬಿಕ್ಕಿ ಅಳುತ್ತಾ ಗುರುಗಳ ಕಾಲಿಗೆ ಬಿದ್ದ.

" ನಾನು ಮಹಾಪಾಶಪಿ, ತಂದೆ, ನನ್ನನ್ನು ಕ್ಟ ವಿಸಿ, ಅನುಗ್ರಹಿಸಿ.''

ವಿದ್ಯಾರಣ್ಯರು ತಿಳಿನೀರಿನ ಕೊಳದಲೆಯ ಕುಳಿನಗೆ ನಕ್ಕು. ಮೆಲ್ಲನೆ ಅವನ ತಲೆ ನೇವರಿಸಿದರು. ಸದಾನಂದನ ಮನಸ್ಸಿಗೇನೋ ಒಂದು ಒಗೆಯ ಶಾಂತಿ, ಸಮಾಧಾನ ಬಂದಂತಾಯಿತು. ಇದುವರೆಗೂ ಮನಸ್ಸಿ ನಲ್ಲಿದ್ದ ಬಿರುಗಾಳಿ ಇದ್ದಕ್ಕಿದ್ದಂತೆ ಇಲ್ಲವಾಗಿ ಜೇತನದ ಕುಡಿದೀಪ ನೇರವಾಗಿ ಉರಿಯಲಾರಂಭಿಸಿತು. ವಿದ್ಯಾರಣ್ಯರು ಎರಡೂ ಕೈಗಳಿಂದ ಅವನನ್ನು ಮೈನೆ ಹಿಡಿದು ಮೇಲೆಬ್ಬಿ ಸಿದರು. ಸದಾನಂದ ಕೈಮುಗಿದು ಕೊಂಡು ಗುರುಗಳ ಎಡಪಕ್ಕುಕ್ಕೆ ನಿಂತ. ಮೈಥಿಲೀ ಬಂದು ವಿದ್ಯಾರಣ್ಯರಿಗೆ ನಮಸ್ಕರಿಸಿ ಬಲಗಡೆಗೆ ನಿಂತಳು.

ಭಕ KA ಮೆ ನೀಡಲು ನಾನಾರು? ಸರ್ವಕ್ರಿಯೆಗಳಿಗೂ ಹೊಣೆಯಾದವನೊಬ್ಬನು ಮಾತ್ರ ಕ್ಟ ಮೆ ನೀಡಬಲ್ಲವನು. ನಾವು ಪಾಪಿ ಗಳಿರಬಹುದು. ಪುಣ್ಯವಂತರಿರಬಹುದು. ಅದನ್ನು ನಿರ್ಣಯಿಸುವುದು ನಮ್ಮುಂದ ಸಾಧ್ಯವಿಲ್ಲ. ಪರಿಪೂರ್ಣತೆ ಪಡೆದವನೊಬ್ಬನೇ ಎಲ್ಲವನ್ನೂ ತಿಳಿಯಬಲ್ಲ. ಮಾನವನ ದೃಷ್ಟಿ ಬಹಳ ಸಂಕುಚಿತ. ಬಹಳ ಸಣ್ಣದು. ಸಹಜವಾಗಿಯೇ ಅದು ತಪು ನೋಟಿದಿಂದ ನೋಡುತ್ತದೆ. ನಮಗೆ ಒಂದು ಪಾಪವಾಗಿ ಕಾಣಬಹುದು. ಅದೇ ಮತ್ತೊಬ್ಬರಿಗೆ ಪುಣ್ಯವಾಗಿ ತೋರಬಹುದು. ಇವೆರಡರ ಒಕ್ಕೂಟವೇ ಜೀವನ. ಹಗಲು ರಾತ್ರಿಗಳ ಕೂಡಿಕೆಯಿಂದಲೇ ದಿನ. ಕೃಷ್ಣಪಕ್ಷ, ಶುಕ್ಲ ಪಕ್ಚಗಳ ಸೇರುವಿಕೆಯಿಂದಲೇ ಮಾಸ. ಅಂತೆಯೇ ಪಾಪ-ಪುಣ್ಯಗಳ ಮಿಶ್ರಣ ನಮ್ಮ ಬಾಳು. ನಮ್ಮ ನೋಟ ಹಿರಿದಾದಷ್ಟೂ, ನಮ್ಮ ಬಾಳು ಜೆಳೆದನ್ಟೂ, ' ನಮ್ಮ ಹೃದಯ

೩೨ ಷಿ್ಕಿಥಿಲೀ

ವಿಸ್ತಾಶವಾದಷ್ಟೂ ಅವುಗಳೆರಡರ ಐಕ್ಯ ನಮಗೆ ತೋರುತ್ತದೆ. ಭಾವನೆ, ಅನುಭವ, ಕಲ್ಪನೆ ಬಂದಾಗ ಮಾತ್ರ ಸಾಧನೆ ಸಾಧ್ಯ. ಸಾಧನೆ ಸಾರ್ಥಕ!”

ವಿದ್ಯಾರಣ್ಯರು ಮಾತು ಮುಗಿಸಿ ಮುಗುಳು ನಕ್ಕರು. ಮೈಥಿಲೀ, ಸದಾನಂದರ ಹೃದಯಗಳಲ್ಲಿ ಹೂ ಚೆಲ್ಲಿದಂತಾಯಿತು. ಇಬ್ಬರೂ ನಿಂತಲ್ಲಿಂದಲೇ ಗುರುಗಳಿಗೆ ತಲೆಬಾಗಿದರು. ವಿದಾ ್ಯರಣ್ಯರು ಕಣ್ಣು ಮುಚ್ಚಿ ಸಮಾಧಿುಲ್ಲಿ ಹೊಕ್ಕರು. ಬೆಳುದಿಂಗಳು ಹೊರಗೆ ಪ್ರಪಂಚನನ್ನೆ ಲ್ಲಾ ತನ್ನ ನಿಶಾಲಹೃದಯದಲ್ಲಿ, ಹಾಲುನಗೆಯಲ್ಲಿ ತೇಲಿಸುತ್ತಿತ್ತು.

ಕಲಾವಿದ

"" ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ ? ki

“ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು ?''

"ಇಷ್ಟು ದಿನವಿರಲ್ಲಿವೇನಮ್ಮ ಇನ್ನು ಮೇಲೆಯೂ ಹಾಗೆಯೇ. ಹೊರಗಿನ ಪ್ರಪಂಚಕ್ಕಿಂತ ನನ್ನ ಪ್ರಪಂಚವೇ ವಾಸಿ, ನನ್ನನ್ನು ನೋಡಿ ತಿರಸ್ಕರಿಸುವವರು ಇಲ್ಲಿಲ್ಲ.''

ನಿನ್ನನ್ನು ತಿರಸ್ಕ್ರರಿಸುವರೇ, ಮಗು? ಇಷ್ಟು ಚೆನ್ನಾಗಿ ಚಿತ್ರ ಬರೆಯುವೆ. ಈಗಾಗಲೇ ನಿನ್ನ ಹೆಸರು ಎಲ್ಲೆಲ್ಲೂ ಕೇಳುತ್ತಿದೆ. ಉತ್ತಮ ಕಲಾವಿದನೆಂದು ಜನ ನಿನ್ನನ್ನು ಹೊಗಳುತ್ತಿದಾರೆ. ಪತ್ರಿಕೆಗಳಲ್ಲಿ ನಿನ್ನನ್ನು ಹೊಗಳಿ ಬರೆದುದನ್ನು ನೀನೇ ನನಗೆ ತೋರಿಸಿದೆ. ಮತ್ತೆ, ತಿರಸ್ಕಾರ ವೆಬ್ಸಿಯದು, ಮಗು?”

ಅಮ್ಮ, ನೀನು ನನ್ನನ್ನು ನೋಡುತ್ತಿರುವುದು ನಿನ್ನ ದೃಷ್ಟಿ ಯಿಂದ. ಪ್ರಪಂಚದ ಕಣ್ಣಿನಿಂದಲ್ಲ. ತಾಯಿಯ ಕಣ್ಣಿಗೆ ಮಗ ಹೇಗಿ ದ್ವರೂ ಚೆನ್ನೇ! ಆದರೆ ಪ್ರಪಂಚದ ಕಣ್ಣಿಗೆ [ನಾನು ಬೀದಿಯಲ್ಲಿ ಹೋಗುತ್ತಿದ್ದರೆ ನನ್ನ ನ್ನು ನೋಡಿ ನಗುವವರೆಷ್ಟು ಮಂದಿ ಗೊತ್ತೇ? ಎದೆ ಕಿವಿಚಿ ಹೋಗುತ್ತದಮ್ಮ » ಅವರ ನಗು ಕೇಳಿ. ಮಕ್ಕಳು ದೂರದಿಂದ ನನ್ನನ್ನು ಕಂಡೇ ಕಿರಿಚಿ ಓಡಿಹೋಗುತ್ತವೆ. ಹೂವನ್ನು ಮುಟ್ಟಿದರೆ ಹೂವು ಕೂಡ ಸೆಟೆದುಕೊಂಡು ಮುಳ್ಳಾಗುವುದೋ ಏನೋ! ಅಮ್ಮು”

ಇಲ್ಲ, ಮಗು. ನೀನು ಹಾಗೆಲ್ಲ ಅನ್ನ ಜಾರದು. ನಿನಗೆ ಇಷ್ಟಾಗಿ ಏನಾಗಿರುವುದು.. ?''

ಬ್ದ ಅಮ್ಮ, ಸುಟ್ಟ ಮುಖವನ್ನು ಹೇಗ ತಹೀಕಸಲಸ್ಮು ? ಯಾರಿಗೂ ತೋರಿಸಲು ನಾಚಿಕಯಾಗುವುಹನ್ಮು. ನೀನು ಹೆಕ್ಕತಾಯಿ.

3

೩೪ ಮೈಥಿಲೀ ನಿನ್ನ ಮುಂದೆ ಬರಲೂ ಒಂದೊಂದು ಬಾರಿ ಮನಸ್ಸು ಅಳುಕುತ್ತದೆ. ನಾನೇಕೆ ಹೀಗೆ ಹುಟ್ಟಿದೆನೋ ಎನಿಸುತ್ತದೆ.”

ಹಾಗನ್ನ ಬೇಡ. ಮಗು”

ಅಮ್ಮ, ಸುತ ತ್ತರೇ ವಾಸಿಯಲ್ಲವೇನಮ್ಮ

“ಛೆ! ಕಟ್ಟಿಮಾತಾಡಬೇಡ--''

ತಾಯಿ ಕಣೊ ಕರೆಸಿಕೊಂಡರು... ಎದುರಿಗೆ ಮಗ. ವಿಖ್ಯಾತ ಕಲಾವಿದ. ಚಿಕ್ಕತನದಲ್ಲಿಯೇ ಚಿತ್ರ ತೆಗೆಯುವುದರಲ್ಲಿ ಹೆಸರು ಪಡೆದವನು. ಎಲ್ಲರ ಬಾಯಲ್ಲೂ ಅವನ ಹೆಸರೇ ಸಾವಿರ ಮಂದಿ ಅವನಿಂದ ಚಿತ್ರ ಬರೆ ಯಿಸಿಕೊಳ್ಳಲು ಇಚ್ಛೆ ಪಡುವರು. ಆದರೆ ಅವನಿಗೆ ಮನಸ್ಸಿನಲ್ಲಿ SRR ಯಿಲ್ಲ. ಹೃದಯದಲ್ಲಿ ಬೆಂಕಿ- ಜ್ವಾಲಾಮುಖಿ ಹುದುಗಿದೆ. ಇಷ್ಟೆಲ್ಲ ಕಾರಣ, ಅವನ ಮುಖ. ಆಳೇನೂ ಸಣ್ಣವನಲ್ಲ. ಹೃಷ್ಟ ಪುಷ್ಪವಾಗಿಯೇ ಚಿಳೆದವನು. ಕಟ್ಟುಮಸ್ತಾದ ದೇಹ. ಹಿಂಭಾಗದಿಂದ ನೋಡಿದರೆ ಸುಂದರ ನಾಗಿಯೇ ತೋರುವನು. ಒಂದೊಂದು ಅಂಗವೂ ಅಚ್ಚಿ ಗೆ ಹಾಕಿ, ಮಾಡಿ, ಕೂಡಿಸಿದಂತಿತ್ತು. ಸಮರೂಪ. ಆದರೆ ಮುಖ ಮಾತ್ರ ವಿಕಾರ, ಅಗಲವಾಗಿ ಕಾಂತಿಯುತವಾದ ಕಣ್ಣು ಗಳು ತೀಕ್ಷ್ಣ ಇತಯಿಂದ ಹೊಳೆಯು ತ್ರಿದ್ದುವು. ಆದರೆ ಹಣೆಯಮೇಲೆ- ಕೆನ್ನೆ ಯಮೇಲೆ, ನೋಡಲಾಗದಂತೆ ನಿಕಾರ ಗೆರೆಗಳು. ಸುಕ್ಕುಸುಕ್ಕು. ಚರ್ಮವನ್ನು ಕಿತ್ತು ದಿಣ್ಣೆ ಟ್ಟಿ ನಡುವೆ ಕೆತ್ತಿದಂತೆ, ಉತ್ತಂತೆ, ತೋರುತ್ತಿತ್ತು. ಮುಖದ ಬಗೆ ಯಿಂದಲೇ ಅವನಿಗೆ ಚಿಕ್ಕಂದಿನಿಂದಲೂ ದುಃಖ. ಎಳತನದಿಂದಲೂ ಸರಿ ಯವರಿಂದ ಬೈಗಳು, ಕುಹಕ, ೈಂಗ್ಯ ಸೈ ಹಾಸ್ಯ. ಅದು ಇಂದಿನವರೆಗೂ ನಿಂತಿರಲಿಲ್ಲ. ಒಮ್ಮೆ ಯೇನಾದರೂ ಅಪ್ಪಿತಪ್ಪಿ ಹೊರಗೆ ಹೊರಟನೆಂದರೆ ಸೆರಿ ಎಲ್ಲರ ಕಣ್ಣೂ ಅವನ ಮೇಲೆಯೇ ! ಎಲ್ಲರೂ ತನ್ನನ್ನೆ ಸೇ ನೋಡು ತ್ರಿರುವರು. ತನ್ನ ನ್ನು ತಿರಸ್ಕಾರದಿಂದ ನೋಡುವಕೆನ್ನು ವ: a ಅವನ ಸೂಕ್ಷ್ಮ ಹೃದ್ಯಯಕ್ಕೆ. ನಾಟಿತ್ತು. ಅದರಿಂದ ಮುಳ್ಳು ಹತ್ತಿದ ಕೈ ಹಿಂದ ಕಳೆದುಕೊಳ್ಳುವಂತೆ ಮತ್ತೆ ಮನೆಗೆ ಓಡಿಬರುತ್ತಿದ್ದ. ಮತ್ತೆ ತನ್ನ ಕೋಣೆ ಯಾಯಿತು. ಚಿತ್ರದ ರಚನೆಯಾಯಿತು. ಯಾರನ್ನೂ ಕರೆಯುತ್ತಿರಲಿ ಲ್ಲ

ಕಲಾನಿದ 3೫

ಯಾರ ಮನೆಗೂ ಹೋಗುತ್ತಿರಲಿಲ್ಲ. ದೂರದ ಹಳೆಯ ಸ್ನೇಹಿತನೊಬ್ಬ ಮನೆಗೆ ಬಂದು ಚಿತ್ರಗಳನ್ನು ತೆಗೆದುಕೊಂಡು ಹೋಗಿ ಮಾರುತ್ತಿದ್ದ . ಬಂದ ಹಣ ದಲ್ಲಿ ಜೀವನ ಹೇಗೋ ಹಾಗೆ ಸಾಗುತ್ತಿತ್ತು. ಅವನಿಗೆ ಮನಸ್ಸು ಸಮಾ ಧಾನವಿಲ್ಲ. ತಾಯಿಗೂ ಸಮಾಧಾನವಿಲ್ಲ. ಅವನಿಗೆ ತನ್ನ ವಿರೂಪದಿಂದ ಕುಗ್ಗಿದ ಹೃದಯ. ತಾಯಿಗೆ ಅವನ ನೋವಿನಿಂದಾದ ನೋವು. ಜತೆಗೆ ಅವನನ ನನ್ನು EN ಸೊಸೆ ತರುವ ಆಸೆಯ ಹೃದಯ!

ಹಾಗನ್ನ ಬಾರದು, ಮಗು. ಆಗಲೇ ಅವರಗೆ ಹೇಳಿ ಕಳಿಸಿದೆ. ನಾಳೆ ಬರುವರು.”

“ಯಾರು? ಅಯ್ಯೋ [ ಬೇಡಮ್ಮ. ಅವರೂ ನನ್ನ ಮುಖ ಕಂಡು ಉಗಿಯಲಿ ಎಂದೇನಮ್ಮ

ಇಲ್ಲ, ಮಗು. ಅವರು ಅಂತಹವರಲ್ಲ. ಹುಡುಗಿಯನ್ನು ನೀನು ನೋಡು. ಒಪ್ಪಿದರೆ-''

ಆಮ್ಮ--ನಾನು-ಹುಡುಗಿಯ ಮುಂದೆ ಬಂದು- ಇಲ್ಲ! ಇಲ್ಲ! ಸಾಧ್ಯವಿಲ್ಲ! ''

ಬೇಡ, ಮಗು. ನೀನು ನಿನ್ನ ನೋಣೆಯೊಳಗಿಂದಲೇ ನೋಡು.''

ಕಿ ಕಳ್ಳತನದಲ್ಲಿ ನೋಡುವುದು ಬೇಡಮ್ಮ. ಇಷ್ಟಾಗಿ ಹುಡುಗಿ ಯನ್ನು ನಾನು ಒಪ್ಪಿದರೂ ಹುಡುಗಿಗೆ ನಾನೊಪ್ಪಿಗೆಯಾಗಬೇಡವೇ ? ನೀನೇ ಹೇಳಮ್ಮ ಮುಖ ಕಂಡು ಯಾವ ಹುಡುಗಿಯಾದರೂ ಒಪ್ಪು ವಳೇ? ನಿಜ ನನಗೇನೋ ಬೇಕಾಗಿದೆ. ನನ್ನ ಹೃದಯಕ್ಕೆ ಶಾಂತಿ ನೀಡುವ ಹೃದಯ ಬೇಕಾಗಿದೆ. ಸುಖದ ಅಮೃತದ ಹೊಳೆಯನ್ನು ನನ್ನ ಜೀವನದಲ್ಲಿ ಹರಿಸುವವರೂ ಬೇಕಾಗಿದೆ. ನನ್ನ ಕತ್ತಲೆಯಲ್ಲಿ ಬೆಳಕು ನೀಡುವವರೂ ಬೇಕಾಗಿದೆ. ಆದರೆ ಅಮೃತ ಕೊಟ್ಟು ವಿಷ ಕುಡಿಯು ವವರು ಯಾರಿದಾರಮ್ಮ ?''

ಮೋಹನ ತಾಯಿಯಿಂದ ಕಡೆಗೆ ಸರಿದು ನಿಂತ. ತಾನೇ ಚಿತ್ರಿಸಿದ ಪರಶಿವನ ಮೂರ್ತಿ. ಉಳಿದೆಲ್ಲ ಚಿತ್ರಗಳ ಶಿವನಲ್ಲ ಚಿತ್ರದ ಶಿವು ಮುಖದಲ್ಲಿ ಭಾವನೆಯೇ ಕಾಣದ ಶಿವನಲ್ಲ. ಬರಿಯ ಜಟಾಜೂಟಿ

*೩ಿ೬ ನೈಕಿಲೀ

“ಭಾರಿಯ್ಲ. ಇದು ಪರಮಮಾನವ ಶಿವನ ಮೂರ್ತಿ. ಮುಖದಲ್ಲಿ ತ್ಯಾಗದ ಮುಗುಳು ನಗೆ. ಕಣ್ಣಿನಲ್ಲಿ ಪ್ರೇಮದ ಕಾಂತಿ. ಬಲಗೈಯಲ್ಲಿ ವಿಷ ಹಾಲಾಹಲ. ಕೈ ಬಾಯಿಯ ಕಡೆಗೆ ಕೊಂಚ ಓಡಿದೆ. ಎಡಗೈಯಲ್ಲಿ ಅಮೃತದ, ಬಟ್ಟಲು. ಳ್ಳ ಮುಂದೆ ನೀಡಿದೆ ದಾನ ಕೊಡುವಂತೆ. ಸಾವಿಗೆ ಸಿದ್ಧನಾದ ಪರಮತ್ಯಾಗಿ ಶಿವ ಸಂತೋಷದಿಂದ ಹಾಲಾಹಲ ಧರಿಸಲು ಹೊಂಬಿದಾನೆ.

ಹಾಲಾಹಲ ಕುಡಿಯುವ ಸಾಹಸ ತ್ಯಾಗ, ಪರಶಿವನೊಬ್ಬ ನಿಗೆ ಮಾತ್ರ !'' ಎಂದುಕೊಂಡ ಮೋಹನ.

4 ಹಾಗನ್ನ ಬೇಡ ಮಗು. - ಹೆಂಗಸಿಗೆ ರೂಪ ಬೇಕಿಲ್ಲ. ಗುಣ ಬೇಕು. ಒಪ್ಪಬೇ ಕಾದುದು ನಿನ್ನ ಮುಖವನ್ನ ಲ್ಲ. ನಿನ್ನ ಕಲೆಯನ್ನು”

“ಕಲೆ! ಕಲೆ ಯಾರಿಗೆ ಬೇಕು? ಹೆಣ್ಣಿಗೆ ಕಲೆಯಲ್ಲಿ ಆಸಕ್ತಿಯಿಲ್ಲ; ಕಲಾವಿದನಲ್ಲಿ. ತಾನೊಬ್ಬ ಕಲಾವಿದನ ಹೆಂಡತಿಯಾಗುವೆನೆನ್ನು ಹೆಮ್ಮೆ ಇರುವುದೇ ಹೊರತು, ಕಲೆಯ ಹಿರಿಮೆಯಲ್ಲಿ ವಿಶ್ವಾಸನಿಶುವುದಿಲ್ಲ. ರೂಪ ಯಾರಿಗೆ ತಾನೇ ಬೇಡ ಹೇಳಮ್ಮ ?--ನೀನೂ ರೂಪವತಿಯಾದ ಸೊಸೆಯನ್ನೆ ಬಯನಸುವುದಿಲ್ಲವೇ ?''

"ಹೂಂ

ಅತ್ತೆಗೆ ರೂಪವತಿಯಾದ ಸೊಸೆಯ ಬಯಕೆ. ಹೆಣ್ಣಿಗೆ ರೂಪ ನಂತ ಗಂಡನ ಬಯಕೆ. ಗಂಡಿಗೆ ರೂಪವತಿಯಾದ ಹೆಣ್ಣಿನ ಬಯಕೆ. ಅದು ಸಹಜ. ನನ್ನನ್ನು ಒಪ್ಪುವವರು ಯಾರಮ್ಮ?”

ಮೋಹನನ ಕಣ್ಣಿನ ತುಂಬ ನೀರು ತುಂಬಿಕೊಂಡಿತು. ಮಾತು ತಂಕದಲ್ಲೇ ಮುಕ್ಳ್ಕಾಯಿತು. ಹೃದಯದ ನೂರು ಆಸೆ ಹೊಗೆಯಾಡು ಫ್ರಿದ್ದುದು ಎಚ್ಚತ್ತು ಉರಿಯುತ್ತಿತ್ತು. ಅವನಿಗೇನೂ ಆಸೆಯಿಲ್ಲದಿಲ್ಲ. ಅವನು ಕಲಾವಿದ. ಸೌಂದರ್ಯ ಪ್ರೇ ಮಿ. ಸೌಂದರ್ಯವನ್ನು ಎಲ್ಲಿ ಕಂಡರೂ ಸವಿಯುವ ರಸಿಕ ಮನಸ್ಸಿನವನು. ಆದರೆ ತನ್ನ ವಿಕಾರತೆಯಿರಿದ ಅವನ ಮನಸ್ಸು ಕುಗ್ಗಿ ಹೋಗಿತ್ತು. ಹೃದಯ ಬಹಳ ಸೂಕ್ಷ ೬ವೌಗಿ ಹೋಗಿತ್ತು. ಆಸೆಗಳು, ಆಕಂಕ್ಣೆ ಗಳನ್ನೆಲ್ಲಾ ಹೃದಯದಲ್ಲೇ ಗೋಕಿಮಾಡಿಡಲು ಯತ್ತಿ

ಕೆಲಾಪಿದೆ 4೭ ಸಿದ್ದ. ಆದರೆ ಅಷ್ಟು ಸುಲಭವಾಗಿ ಅಡು ಸಾಧ್ಯವಾಗುವಂತಿಜ್ನರೆ ಇನ್ನೇನು?

ಹಿಂದೆ ಒಂದು ಬಾರಿ ಅವನು ಕಾಲೇಜಿನಲ್ಲಿ ಓದುತ್ತಿದ್ದಾಗ ಅವನು ಜರಿತ್ರೆಯ ಸಂಘಕ್ಕೆ ಒಂದು ತೈಲಚಿತ್ರ ಬರೆದು ಕೊಟ್ಟಿದ್ದ. ಸಂಘದ ಉತ್ಸ ವದಂದು ಚಿತ್ರದ ಅನಾವರಣೋತ್ಸ ವವಿತ್ತು. ಸೆ ಚಿತ್ರ ಬರೆಯ.ವನೆಂದು ಯಾರಿಗೂ ಗೊತ್ತಿರಲಿಲ್ಲ. ಕಾಲೇಜಿನ ಬಳಿ ಕಾಲಿಟ್ಟ ಕೆ ಬ್ಲಾರೂ ಅವನ ಕಡೆಗೆ ನೋಡಿ ಕಣ್ಣು ಹೊರಳಿಸುವವಕೀ-- ಇಲ್ಲ ನಗುವವರೇ ! ಅವನ ಮನಸ್ಸಿ ಕುದಿ ಯಾರಿಗೂ ತಿಳಿಯದು. ದಿನ ಸಂಜೆ ಚಿತ್ರ ಅನಾವ ವರಣವಾದಮೇಲೆ ಚಿತ್ರ ಬರೆದವರು ಇವರೇ ಎಂದು ಅಧ್ಯಕ್ಷರ ರು ಅವನನ್ನು ವೇದಿಕೆಯ ಮೇಲಕ್ಕೆ ಕೂಗಿದರು. ಆಗ; ಕೆಳಗಿನಿಂದ ತೀವ್ರ ಬೆಳಕು ಅವನ ಮೇಲೆ ಬೀಳುತ್ತಿರುವಾಗ, . ವೇದಿಕೆಯ ಮೇಲೆ ಬಂದು ನಿಂತಿದ್ದ. ಹೊಗಳಿಕೆ, ಮೆಚ್ಚು ಗೆ ಪಡೆದ ಹಿಗ್ಗಿ ನಲ್ಲಿ ಒಂದು ಅರೆನಿಮಿಷ ತನ್ನನ್ನು ತಾನೇ ಮರೆತ. ಬಣ್ಣದ ಶ್ರ ಪಂಚದಲ್ಲಿ- ತೇಲಿದ. ಆದರೆ ಮರುನಿಮಿಷವೇ ನಗೆಯೊಂದು ಕಿವಿ ಹೊಕ್ಕು ಎಜೆ ಕುಡಿತ ಹೆಚ್ಚಿತು. ನನ್ನ ವಿಕಾರತೆಯನ್ನು ನೋಡಲು ವೇದಿಕೆ, ಈ.ಬೆಳಕ್ಕು ಎಂದು ಹೃದಯ ಅಂದಿತು. ಮನಸ್ಸು ಹೂಂಗುಟ್ಟಿತು. ಸರಿ, ಮೊದಲಿನ ದ್ವೇಷ ಉಕ್ಕಿತು. ಅಲ್ಲಿಂದ ಒಂದೇ ಹಾರಿಗೆ ಹಾರಿದ ಪಕ್ಕದಲ್ಲಿದ್ದ ಕೋಣೆಗೆ--ಅಲ್ಲಿಂದ ಮನೆಗೆ ಓಡಿದ. ಆದರೆ ವೇದಿಕೆ ಬಿಡುವ ಮೊದಲು ಒಂದು ಸುಂದರ ಮುಖ--ಹೆಣ್ಣಿನ ಮುಖ ಕಂಡಿದ್ದ. ಮುಂದಿನ ಸಾಲಿ ನಲ್ಲಿ ಕುಳಿತಿದ್ದ ಹೆಣ್ಣುಮಕ್ಕುಳಲ್ಲೊಬ್ಬಳ ಮುಖ ಮುದ್ದಾಗಿತ್ತು. ಸುಂದರ ವಾಗಿತ್ತು. ಅವನು ಬಣ್ಣದ ಜಗತ್ತಿನಲ್ಲಿ ಯಾವುದನ್ನು ಆರಾಧಿಸು ತ್ತಿದ್ದ ನೋ ಮೂರ್ತಿಗೆ ಜೀವಳಳೆ ಕೊಟ್ಟಿಂತಿದ್ದ ಳು ಆಕೆ. ಹುಡುಗಿ ಯಾರೆಂಬುದು ಅವನಿಗೆ ತಿಳಿಯದು. ಆಕೆಯ. ಹೆಸರೇನೆಂಬುದೂ ತಿಳಿ ಯದು. ತಿಳಿದುದಿಷ್ಟೇ--ಅವಳ ಮುಖದ ಸೌಂದರ್ಯ. ಸೌಂದರ್ಯ ಅವನ ಮನಸ ನ್ನು a ಕ್ರಮಿಸಿಬಿಟ್ಟಿತು. ಏನೇ ಮಾಡಿದರೂ ಸಂದ. ರ್ಯವನ್ನು, ಮುಖವನ್ನು ಮರೆಯಲಾಗಲಿಲ್ಲ. ಹೂವಿನ ಸುಗಂಧದ

ತಿಲ ಮೈಥಿಲೀ

ನೆನಪಿನಂತೆ ಒಂದೇ ಸಮನಾಗಿ ಅವನ ಮನಸ್ಸಿನ ಹಿನ್ನೆಲೆಯಲ್ಲಿ ಹಿಂಸೆ ಪಡಿಸುತ್ತಿತ್ತು. ಕೊನೆಗೊಮ್ಮೆ ಮ.ಖದ ಚಿತ್ರ ಬರೆದ-ಅದೂ ಹದಿ ನೈದು ದಿನಗಳ ತಾಕಲಾಟಿದ ಅನಂತರ. ಭಂಗಾರದ ನೂಲಿನಿಂದ ನೇದ ಒಂದು ಜೀಡನ ಬಲೆ. ಜೇಡನ ಬಲೆಯ ಭಂಗಾರದ ಎಳೆಗಳ ಮಧ್ಯದಲ್ಲಿ, ನಡುಮಧ್ಯದಲ್ಲಿ, ಆಕೆಯ ಮುಖ. ಕೆಂಪು ನೀಲಿಮೆಗಳು, ಬೆಳ್ಳಿ ಬಿಳುಪುಗ ಳಿಂದ ರಚಿಸಿದ ಮುಖ ಭಂಗಾರದ ಹಿನ್ನೆಲೆಗೆ ಹೊಳೆಯುತ್ತಿತ್ತು. ಆದರೆ ಮುಖದಲ್ಲಿ ಶಾಂತಿಯಿರಲಿಲ್ಲ ಕಾತರವೂ ಇರಲಿಲ್ಲ. ಗೆಲುವೂ ಇಲ್ಲ. ಮುಖದಲ್ಲಿ ಸೌಂದರ್ಯವೇ ಇರಲಿಲ್ಲ. ರೂಪವೆಲ್ಲಾ ಹೊರಗಿನ ಆಕರ್ಷಕ ರೂಪ. ಆದರೆ ಏನೋ ಕೊರತೆ ಚಿತ್ರದಲ್ಲಿ. ಅದು ಅವನ ಮನಸ್ಸಿನ ಕೊರತೆ. ಸೌಂದರ್ಯ ತನಗೆ ಬೇಕನ್ನುವ ಆಸೆ. ಆದರೆ ಅದು ಅಸಾಧ್ಯ ವೆನ್ನುವ ನಿರಾಸೆ. ಹೀಗಾಗಿ ಸೌಂದರ್ಯದ ಒಳ ಆತ್ಮ ಕೈ ಮಾರಿ ಹೋಗಿತ್ತು. ಅಂದಿನಿಂದಲೂ ಮುಖಕ್ಕಾಗಿ, ಸೌಂದರ್ಯಕ್ಕಾಗಿ ಕಾತರಿಸುತ್ತಿದ್ದ. ಬಯಸುತ್ತಿದ್ದ. ಆದರೆ, ಅವನನ್ನು ಅವನ ಸುಟ್ಟ ಮೋರೆಯನ್ನು ಕಂಡು ಮೆಚ್ಚುವವರಾದರೂ ಯಾರು? ಕೊರತೆಯಿಂದ ಅನನ ಚಿತ್ರಕ್ಕೂ ಒಂದು ಕೊರತೆ ಬಂದಿತ್ತು.

ಚಿತ್ರದ ನೆನಪಾಗಿ ಮೋಹನ ತಾಯಿ ನಿಂತಿದ್ದ ಕಡೆಗೆ ತಿರು ಗಿದ ಅಲ್ಲಿಯೇ ಎದುರಿಗೇ ಚಿತ್ರ, ಇನ್ನೂ ಮೊದಲಿನಂತೆಯೇ ಉಳಿದಿತ್ತು. ಚಿತ್ರದ ಕುಂದು ಕಲಾವಿದನ ಕಣ್ಣಿಗೆ ಚೆನ್ನಾಗಿ ಕಾಣು ತ್ತಿತ್ತು. ಮಾಂಸದ ಮುದ್ದೆಯೊಂದರ ಮುಖ ಇದು. ಇದರಲ್ಲಿ ಜೀವಕಳೆ ಯಿಲ್ಲ ಎಂದು ಅವನ ಹೃದಯ ಹೇಳಿತು. ಹೌದು, ಕಲಾವಿದನಲ್ಲಿ ಕೊರತೆ ಯಿರಬೇಕಾದರೆ ಕಲೆ ತಾನೆ ಹೇಗೆ ಪೂರ್ಣವಾದೀತು ಎಂದುಕೊಂಡ. ಮತ್ತೆ ಮಾತು. ದಿನದ ಮಾತು ನೆನಪಾಯಿತು. ಚಿತ್ರ ಬರೆಯ: ತ್ತಿರುವಾಗ ಒಂದು ದಿನ ಕಾಲೇಜಿನ ಕಡೆಗೆ ಹೋಗ-ತ್ತಿದ್ದ. ಅಂದು ಎಂದಿ ನಂತೆ ತಲೆತಗ್ಗಿಸಿ, ಕರವಸ್ತ್ರದಿಂದ ಮುಖ ಮುಚ್ಚಿಕೊಂಡು ತಲೆ ತಗ್ಗಿಸಿ ಫೊಂಡು ಹೋಗುತ್ತಿದ್ದಾಗ ಹಲವಾರು ಕಂಠಗಳು ಕೇಳಿದುವು. ಅವನ ಹೃದಯ ಅಳುಕು ಹೃದಯ. ತನ್ನ ವಿಚಾರವಾಗಿ ಏನಾದರೂ ಮಾತಾಡಿ

ಕಲಾವಿದೆ ರೀ

ಕೊಳ್ಳುತ್ತಿರುವರೋ ಏನೋ ಎಂದು ಸೆಂದೇಹ. ಏನೆನ್ನುವರೋ ಎಂಬ: ಕಾತರ. ಗೊತ್ತೇ ಇದೆ, ನನ್ನನ್ನು ತಿರಸ್ಕರಿಸುವರೆನ್ನುವ ಕಳವಳ. ಇಲ್ಲ ಸಾಗಿರಲಾರದು, ಅವರು ಬಯ್ಯಲಾರರು, ಎನ್ನುವ ಮೆ; ಆಸೆ. ಅದ ಸಲ್ಲಿ ಅವನಿಗೇ ಸಾಕಷ್ಟು ನಂಬಿಕೆಯಿರಲಿಲ್ಲ. ಹೀಗಾಗಿ ಮನಸ್ಸು ಈದಿ: ಸುತ್ತಿತ್ತು. ಮೈಯೆಲ್ಲಾ ಕವಿಯಾಗಿ ಕೇಳಿದ. ಮಾತು ಅರ್ಧ ಅರ್ಧ ಕೇಳಿಸಿತು.

ಅಯ್ಯೋ- ಹೆಸರು ಹೇಗಿದ್ದರೇನೆ?'' ಬಿ

“ಸರ, ಸರಿ, ಕಣಿಗಲೆಗೆ ಗುಲಾಬಿ ಎಂದು ಹೆಸರಿಟ್ಟಿರಾಯಿತೇನೆ ?'”

ಮೋಹನನ ಎದೆ ಕವಿಚಿದಂತಾಯಿತು. ಗುಲಾಬಿ-ಕಣಿಗಲೆ-ಶಾನು!

A ಮುಳ್ಳುಮುಳ್ಳು ಮುಖದ ಮೆಳ್ಳೆಗಣ್ಣಿ ಇಲ್ಲವೇ-ಅವಳ ಕೆಸರು ಮಾನಾಕ್ಷಿ ke

"ಅದಕ್ಕೇನು ಮಾಡಲಾಗುತ್ತೆ, ಕೊಕ್ಕರೆ ಕೊರಳಿನನರೂ ಹಂಸ ಸಿಗುವುದಿಲ್ಲವೇ ?'' p

ಮೋಹನನ ಎಜೆ ಹೊಡೆದುಕೊಳ್ಳುತ್ತಿತ್ತು. ಮನಸ್ಸು ವಿಹ್ವಲ: ಶಾಯಿತು. ಸಾಗರದ ಮಹಾ ಅಲೆಗಳ ನಡುವೆ ಸಿಕ್ಕಿಕೊಂಡು ಹೆಣಗಾ ಏವ ಮರದ ತುಣುಕಿನಂತೆ ಒದ್ದಾಡುತ್ತಿತ್ತು. ತನ್ನ ರೂಪ! ತನ್ನ ಕೆಸರು! ಎಂತಹ ಕೂಡಿಕೆ! ಎರಡು ಧ್ರುವಗಳ ಕೂಡಿಕೆ ಅದು! ಹೆಸ ನ್ನು ಯಾರಿಟ್ಟರೋ ತನ್ನ ವಿಕಾರಾಕೃತಿಗೆ ಎಂದು ಮರಮರ'ಮಿಡುಕಿದ. - 'ಜ್ಲಿನಲ್ಲಿ ನೀರು ಬಂತು. ಉಕ್ಕಿ ಹರಿಯಿತು. ಅಂದು ಮತ್ತೆ ಕಾಲೇಜಿಗೆ ಕೋಗುವ ಮನಸ್ಸಾ ಗಲಿಲ್ಲ. ನೇರವಾಗಿ ಮನೆಗೆ ಹಿಂತಿರುಗಿದ. ಮನೆಗೆ 30ದು ಒಂದೇ ಸಮನೆ ಮಿಸುಕಾಡಿದ. ಪರೆ ಬಿಡುವ ಹಾವಿನಂತೆ ಒದ್ದಾ ಶಿದ, ಅಯ್ಯೋ ಹಾಳು ಮುಖ! ಹಾಳು ಹೆಸತು! ನಾನೇಕೆ ಹುಟ್ಟಿದೆನೋ ದು ತನ್ನನ್ನು ತಾನೇ ಹಳಿದುಕೊಂಡ. ತನಗೆ ಜೀವ ಕೊಟ್ಟ ತಾಯಿ ರನ್ನ್ನು ಶವಿಸಿದ. ಆತ್ಮಹತ್ಯೆ ಮಾಡಿಕೊಂಡುಬಿಡಲೇ ಎಂದು ಎದ್ದು ನಿಂತ. ದುರಿಗೇ ಕಲೆಯ ಅಧಿದೇವತೆ. ತಾನೇ ಚಿತಿ ಸಿದ ಮಹಾಶಕ್ತಿ--ಸುಸ್ಥೆತಿ, ಇರದೆ. ಅವನು ಚಿತ್ರಿಸಿದ ಶಾರದೆ ಎಂದಿನ ನೀಣಾಪಾಣಿ ಶಾರದೆಯಲ್ಲ.

೪೦ ಮೈಫಿಲೀ

ಬಿಸಿಯ ದುಶೂಲದ ಚಂದ್ರಮುಖಿಯಲ್ಲ. ನೆಳಲು ಬೆಳಕಿ ಕಲೆಯ-ಡೇವತೆ ಶಾರಣಿ. ಎರಡು ಪಳ್ಕಳ್ಕೂ ಮೋಡಗಳು. `ಬಿಳಿಯದೊಂದು, ಕರಿ%ು ದೊಂದು. ಅವ್ರಗಳೆ ತೆಳು ಪರದೆಯೊಳಗಿನಿಂದ ಒಳಗಿನಹುನೋಕರ ಮೂರ್ತಿ ಕಾಣುತ್ತಿತ್ತು. ಮುಖದ ಒಂದು ಪಕ್ಕಕ್ಕೆ ಹೆಚ್ಚು ನೆಳಲು ಬಿದ್ದು ಕೊಂಡ ಕವ್ಬುಛಾಯೆ ಮೂಡಿತ್ತು. ಅದರಿಂದ ಕಲೆಯ ಅಧಿದೇವತೆಯ ಕಣ್ಣಿನ ಆಲಿ ಹೊಳೆಯತ್ತಿತ್ತು, ಆದರೆ ಕಣ್ಣೀರಿನ ಮೂಲಕ. ಮತ್ತೊಂದು ಪಶ್ಯ ಪೂರ್ಣ ಬೆಳಕಿನಲ್ಲಿ ಶುಭ ವಾಗಿತ್ತು. ಕಣ್ಣು ನಗೆಯ ಕಾಂತಿ ಸೂಸು ತ್ತಿತ್ತು. ಶಾರದೆಯ ಎರಡು ಕೈಗಳಲ್ಲಿ ಒಂದರಲ್ಲಿ ಒಂದು ಆರಳುತ್ತಿರುವ ಹೂಮೊಗ್ಗು. ಮತ್ತೊಂದರಲ್ಲಿ ಮುಳ್ಳಿನ” ಮಾಲೆ! ತನ್ನ ಕಲಾದೇವಿಯ ಚಿತ್ರ ಸಂಡು, ಎದ್ದು ನಿಂತವನು ಮತ್ತೆ ಕುಳಿತ. ತಲೆ ತಗ್ಗಿ ಸಿದ. ತಾಯೆ! ನನಗೇಕೆ ಕಲೆಯನ್ನು ಕೊಟ್ಟಿ ? ಸೌಂದರ್ಯದ ಸವಿಯನ್ನೇಕೆ ತೋರಿ ಸಿದೆ. ನನ್ನನ್ನು ಸಾಮಾನ್ಯನಾಗಿ ಸಬಾರದಾಗಿತ್ತೇ? ಕಲ್ಪನೆಯ ಬಿಸಿ ಮುಳ್ಳಿನ ಮಾಲೆಯೇ ನನ್ನ ಹಣೆಗೆ! ಹೂವಿಲ್ಲವೇ? ಎಂದೆಂದಿಗೂ ಹೀಗೆಯೇ ನಾನು ದುಃಖ ಅನುಭವಿಸಬೇಳೇ? ಸೌಂದರ್ಯ ಕಾಣುವ ಬಂಕುಕೆ ಕೊಟ್ಟೆ, ಶಕ್ತಿ ಕೊಟ್ಟಿ. ಆದರೆ ಅದನ್ನು ನಡೆಯುವ ಶಕ್ತಿ ಕೊಡ ಲಿಲ್ಲ. ಕಲೆ, ಶಕ್ತಿ, ಯಶಸ್ಸು, ಕಲ್ಪನೆ ಯಾರಿಗೆ ಬೇಕು! ಮನಸ್ಸಿಗೆ ಶಾಂತಿ ಕೊಡಲಾರೆಯಾ ? ಎಂದು ಮೂಕ ವೇದನೆಯಿಂದ ಶಾರ ದೆ ಚಿತ್ರದ. ಮುಂದೆ ಬೇಡಿಕೊಂಡ. ಪಕ್ಕದಲ್ಲೇ ವಸಂಶಯತುವಿನ ಆಗಮನದ ಚಿತ್ರ. ಮೂಕರಿಗೂ ಬಾಯಿ ಬರುವಂತೆ ಹೂಬಿರಿಯುವ. ಯಶು ವಸಂಶದ ಚಿಶ್ರ. ಬಳುಕುವ ಬಿಳಿ ಮೋಡದ ಮೇಲೆ ನಾಚಿಕೆಯ ಕೆಂಪು ರಂಗು ಜೆಲ್ಲುವ ವಸಂತರಾಜನ ಆಗಮನ ಚಿತ್ರ. ಅದನ್ನು ಹರಿದು ಚೂರು ಜೂರು ಮಾಡಿಬಿಡಲೇ ಎನುವಷ್ಟು ಕೋಪ ಬಂದಿತು ಮೋಹನನಿಗೆ. ಆದರೆ ಅದೇಕೋ ಏನೋ ದಿನ ಕೈ ತಡೆದಿತ್ತು. ತಲೆ ಹಾಗೆಯೇ ಎಷ್ಟೇ ಹೊತ್ತು ಚಿತ್ರಡ ಮುಂದೆ ಬಾಗಿತ್ತು. ಅಂದು ರಾತ್ರಿ ಬಹಳ ಹೊತ್ತಿನವರೆಗೂ ಕುಂಚ ಹಿಡಿದು ಯಾವುದೋ ಚಿತ್ರ ಬಿಡಿಸಿದ್ದ. ಆದು ತನ್ನ ಚಿತ್ರ--ಶನ್ನೆ ಲ. ಆಸೆ ಆಕಾಂಕ್ಷೆಗಳನ್ನು ಹುದುಗಿಸಿದ್ದ ಮುಖದ ಚಿತ್ರ!:

ಕೆಬಾವಿಜೆ ೪೧

ಅದನ್ನು ಚಿತ್ರಿಸುವಷ್ಟು ದಿನ ಮನಸ್ಸಿ ನೋವಿನಲ್ಲೂ ಒಂದು ಸುಖ. ಅದನ್ನು ಮುಗಿಸಿದ ಮೇಲಿನ ಸಮಾಧಾನದಲ್ಲೂ ಒಂದು ಅಶಾಂತಿ!

ಇದೆಲ್ಲಾ ನೆನಪಾಯಿತು ಮೋಹನನಿಗೆ. ಕಣ್ಣೆವೆ: ಮಳೆಯಿಂದ ತೊಯ್ದ ಹೂನಿಸೆಸಳಿನಂತೆ ತೇವವಾಗಿತ್ತು. ಮುಳ್ಳಿನ ತುದಿಯ ಮಂಜಿನ ಹನಿಯಂತೆ, ಕೆನ್ನೆಯ`ಚರ್ಮದ ದಿಣ್ಣೆಯ ಮೇಲೆ ಒಂದು ಹನಿ ನೀಶು ನಿಂತು ಕೆಳಗಿಣ.ಕುತ್ತಿತ್ತು.

ಶಾಯಿ ಅವನನ್ನು ಅಸ್ಪ್ರಶ್ಟೇ ಬಿಡಲಿಲ್ಲ ಒಂದೇ ಸಮನಾಗಿ ಒತ್ತಾಯಮಾಡಲಾರಂಭಿಸಿದರು.

ಮೊದಲು ನೀನು ನೋಡು. ನಿನಗೊಪ್ಪಿಗೆಯಾದರೆ ಸಲ. ಆಮೇಲೆ ಮುಂದಿನ ಮಾತು, ಸುಮ್ಮನೆ ಯಾಕೆ ಒದ್ದಾಡುತ್ತೀ? ನೀನೇ ನನಗೆ ನೂರು ಸಾರಿ ಹೇಳ್ಲೊವೇ? ಒಳಗಿನ ಸೌಂದರ್ಯವೇ ನಿಜವಾದ ಸೌಂಡರ್ಯುವೆಂದು ಸಾರಿಸಾರಿಗೂ ಹೇಳುತ್ತಿರುವೆಯಲ್ಲಾ!'' ಎಂದರು.

ಮೋಹನ ಮಾತಾಡಲಿಲ್ಲ. ಹೃದಯದಲ್ಲಿ ದ್ವೇಷ, ದುಃಖಗಳು ತುಂಬಿ ಬರುತ್ತಿದ್ದುವು.

ನಾಳೆಯದಿನ ಮಧ್ಯಾಹ್ನ ಮನೆಯಲ್ಲೇ ಇರು. ನಾನು ಏನು ಹೇಳಿದೇನೆ ನೋಡುತ್ತಿರು. ಹುಡುಗಿ ನಿನ್ನ ಕಲೆಯನ್ನು ಮೆಜ್ಜು ತ್ತಾಳೆ. ಖಂಡಿತ ನಿನ್ನನ್ನು ಮದುವೆಯಾಗಲು ಒಪ್ಪುತ್ತಾಳೆ.”

ತಾಯಿ ಹೊರಟುಹೋದರು. ಮೋಹನ ಹಾಗೆಯೇ: ನಿಂತಿದ್ದ. ಮನಸ್ಸಿಸಲ್ಲಿನ್ನೂ ಬಿರುಗಾಳಿ, ಹೀಗೋ ಹಾಗೋ ತಿಳಿಯದೆ ಒದ್ದಾಡು ತ್ತಿದ್ದ. ನೂರು ಬಗೆಯ ನಿಣುಕು ಚಿಂತೆಗಳು ಮಿಂಚಿ ಮಾಯವಾಗುತ್ತಿ ದ್ಲುವು. ಒಂದು ನಿಮಿಷ ಆಸೆ. ಸುಖಡ ಕನಸು. ವಸಂತದ ಮಧುವಿನಲ್ಲಿ ಮಿಂದು ತಾನೂ ತನ್ನ ಗೆಳತಿಯೂ ಒಣ್ಣಒಣ್ಣದ ಜಗತ್ತನ್ನು ಕಟ್ಟಿ ಅಲ್ಲಿ ಕುಣಿದಂತೆ. ಮೋಡಗಳ ಮರೆಯಿಂದ ಇಣುಕುವ ಬಣ್ಣಳ್ಳೆ ಮಾರುವೋ ದಂತೆ. ಆದರೆ ಮರುನಿಮಿಷನೇ ಏಕಾಕಿತನದ ಭೀಕರ ದುಸ್ಪಪ್ನ! ಮತ್ತೆ' ಕುಡುರುವ ಆಸೆ ಹುಡುಗಿಗೆ ನಿಜವಾಗಿಯೂ ಕಲೆಯಲ್ಲಿ ಆಸಕ್ತಿಯಿದ್ದರೆ ಖಂಡಿತವಾಗಿ ತನ್ನ ಕಲೆಗಾಗಿಯಾದರೂ ತನ್ನ ವಳಾಗುವಳು ಎಂಬುವ

೪೨ ಮೈಥಿಲೀ ಆಸೆ ನಿರಾಸೆಯ ಮಡಿಲಿನಿಂದ ಇಣುಕುತ್ತಿತ್ತು. ಮನಸ್ಸಿಗೆ ಆದೂ ಒಗ್ಗದು. ಎಲ್ಲಿ, ಹೇಗೆ ಸಾಧ್ಯ ಅದು? ಹೆಣ್ಣು ಅಷ್ಟು ಸುಲಭವಾಗಿ ಹೊರ ರೂಪದ ಆಸೆಯನ್ನು ಬಿಟ್ಟು ಬಿಡುವಳೇ ಎಂದು ಹೃದಯ ಆಸೆಯ ನ್ನಡಿಯನ್ನು ಒಡೆಯುತ್ತಿತ್ತು. ಮೋಹನ ಮೆಲ್ಲನೆ ಶಾರದೆಯ ಚಿತ್ರದ ಬಳಿ ಬಂಡು ಮತ್ತೆ ತಲೆ ತಗ್ಗಿಸಿದ. ತಾಯಿ, ಕಲೆಯನ್ನು ಕೊಟ್ಟೆ. ಸೌಂದರ್ಯ ತಿಳಿಯುವ ಶಕ್ತಿ ಕೊಟ್ಟೆ. ಈಗ ಮನಸ್ಸಿನ ಶಕ್ತಿ ತೊಡು. ಮನಸ್ಸಿನ ಸ್ಕೈರ್ಯ ನೀಡು. ಕಾಪಾಡು ಎಂದು ಕಣ್ಣಿನಿಂದ ಮೊರೆಯಿಟ್ಟ.

BE ದಿನ ತಾಯಿಗೆಷ್ಟೋ ಹೇಳಿದ. ನನ್ನ ಮದುವೆಯ ಯೋಜನೆ ಬಿಟ್ಟು ಬಿಡು, ಬೇಡ. ಎಂದೆಷ್ಟೋ ಕೇಳಿಕೊಂಡ, ಆದರೆ ತಾಯಿಯನ್ನು ಬಪ್ಪಿ ಸಲಾಗಲಿಲ್ಲ. ರಾತ್ರಿ ಯೆಲ್ಲಾ ಇಬ್ಬರೂ ನಿದ್ರೆ ಯಿಲ್ಲದೆ ಕಳೆದಿದ್ದರು. ಹೋಸ ತನ್ನ ಚಿತ್ರಗಳ ಚಿಕೆ ಹೃ ಭಜ ಉಜೊ! ಮೂಲೆಯಲ್ಲಿ ಎದ್ದ ಕೊರಗನ್ನು ನೋವನ್ನು ತಣಿಸುವ ಶಕ್ತಿ ಬೇಡುತ್ತ ಶಾರದೆಯ ಚಿತ್ರದ ಮುಂದೆ. ಬೃಂದಾವನವಿಹಾರಿ, ಗೀತಾಚಾರ್ಯ, ಶಾಂತಿಪ್ರಿಯ, ಮೋಹನಕೃಷ್ಣ ನನ ಮುಂದೆ. ಕೊನೆಯದಾಗಿ ಜಗತ್ತ ನ್ನು ಬಿಟ್ಟು ಹೊರಟು, ಬುದ್ದ 4 ನಾಗುವ ನಿಶ್ಚಿತ ಮನಸ್ಸಿನ ಯುವಕ ಗೌತಮನ ಚಿತ್ರ ph ವನಿ ಅಡಕಿ ಯಾವುದರಿಂದಲೂ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ. ನಸ್ಸು ಮತ್ತೆ ಮತ್ತೆ ವಸಂತಾಗಮನದ ಚಿತ್ರಕ್ಕೆ ಸುಯ್ಯುತ್ತಿತ್ತು. ಅದರ ಎದುರಿಗಿದ್ದ ಜೇಡನ ಬಲೆಯ ಹೆಣ್ಣಿನ ಮುಖದ ಕಡೆಗೆ ಕಣ್ಣು ಓಡುತ್ತಿತ್ತು.

ತಾಯಿ ರಾತ್ರಿಯೆಲ್ಲ ದೇವರನ್ನು ಬೇಡಿಕೊಳ್ಳುತ್ತಿದ್ದ ರು. ಅಗ್ನಿ ಪರೀಕ್ಷೆಯನ್ನು ಪಾರುಗೊಳಿಸಿಬಿಡೆಂದು ಶ್ರೀರಾಮನನ್ನು ಬೇಡಿಕೊಂಡರು. ಹೇಗಾದರೂ ಸರಿ, ಮನೆಗೆ ರೂಪವತಿಯಾದ ಸೊಸೆಯೊಬ್ಬಳು ಬಂದರೆ ಸಾಕು ಎಂದು ಮೊರೆಯಿಡುತ್ತಿದ್ದರು. ದೇವರ ಮುಂದೆ ನೂರು ಹರಕೆ ಹೊತ್ತರು. ಹುಡುಗಿಯನ್ನು ಹೇಗಾದರೂ ಮೋಹನ ಒಪ್ಪುವಂತೆ ಮಾಡಿ ರೆಂದು ಕೇಳಿಕೊಂಡರು. ಮೋಹನ ನನ್ನ ಮಗು. ಅವನ ಮನಸ್ಸೆ

ಕಲಾವಿದೆ

ವಿಚಿತ್ರ. ಯಾವಾಗ ನೋಡಿದರೂ ತನ್ನನ್ನು ತಾನೇ ಹಳಿದುಕೊಳ್ಳು ತ್ತಾನೆ. ಮದುವೆಯ ಮಾತೆತ್ತಿದರೇ ನೊಂದುಕೊಳ್ಳುತ್ತಾನೆ. ಈಗಲಾದರೂ ಹೇಗಾದರೂ ಅವನು ಮದುವೆಗೆ ಒಪ್ಪುವಂತಾಗಲಿ ದೇವರೇ ಎಂದು ಹಂಬಲಿಸುತ್ತಿದ್ದರು. ಆದರೆ ಅವರ ಮನಸ್ಸಿನ ವಿಚಾರ ಮೋಹನನ ವಿಚಾರದ ರೀತಿಗೆ ಹರಿಯಲೇ ಇಲ್ಲ. ಹುಡುಗಿ ತನ್ನನ್ನೊ ಪ್ರುವುದಿಲ್ಲವೆಂದು ಮೋಹ ನನ ಯೋಚನೆಯಾದರೆ ಹುಡುಗಿಯನ್ನು ಮೋಹನನೊಪ್ಪುವುದ್ದೀವೆಂದು ಅವರ ಕಳವಳ. ಆದರೆ ಇಬ್ಬರೂ ಯೋಚಿಸುತ್ತಿದ್ದುದು ಒಂದೇ ವಿಷಯ! ಮಧ್ಯಾಹ್ನದ ಹೊತ್ತಿಗೆ ಚಿಂತೆಯಿಂದ ಮೋಹನನ ಮನಸ್ಸು ದಿಕ್ಕುಗಾಣದಾಗಿತ್ತು. ಮಾನು ಸಿಕ್ಕಿಕೊಂಡ ಗಾಳದ ದಾರದಂತೆ ಒಂದೇ ಸಮನಾಗಿ ಕುಣಿದಾಡುತ್ತಿತ್ತು. ಹೊರಗೆ ಯಾವ ಸಮಯಕ್ಕೆ ಹುಡುಗಿ ಬಂದು ಬಿಡುವಳೋ, ಹೇಗಿರುವಳೋ, ತನ್ನನ್ನೆಲ್ಲಿ ನೋಡಿ ಬಿಡುವಳೋ ಏಂಬ ಹೆದರಿಕೆ. ಕಾತರ. ಜತೆಗೆ ಅವಳನ್ನು ನೋಡಿಬಿಡಬೇಕೆ ನ್ನುವ ಆಸೆ. ಮನಸ್ಸಿನಲ್ಲಿ ಆಸೆ ರಾತ್ರಿಯೆಲ್ಲಾ ಬೇರೂರಿ ಬೆಳೆದಿತ್ತು. ಭವಿಷ್ಯವನ್ನು ಸುಖಮಯವನ್ನಾಗಿ ಸುವ ಆಸೆ ಯಾರಿಗೆ ತಾನೇ ಇರುವು ದಿಲ್ಲ? ಮೋಹನ ಸಾಧ್ಯವಾದಷ್ಟೂ ಚೆನ್ನಾಗಿ ಒಟ್ಟೆ ಹಾಕಿಕೊಂಡ. ತಲೆ ಬಾಚಿಕೊಳ್ಳಲು ಕನ್ನಡಿಯ ಮುಂದೆ ನಿಲ್ಲುವವರೆಗೆ ಅರೆ ಭರವಸೆ. ಆದರೆ ಕನ್ನಡಿಯಲ್ಲಿ ತನ್ನ ಮುಖ ಕಂಡೊಡನೆಯೇ ಹೃದಯಕ್ಕೆ. ಈಟಿ ಇಟ್ಟಿಂತಾ ಯಿತು. ಎಷ್ಟೆ ಕಷ್ಟಪಟ್ಟರೂ ಅಸ್ಟೇ ತನ್ನ ಬಾಳು ಎನಿಸಿತು. ಆದರೂ ತಾಯಿಯ ಮಾತಿನಿಂದ ಒಂದು ಬಗೆಯ ಆಶ್ವಾಸನೆ. ಸರಿಹೋದರೂ ಹೋಗಬಹುದು. ಹುಡುಗಿ ಒಸ್ಸಿದರೂ ಒಪ್ಪಬಹುದು. ತನ್ನ ನ್ನು ತನಗಾಗಿಯ್ದೂದಿದ್ದರೂ, ತನ್ನ ಕಲೆಗಾಗಿ ಒಪ್ಪಬಹುದು. ಕೊಂಚ ಆದರ್ಶವಾದನಿದ್ದರೆ ಬಂಡಿತವಾಗಿಯೂ ಒಪ್ಪಬಹುದು ಎಂದು ವ.ನಸ್ಸಿ ಸಮಾಧಾನ ಹೇಳಿಕೊಳ್ಳಲಾರಂಭಿಸಿದ. ಮನಸ್ಸಿನ ಸಂದೇಹ, ತಾಕಲಾಟ ಗಳ ಬಾಯಿಗೆ ಬಟ್ಟೆ ತರುಕಿ, ತನ್ನ ಅಭಿಪ್ರಾಯವನ್ನು ಮನಸ್ಸಿನ ಮೇಲೆ ಒತ್ತಿ ಒತ್ತಿ ಮನಸ್ಸು ಅದನ್ನು ನಂಬುವಂತೆ ಮಾಡಿದ. ಹೀಗಾಗಿ ಹುಡುಗಿ ಅವನ ಮನೆಯ ನಡುಕೋಣೆಯಲ್ಲಿ ಮೋಹನನ ತಾಯಿಯೊಂದಿಗೆ

ww ತೈಥಿಲೀ ಕುಳಿತಾಕೊಂಡು ಮಾತಾಡಲು ಆರಂಭಿಸುವ ವೇಳೆಗೆ ಮೋಹನನ ಮನಸ್ಸಿ ನಲ್ಲಿ ಒಂದು ಒಗೆಯ ನಂಬುಗೆ, ಭರವಸೆ ಮೂಡಿತ್ತು.

ಹುಡುಗಿ ನಿಜವಾಗಿಯೂ ರೂಪವತಿ. ಮೋಹನ ಚಿತ್ರಿಸಿದ್ದ ಕಛಾಧಿದೇವತೆಯ ಪ್ರತಿರೂಪ ಹುಡುಗಿ ಎನುವಂತಿತ್ತು. ನೆಳಲು ಬೆಳಕಿನ ವೈಖರಿಯ್ಲಿದಿದ್ದರೂ ತುಸು ಕಂದುಬಿಳುವು ಮುಖದಲ್ಲಿ ಅಗಲ ವಾಡ ಕಣ್ಣುಗಳು. ಅಗಲವಾದ ಹಣೆಯಲ್ಲಿ ಹೊಳೆಯುವ ಚಮಕಿಯಿಟ್ಟ ಕುಂಕ.ವದ ಬೊಟ್ಟು . ಬಡಳ್ಳೆ ತೆಗೆದ ಬೈತಲೆ. ಬೈತಲೆಯ ಮೇಲೆ ಬಂಗಾಲಿ ಹೆಣ್ಣು ಮಕ್ಕಳಂತೆ ಒಂದು ಕೊಂಚ ಚಂದ್ರ ಸೋಕಿಸಿದ್ದಳು. ಮು೩ಕ್ಕೂವು ಎವ ಮೂಗು. ಮೂಗಿಗೊವು ನಂತಹ ನತ್ತು. ಕವಗ ಳರಡಕ್ಟೂ ವಜ್ರದ ಓಲೆಗಳು ತೂಗ.ಬಿಟ್ಟ ಎರಡು ಬಿಲ್ಲಿನಾಕಾರದ ಲೋಲಕ್ಕೂಗಳು. ಬೈತಲೆಯ ಸಿಡಿಯಿಂದ ಕಿತ್ತುಬಂದ ಒಂದೆರಡು ಎಳೆ ಕೂದಲು ಕಿವಿಯ ಮೇಲುಭಾಗದ ಮೇಲೆ ಹಾದಿದ್ದುವು. ಸಮರೂಪ, ಸಮಸ್ಕಪ್ಪಿಯ ಕಲೆ ಹುಡುಗಿಯ ಮುಖದಲ್ಲಿತ್ತು. ಮೋಹನ ತನ್ನ ಸೋಣೆಯಿಂದ ಕದ್ದು ನೋಡಿದ. ಎದೆ ಡವಗುಟ್ಟುತ್ತಿತ್ತು ನೋಡಲು ಆರಂಭಿಸಿದಾಗ. ಆದರೆ ಎಷ್ಟು ಹೊತ್ತಾದರೂ ಅಲ್ಲಿಂದ ಕಣ್ಣೆರೆಯ ಲಾಗಲೇ ಇಲ್ಲ. ಕಲಾವಿದನ ದೃಷ್ಟಿ ತೆ ಕಲೆಯ ಸುಂದರ ಮೂರ್ತಿಯಲ್ಲಿ ಐಕ್ಯವಾಗಿ ಹೋಗಿತ್ತು. ಮದುವೆಗಾಗಿ ಒಂದಿರುವಳು ಹುಡುಗಿ. ತಾನು ಹುಡುಗಿಯನ್ನು ನೋಡಿ ಒಪ್ಪಬೇಕು. ತಾಯಿ ಹುಡುಗಿ ಯನ್ನು ಮಾತಾಡಿಸಲು ಯತ್ತಿ ಸುತ್ತಿದಾಳೆ, ಹುಡುಗಿ ತನ್ನನ್ನೊಪ್ಪ ಬೇಕು, ತನ್ನ ಕಲೆಯನ್ನೊ ಫ್ರಿ ತನ್ನ ವಳಾಗರೊಪ್ಪ ಬೇಕು. ಅದು ಸಾಧ್ಯವೋ ಇಲ್ಲವೋ, ಯೋಚನೆಗಳೊಂದೂ ಅವನ ಮನಸ್ಸಿನಲ್ಲಿ ಸುಳಿಯಲಿಲ್ಲ... ತಾನಿದುವರೆಗೂ ಯಾವ ಆದರ್ಶವನ್ನು ಚಿತ್ರಿಸಲು ಯತ್ತಿ ಸಿದ್ದನೋ ಚಿತ್ರಕ್ಕೆ ಹುಡುಗಿ ಸ್ಫೂರ್ತಿಯಾಗಿರುವಳೆಂದು ಮಾತ್ರ ಅವನಿಗೆ ಗೊತ್ತು. ಅವಳು ಹುಡುಗಿಯೆನ್ನು ವಷ್ಠೂ ಶೆ ಮೈಯರಿ ವಿರಲಿಲ್ಲ. ಅದೊಂದು ಮುಖ ಮಾತ್ರ. ಮುಖದ ಸೌಂದರ್ಯ ಮಾತ್ರ ಅವನಿಗೆ ಗೊತ್ತು. ಶಾಂತಿ ಬಂದಿತ್ತು. ಸಮಾಧಾನ ನೀಡಿತ್ತು.

ಕಲಾವಿದ ಭಜ

ರಸಸೃಷ್ಟಿಯ ಕಲ್ಪಿತ ಪ್ರಪಂಚದ ಮೈಮರೆವಿನಿಂದ ನೋಹ ನನ ಮನಸ್ಸು ಎಚ್ಚರಗೊಂಡು ಮತ್ತೆ ಭೂಮಿಗಿಳಿದಾಗ, ಮತ್ತೊಮ್ಮೆ ಅವರು ಕುಳಿತ ಕಡೆ ನೋಡಿದ. ಅಲ್ಲಿ ಅವರಾರೂ ಇರಲಿಲ್ಲ. ತಕ್ಷ ಣವೇ ಮೊದಲಿನ ಅಸಮಾಧಾನ, ಅಶಾಂತಿ, ಕಳವಳ, ಕಾತರಗಳು ನೂರ.ಮಡಿ ಯಾಗಿ ಹಿಂತಿರುಗಿದುವು. ತನ್ನ ತಾಯಿ ಹುಡುಗಿಯನ್ನು ತನ್ನ ಕಲೆಯ, ತನ್ನ ಚಿತ್ರಗಳ ಪರೀಕ್ಷೆಗೆ ಕರೆದೊಯ್ದಿ ದಾರೆ. ತನ್ನ ಸತ್ವಪರೀಕ್ಷೆ ಯಾಗುತ್ತಿದೆಯೆಂದು ತಕ್ಷ ಮನವರಿಕೆಯಾಯಿತು. ಮನಸ್ಸು ಚಿತ್ರ ಶಾಲೆಗೆ ಓಡಿತು. ಕಾಲು ಅವನಿಗರಿವ್ಲ್ಲಿದೆಯೇ ಒಂದನೆನಿಮಿಷದಲ್ಲಿ ಅವನನ್ನು ಚಿತ್ರಶಾಲೆಯ ಪಕ್ಕದ ಕೋಣೆಗೆ ಒಯ್ದಿತು.

ಅಲ್ಲಿಂದ ಅವನಿಗೆ ಅವರು ಕಾಣುತ್ತಿರಲಿಲ್ಲ. ಅವರಿಗೆ ಅವನಲ್ಲಿರು ವುದೂ ಕಾಣುತ್ತಿರಲಿಲ್ಲ ಆದರೆ ಅವನ ಮೈಯೆಲ್ಲಾ ಒಂದು ಬಗೆಯ ಉತ್ಸುಕತೆಯಿಂದ ಪುಲಕಗೊಂಡಿತ್ತು. ಅವರ ಮಾತೆಲ್ಲಾ ಅವನಿಗೆ ಕೇಳಿಸುತ್ತಿತ್ತು. ತನ್ನ ನಾಳಿನ ಸೊಸೆಯಾಗುವ ಹುಡುಗಿಗೆ ತಾಯಿ ತನ್ನ ಮಗನ ಚಿತ್ರಗಳನ್ನು ಒಂಡೊಂದನ್ನಾ ಗಿ ತೋರಿಸುತ್ತಿರುವರೆಂದು ಗೊತ್ತಾ. ಯಿತು. ಒಂದೊಂದು ಚಿತ್ರದ ಹತ್ತಿ ಬಂದು ತಾಖಿ ನಿಂತು ತೋರುವು ದನ್ನು ಮನಸ್ಸಿನಲ್ಲೇ ಚಿತ್ರಿ ಸಿಕೊಳ್ಳು ತ್ತಿದ್ದ.

ನೋಡಮ್ಮ, ಸ್‌ ಸಂಜಯ ದೃಶ್ಯ. ಎಂದು ತಾಯಿ ಹೌಳಿ ದುದು ಕೇಳಿತು. ಚಿತ್ರಿಸಿದ ಸುಡೆಯ ಚಿತ್ರ ಅವನ ಮುಂದೆ ಬಂದು ನಿಂತಿತು. ದೂರದಲ್ಲಿ ತೆಳುನೀಲಿಯಾಗಿ ಬೆಟ್ಟದ ಹಿನ್ನೆಲೆ. ಅದರಿಂದೀಜೆಗೆ ವಿಶಾಲವಾದ ಬಯಲು. ಒಯಲಿನ ನಡುವೆ ಒಂದು ಸಣ್ಣ ಕಾಲು ಹಾದಿ. ಸಣ್ಣ ಕಾಲು ಹಾದಿಯಲ್ಲಿ ಒಬ್ಬ ಕಾವಿಧಾರಿ ಹೋಗುತ್ತಿದಾನೆ. ಆಕಾಶದ ವಿಶಾಲವಾದ ನೀಲಿವೆ.ಯಲ್ಲಿ ಕಾಣದಾಗಲು, ಐಕ್ಯವಾಗಲು ಹೋಗುತ್ತಿದಾನೆ. ಅವನ ಮೂರ್ತಿಯಷ್ಟೇ ನೆರಳಿನಂತೆ ಕಾಣುತ್ತದೆ. ಆ.ಪಕ್ಯಕ್ಕೆ ಕರಿಯೆಳ್ಳಿ ನಂತಹ ಮೋಡದ ಮರೆಖುಂದ ಕೊಂಚ ಬಣ್ಣ ಕಾಣಿಸಿಕೊಳ್ಳುತ್ತಿದೆ. ಹುಂ! ಚಿತ್ರ ಅವನು ಬಹಳ ಮೊದಲು "ಬರೆದುದು. ಅದು ಚಿತ್ರಕಲೆಯನ್ನಾ ರಂಥಿಸಿದ ಮೊದಲಿನಲ್ಲಿ

೪೬ ಶೈಥಿಲೀ ಬರೆದುದು. ಅವನಿಗೇ ಅದು ಅಹೊ ಸಿಂದು ಚೆನ್ನಾಗಿ ಒಪ್ಪಿರಲಿಲ್ಲ. ಹುಡುಗಿ ಏನೆಂದುಕೊಳ್ಳುವಳೋ ಎಂದುಕೊಂಡ.

ಬಹಳ ಸೊಗಸಾಗಿದೆ” ಎಂದು ಒಂದು ಮಧುರ ದನಿ ಕೊಟ್ಟ ಕೇಳಿಸಿತು. ಮೋಹನನ ಮೈಯೆಲ್ಲಾ ಶ್ರು ತಿಯಿಟ್ಟಿ APE ತಂತಿಯಂತಾಯಿತು!

ಇದೋ, ಕಡೆ ನೋಡಮ್ಮ ಇದು ಒಬ್ಬ ಮುದುಕ ಕೂಲಿ ಗಾರನ ಚಿತ್ರ '' ಎಂದರು ತಾಯಿ. ಮೋಹನನಿಗೆ ತಾನು ಚಿತ್ರಕ್ಕೆ ಎರಕ ಹುಯ್ದ ಭಾವನಾ ಪರಂಪರೆಯೆಲ್ಲ ನೆನಪಾಯಿತು. ಮುದುಕ ಕೂಲಿಗಾರನಲ್ಲಿ ತೋರಿಸಬೇಕಾದ ದೇಹಶಕ್ತಿ, ಮನಸ್ಸಿನ ಶಕ್ತಿಯ ಜತೆಗೆ ಬಾಳನ್ನು ಎದುರಿಸುವ ಕೆಚ್ಚು, ಅನುಭವದ ಸಹನೆಗಳನ್ನೆ ಲ್ಲ ಕುಸುರು ಕುಸು ರಾಗಿ ಬಿಡಿಸಲು ತಾನು ಪಟ್ಟ ಕಷ್ಟವೆಲ್ಲ ನೆನಪಾಯಿತು. ಅವನ ಮನಸ್ಸಿನ ನೋವನ್ನು ಅವನು ಊರೆಗೋಲಿನ ಆಸರೆಯಲ್ಲಿ ನಿಂತ ನಿಲುವಿನಲ್ಲಿ ಚಿತ್ರಿ ಸಿದ್ಧ. ಇಷ್ಟಾದರೂ ಅವನಿಗೇ ಅದು ಸಮಾಧಾನಕರವಾಗಿರಲಿಲ್ಲ. ಚಿತ್ರದಲ್ಲಿ ಕಣ್ಣಿನಲ್ಲಿ ತೋರಿಸಬೇಕಾಗಿದ್ದ ಹಸಿವು ಕಂಡಿರಲಿಲ್ಲ. ಅದು ತನ್ನ ಅನುಭವಕ್ಕೆ ಬಂದಿರಲಿಲ್ಲ. ತಾನು ಚಿತ್ರಿಸಲಾಗಿರಲಿಲ್ಲ.

ದ್ದು * ಹೀಗೆಯೇ ತಾಯಿ ಒಂದಾದ ಮೇಲೊಂದು ಚಿತ್ರ ತೋರಿಸಿ ಕೊಂಡು ನಡೆದಂತೆ ಮೋಹನನ ಮನಸ್ಸಿ ನಲ್ಲೂ ಚಿತ್ರಗಳು ಸುಳಿದುವು, ಅಷ್ಟರಲ್ಲಿ ಹೊರಗೆ ಯಾರೋ ಕೂಗಿದ 'ದನಿಯಾಯಿತು.

“ಯಾರೋ ಕೂಗುತ್ತಿದಾರೆ, ನೋಡಿಒರುತ್ತೇನೆ. ಒಂದೇ ಕ್ಷಣ” ಎನ್ನುತ್ತಾ ತಾಯಿ ಹೊರಟಿಹೋದರು. ಮೋಹನನ ಹೃದಯದ ವೇಗ ಹೆಚ್ಚಾ ಯಿತು. ಎಲ್ಲಿ ತಾನಿರುವುದು ಅವರಿಗೆ ಗೊತ್ತಾ ಗಿ ಹೋಗು ವುದೋ ಎಂದು ಒದ್ದಾಡಿದ. ಆದರೆ ಜಾಗ ಬಿಟ್ಟು ಕದಲಲೂ ಇಷ್ಟ ವಿಲ್ಲ. ಅಲ್ಲಿ ಹುಡುಗಿ, ಅವಳ ಜತೆಗೆ ಒಂದಿದ್ದ ಅವಳ ಅಕ್ಕ ಇಬ್ಬರೂ ಮಾತನಾಡುವುದು ಅವನಿಗೆ ಕೇಳಿಸುತ್ತಿತ್ತು.

“ಅಶ್ವ ಚಿತ್ರ ನೋಡು. ಎಸ್ಟು ಚೆನ್ನಾಗಿದೆ. ಭಂಗಾರದ

ಕಲಾಪಿದ ೪೭

ಚಿಟ್ಟಿ ಬಂದು ಹೂವನ್ನು ಮುತ್ತಿಡಲು ಹೋಗುತ್ತಿದೆ. ಹೂವು ತೊಟ್ಟು ಕಳಚಿ ಬೀಳುತ್ತಿದೆ. 3 ಚಿಟ್ಟೆಯ ರೆಕ್ಕೆಗಳು ನೋಡು, ಎಷ್ಟು ಚಿನ್ನಾ ಬಣ್ಣವಾಗಿ, ವೈಖರಿಯಿಂದಿವೆ.' » ಜಟ ಹುಡುಗಿ.

“ಆ ಚಿತ್ರಕ್ಕೇನೋ ಹೆಸರು ಬರೆದಂತಿದೆ ನೋಡು''

ಪ್ರೇಮದ ಬಗೆ ಅಂತ. ಚಿಟ್ಟಿ ಕೊನೆಗೆ ಬಂದಿದೆ, ಹೂವು ತೊಟ್ಟು ಕಳಚಿ ಬೀಳುವ ವೇಳೆಗೆ! ಎಷ್ಟು ಜೆನ್ನಾಗಿದೆ. ಅಕ್ವ''

ನಿಜವಾಗಿಯೂ ಇಂತಹ ಕಲಾವಿದನ ಕೈಹಿಡಿಯಲು ಪುಣ್ಯ ಮಾಡಿರಬೇಕು, ಕಣೆ”

ಇಷ್ಟೊಂದು ಸುಂದರವಾಗಿ ಚಿತ್ರ ಬರೆಯುವರಲ್ಲ, ಅವರು ಇನ್ನೆಷ್ಟು”

ಮೋಹನನ ಎದೆ ಹೊಡೆತ ಒಮ್ಮೆಗೇ ನಿಂತು ಹೋದಂತಾಯಿತು. ಹುಡುಗಿಯ ಮಾತನ್ನು ಪೂರ್ತಿ ಕೇಳಲೂ ಇಲ್ಲ. ಕೊನೆಗೆ ಅಲ್ಲಿಗೇ ಬಂತೆ? ತಾನೆಣಿಸಿದಂತೆಯೇ ! ಕಲೆಯ ಸೌಂದರ್ಯವಲ್ಲ. ಕಲಾವಿದನ ಸೌಂದರ್ಯದ ಬಯಕೆ!

ಆಗಲೇ ಅವರ ಯೋಚನೆ ಬಂದು ಬಿಟ್ಟಿತೇನೇ ?'' ಎಂದು ಅಕ್ಕ. ಹಾಸ್ಯ ಮಾಡಿದ`ದೂ ಕೇಳಿತು.

ಅಕ್ಕ-ತಂಗಿಯರ ಕಿಲಕಿಲ ನಗು ಕೇಳಿತು ಮೋಹನನಿಗೆ. ಆದರೆ ತಗ ಅವನ ಕಿವಿಗೆ ಅದರ ಮಾಧುರ್ಯ ಮಾಧುರ್ಯವಾಗಿರಲಿಲ್ಲ. ಅದು ತನ್ನನ್ನು ಹಾಸ್ಯ ಮಾಡಲು ಅವರು ಹೂಡಿದ ಸಂಚು ಎಂದು ಅವನ ಮನಸ್ಸು ಚುಚ್ಚು ಸತಿತ್ತು. ಅವರು ಬರದಿದ್ದರೇ ಎಷ್ಟೋ ಚೆನ್ನಾಗಿತ್ತು. ಅವರಿಗೆ" ನನ್ನ “ಚಿತ ತ್ರಗಳನ್ನು ತೋರಿಸದಿದ್ದರೇ ಚೆನ್ನಾಗಿತ್ತು. ಎಂದು ಕೊಂಡ. ಆದರೆ ಆಗಲೇ ಕಲಸ ಮಿಂಚಿಹೋಗಿತ್ತು. ಅಲ್ಲಿಂದಲೇ ತನ್ನ ಕಲಾಧಿದೇವತೆ ಶಾರದೆಯನ್ನು ಮನಸ್ಸಿನ ಶಕ್ತಿಗಾಗಿ ಬೇಡಿಕೊಂಡ. ಕಣ್ಣಿನಲ್ಲಿ ಮತ್ತೊಮ್ಮೆ ದ್ವೇಷದ ಕೆಂಪು ಕಾಣಿಸಿಕೊಂಡಿತು.

ಅಬ್ಬಾ ಚಿತ್ರ ನೋಡಿದರೇ ಹೆಡರಿಕೆಯಾಗುತ್ತೆ'' ಎಂದು

ಬಿ ಹುಡುಗಿ ಹೆದರಿದ ದನಿಯಲ್ಲಂದುದು ಕೇಳಿಸಿತು.

೪೮ ನ್ಯೊಥಿಲೀ

ಎಷ್ಟು ಭೀಕರವಾಗಿದೆ ಮುಖ-ರಾಹುನನ್ನು ಕತ್ತಲಿನ ಭೂತ ಮಾಡಿರುವರಲ್ಲವೇ ? ಎಂದಳು ಅಕ್ಕು.

ಅದು ರಾಹು ಚಂದ್ರನನ್ನು ನುಂಗುವ ಚಿತ್ರ. ರಾಹು ವಿಕಾರ ಭೂತ. ಹುಂ! ಹೇಗಿದ್ದ ರೇನು ಎಂದುಕೊಂಡ ಮೋಹನ,

ಚಿತ್ರ ನೋಡಿದೆಯೇನಮ್ಮ '' ಎಂದು ತಾಯಿ ಅಂದುದು ಕೇಳಿಸಿತು.

ಯಾಕೆ. ನೋಡಬೇಕು ಹುಡುಗಿ? ಯಾವ ಚಿತ್ರವನ್ನಾ ದರೂ ಯಾಕೆ ನೋಡಬೇಕು. ಮೊದಲು ಇಲ್ಲಿಂದ ಅವರನ್ನು ಓಡಿಸಬೇಕು ಎಂದು ಉದ್ರೇಕದಿಂದ ಬಾಗಿಲಿಗೆ ಸೈಯಿಕ್ಕಿದ. ಮರುನಿಮಿಷವೇ ಅನ್ನಿ ಸಿತು ನಾನು ಹೋಗಬಾರದು. ನಾನು ಹೋದರೂ ಏನೂ ಉಪ ಯೋಗವಿಲ್ಲ. ಎರಡು ಕ್ಷ ನೋಡುವರು. ಹೊರಟುಹೋಗುವರು ಎಂದು ಸಮಾಧಾನ ತಂದುಕೊಂಡ. ಕ್ಷಣದಲ್ಲಿ ಮನಸ್ಸಿನ ಆಸೆ ಮತ್ತೆ ಎಲೆಯೊಡೆಯುತ್ತಿತ್ತು. ಹೇಗೋ ಆದರೂ ಆಗಬಹುದೆಂಬ ಮಿಣುಕು ಆಸೆ ಹೃದಯದಲ್ಲಿ ಇನ್ನೂ ಆಗಾಗ ಬೆಳಕುಗೊಳ್ಳುತ್ತಿತ್ತು.

ಚಿತ್ರದ ಹೆಸರು ಕಲೆಯ ಕಣ್ಣು ಐ೦ದು'' ಎಂದರು ತಾಯಿ.

ಮೋಹನನಿಗೆ ತಕ್ಷ ನೆನಪಾಯಿತು. ಅದೇ ಅವನ ಚಿತ್ರ ವನ ವಿಕಾರಾಕೃತಿಯ ಚಿತ್ರ. ಮುಂದೆ ತೆಳುವಾಗಿ ಸಿಡಿಮಿಡಿಗೊಂಡ ಮುಖದ ನೀಲಿಮೆಯ ಚಿತ್ರ. ಅಲ್ಲಿಯೇ ಕಿಡಿ ಕಾರುವ ಕಣ್ಣು. ಅದರಲ್ಲಿ ಸೇರಿಕೊಂಡಂತೆ ಒಂದು ಭಂಗಾರದ ಬಣ್ಣದ ಹೃದಯ. ಹೃದಯದ ಮೂಲೆಯಲ್ಲಿ ಒಂದು ಕಡೆ ಹೂಗೊಂಚಲು. ಅಡಿಯಲ್ಲಿ ಹೆಡೆಯೆತ್ತಿದ ಹಾವು. ಮತ್ತೊಂದು ಮೂಲೆಯಲ್ಲಿ ಮುಳ್ಳಿನ ಮಾಜಿಯ ನಡುವೆ ಒಂಡು ಹೊಳೆಯುವ ಮಣಿ. ಅದು ಅವನ ಆದರ್ಶದ ಚಿತ್ರ. ತನ್ನ ಇಲ್ಲ ಕೋವನ್ನೂ ಎರಕ ಹೊಯ್ದ ಚಿತ್ರ.

"ನೋಡು ಮಗು. ಕಲೆಯ ಕಣ್ಣು ಎಲ್ಲವನ್ನೂ ಕಾಣುತ್ತದೆ. ಹಾವು, ಹೂವು, ಮುಳ್ಳು, ಮಣಿ ಎಲ್ಲವನ್ನು ಒಂದೇ ಸಮನಾಗಿ ನೋಡುತ್ತದೆ ಕಲೆಯ ಕಣ್ಣು. ಮೇಲಿನ ಆಕೃತಿ ಹೆನ್ನಾ ಗಿಲ್ಲವಿರಬಹುವು.

ಕವಿದ ೪8

ಆದರೆ ಹೃದಯ ಭಂಗಾರದ್ದಾಗಿರಬಹುದು'' ಎಂಡರು ತಾಯಿ ಮೆಲ್ಲನೆ. ಅವರ ದನಿಯಲ್ಲಿ ಕೊಂಚ ಅಳುಕಿದ್ದುದು ಮೋಹನನಿಗೆ ಗೊತ್ತಾಯಿತು.

ಸರಿ, ತಾಯಿಯೇನೋ ತಾನು ಚಿತ್ರದ ವಿಚಾರ ಹೇಳಿದುದನ್ನು ತಪ್ಪದೆ ಸರಿಯಾಗಿ ಹೇಳುತ್ತಿದಾರೆ. ಹುಡುಗಿ ಏನುತ್ತರಕೊಡುನಳೋ ಎಂದು ಕಳವಳದಿಂದ ಕಾತರಿಸಿದ ಮೋಹನ.

ಹೌದು. ಹೂವಿನಂತಹ ಮುಖವಿದ್ದ ರೂ ಹಾವಿನಂತಹ ಹೃದಯ

ಒಹುದು. ಹೃದಯ ಜೆನ್ನಾ ಗಿರಬೇಕು. ಗುಣ ಒಳ್ಳೆ ಯದಾಗಿರಬೇಕು” ಎಂದಳು ಹುಡುಗಿಯ « ಅಕ್ವು.

ತಾಯಿಯ ಕಣ್ಣಿಗೆ ಮಕ್ಕಳು ಕಾಣುವಂತೆ ರ್ರಪಂಚವೆಲ್ಲವನ್ನೂ ನೋಡಬೇಕು. ಮಮತೆಯಿಂದ, ನಶಾ ಸದಿಂದ ಸೋಡಿದಕೆ ಒಳಗೆ ಮತೆ ಯಾಗಿರುವ ಗುಣ ಕಾಣುವುದೇ ಹೊಂತು ಹೊರಗಿನ ಹುಳುಕ್ಸ'' ಎಂದರು ತಾಯಿ ಕೊಂಚ ಗಂಭೀರವಾದ ದನಿಯಲ್ಲಿ.

ನಿಜ. ಒಂದು ಬಾರಿ ನಿಜವಾದ ಎಶ್ವಾಸವನ್ನಿಟ್ಟಕೆ ತಪ್ಪುಗಳು, ವಿಕಾರಗಳು, ಎಲ್ಲಾ ಮರೆತು ಹೋಗುತ್ತವೆ. ಬರಿಯ ಗುಣಗಳು ಮಾತ್ರವೇ ಕಾಣುತ್ತವೆ. ಅದೇ ನಿಜವಾದ ವಿಶ್ವಾಸ. ಮನುಷ್ಯನಿಗೆ ಬೇಕಾದುದೂ ಅದೇ ಅಂತ ನಮ್ಮ ಪುಸ್ತಕದಲ್ಲಿ ಓದಿದೇನೆ'' ಎಂದಳು ಹುಡುಗಿ. +

ಒಳಗೆ ನಿಂತು ಕೇಳುತ್ತಿದ್ದ ಮೋಹನನ ಹೃದಯದ ಆಸೆಯ ಬಳ್ಳಿ ಹೂವಿಟ್ಟಿ ತು. ಇನ್ನು ಪರವಾಗಿ. ಹುಡುಗಿಯೂ ಕಲಿತವಳು. ಆದರ್ಶವನ್ನೆ ಚುಟು ಹೊರರೂಪಕ್ಕೆ ಮರುಳಾಗುವವಳಲ್ಲ. ತಾನು ಹೇಗಿದ್ದರೂ ಸರಿ. ತನ್ನ ನ್ರು ಒಲಿಯುವಳು. ತನ್ನ ಕಲೆಗಾಗಿ ತನ್ನನೆ ನ್ನೊಪ್ಪು ವಳಿಂದುಕೊಂಡು "ಸಮಾಧಾನ ಮಾಡಿಕೊಂಡ. ಹುಡು ಗಿಯ ಮಾ ಬರಿಯ ಪುಸ್ಮಕದಲ್ಲಿ ಕಲಿತ ಆದರ್ಶದ ಮಾತುಗಳಿರ ಬಹುದೆಂಬ ಸಂದೇಹ ಇಣಕಲು ಅದನ್ನು ಅಲ್ಲಿಗೇ ಮೊಟಕುಮಾಡಿಡ.

"ಇಂತಹ ಸುಂದರ ಚಿತ್ರ ರಚಿಸಿದವರ ಕೈಹಿಡಿಯಲು ನನ್ನ ತಂಗಿ ಪುಣ್ಯಮಾಡಿದ್ದಳು'' ಎಂದಳು ಅಕ್ಕ. ಚಿತ್ರಗಳಂತೆಯೇ ಕಲಾವಿದನೂ

೪೦ ಶೈಥಿಲೀ ಸುಂದರನೆನ್ನುವ ಅವರ ಭ್ರಮೆ ಮೋಹನನಿಗೆ ತಿಳಿಯಲಿಲ್ಲ. ಅವನಿಗೆ ಕೇಳಿಸಿದಷ್ಟು ಮಾತಿನಿಂದ ಹೃದಯದ ಹೂವು ಅರಳಿತು.

ಹಾಗಾದರೆ ನನ್ನ ಸೊಸೆಯಾಗಲು ಒಪ್ಪಿ ಗೆಯೇನಮ್ಮ? | ಎಂದರು ತಾಯಿ ಬಹಳ ಮೃದುವಾಗಿ.

ಮೋಹನನ ಹೃದಯ ಕುಣಿಯುತ್ತಿತ್ತು. ಕಲೆಯ ದೇವತೆ, ಸೌಂದರ್ಯದ ರೂಪದಲ್ಲಿ ತನಗೆ ಸಾಕ್ಷಾತ್ಯಾರಳಾಗಿಬಿಟ್ಟಳೆಂದು ಹಿಗ್ಗಿದ. ತನಗಿನ್ನೇನು ಕಲೆಯ ಸ್ವರ್ಗೆ ಸಿಕ್ಕಿತೆಂದು ಆನಂದಪಟ್ಟ.

ನಿನ್ನ ಅತ್ತೆಗೆ ನಮಸ್ಕಾರ ಮಾಡು. ಆಶೀರ್ವಾದ ಮಾಡಿ” ಎಂದಳು ಹುಡುಗಿಯ ಅಕ್ಕ.

ನೂರುಕಾಲ ದೀರ್ಫ್ಥ ಸುಮಂಗಲಿಯಾಗಿ ಮೋಹನನೊಂದಿಗೆ ಬಾಳು, ಮಗು '' ಎಂದು ತಾಯಿ ಮಮತೆಯಿಂದ ಹರಸಿದರು.

ಮೋಹನನಿಗೆ ಸಂತೋಷ ತಡೆಯಲಾಗಲ್ಲಿಸ್ಲ. ತನ್ನನ್ನು ತಾನು ಸಂಪೂರ್ಣವಾಗಿ ಮರೆತುಬಿಟ್ಟಿ, ಆಗಲೇ ಹುಡುಗಿ ತನ್ನ ಹೆಂಡತಿ ಯಾಗಿ ಹೋದಳೆನ್ನು ವಷ್ಟು ಹಿಗ್ಗು. ಅಪಾರ ಸುಖದಲ್ಲಿ, ಆನಂದದಲ್ಲಿ ಎಚ್ಚರವೇ ಇಲ್ಲದಂತಾಗಿತ್ತು. ಅವನಿಗರಿನಿಲ್ಲದೆಯೇ ಬಾಗಿಲು ತೆರೆದು ಚಿತ್ರಶಾಲೆಗೆ ಬಂದುಬಿಟ್ಟ. ಅವನು ಬಂದು ನಿಲ್ಲುವ ವೇಳೆಗೂ ಹುಡುಗಿ ನಮಸ್ಕಾರ ಮಾಡಿ ಏಳುವ ವೇಳೆಗೊ ಸರಿಹೋಯಿತು. ಹುಡುಗಿಯ ಕಣ್ಣುಬಿದ್ದು ದು ಮೊದಲು ಅವನ ಮೇಲೆಯೇ, ಹುಡುಗಿ ಗಾಬರಿಯಿಂದ ಚೀರಿ ಅಕ್ಕನ ಕಡೆಗೆ ಹಿಮ್ಮೆಟ್ಟಿ ದಳು. ಮೋಹನನ ಬಣ್ಣದ ಸ್ವಪ್ನ ಚುಕ್ಕು ಚೂರಾಯಿತು. ಹೃದಯ ನುಚ್ಚು ನೂರಾಯಿತು. ಕಣ್ಣು ಕಗ್ಗತ್ತಲಾಯಿತು. ಹಾಗೆಯೇ ಕೆಳಕ್ಕೆ ಕುಸಿದ. ಒಂದರೆನಿನಿಷದಲ್ಲೇ

ಯರಿತು ನೋಡಿದ. ಚಿತ್ರಶಾಲೆ ಬರಿದಾಗಿತ್ತು. ಎದುರಿಗೇ ಹಾಲಾ

ಹಲವನ್ನು ಬಾಯಿಗೆ ತೆಗೆದುಕೊಳ್ಳಲು ಸಿದ್ಧನಾದ ಪರಶಿವನ ಚಿತ್ರ. ತಲೆ ತಗ್ಗಿಸಿ ಮೌನವಾಗಿಯೇ ಕಣ್ಣೀರು ಸುರಿಸಿದ ಮೋಹನ. ಕಣ್ಣೀರಿನ ಅರ್ಥ ಅವನಿಗೇ ತಿಳಿಯದು. ತಿಳಿದಿದ್ದ ಕೆ ಪರಶಿವನೊಬ್ಬನಿಗೇ !

ಜುಡಾಸ್‌

ಪೀಟರ್‌ ''

“ಪ್ರಭು”

4 ಇನ್ನು ಮೂರುದಿನ ಮಾತ್ರ, ಪೀಟಿರ್‌. ಅನಂತರ”

ಮಾತು ಅರ್ಧಕ್ಕೇ ನಿಂತಿತು ಯೇಸುಕ್ರಿಸ್ತ ತನ್ನ ಶಿಷ್ಯರೊಂ ದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆ ರಡುಜನ ಶಿಷ್ಯರೂ ಹಿಂದೆ ಹಿಂದೆ ಒರುತ್ತಿದ್ದರು. ಆರಿಸಿಬಂದ ಜನ. ಯೇಸು ತನ್ನ ಪ್ರೇಮಪ್ರಸಾರಕ್ಕಾಗಿ ಹುಡುಕಿ ತಂದ ಹನ್ನೆರಡು ವಿಭೂತಿ ಪುರುಷರು. ಒಬ್ಬನಿಗೊಬ್ಬ ಯಾವ ವಿಷಯದಲ್ಲೂ ಕಡಿಮೆಯಿಲ್ಲ. ಯೇಸು ವಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವೇ ಅರ್ಪಣಮಾಡಿಕೊಂಡಿದ್ದ ವರು. ಸ್ಪಾರ್ಧತ್ಯಾಗದಲ್ಲಿ ನಿಸ್ಸೀಮರು. ಯೇಸುವಿನೊಂದಿಗೆ ನೂರಾರು ಬಗೆಯ ಸಂಕಟಗಳ ಮೂಸೆಯಲ್ಲಿ ಹಾದು ಬಂದವರು. ತಮಗಾಗಿ ಯಾವುದನ್ನೂ ಬಯಸದವರು. ಯೇಸುಕ್ರಿಸ್ತನ ಮುಖದಲ್ಲಿ ಹನ್ನೆ ರಡು ಮಹಾನದಿಗಳ ನೀರನ್ನು ತುಂಬಿಸಿಕೊಂಡ ಮಹಾಸಾಗರದ ಗಾಂಭೀರ್ಯ ವಿತ್ತು. ನೂರು ನಕ್ಷತ್ರಗಳ ಬೆಳಕುಹೊತ್ತ ರಾತ್ರಿಯ ಆಕಾಶದ ಸೊಬ ಗಿತ್ತು. ಹತ್ತುದಿಕ್ಕಿಗೂ ಬೆಳಕಿನ ಕಿರಣ ಚಾಚಿದ ಹಗಲಿನ ಓಜಸ್ಸಿತ್ತು.

ರ್ವ ಸ್ವವನ್ನೂ ತ್ಯಾಗಮಾಡಿ, ಸರ್ವ ಸ್ವವನ್ನೂೂ ಪಡೆದ ಮಹಾಯೋಗಿಯ

ತೇಜವಿತ್ತು. ಶ್ರ ಪಂಚವನ್ನೆ e ತನ್ನ ಪ್ರೇಮದಿಂದ ಬಾಚಿ ತಬ್ಬಿಕೊಂಡ ಅವನ ಧ್ವನಿಯಲ್ಲಿ ಮಾಧುರ್ಯ ಮಿಳಿತವಾಗಿ ಹೋಗಿತ್ತು. ಅವನ ಮಾತು ಕೇಳಲು ಯಾವಾಗಲೂ ಸಿದ ವಾಗಿರುತ್ತಿದ್ದ ಶಿಷ್ಯರು, ಯೇಸುವಿನ ಮಾತು ಅರ್ಧಕ್ಕೇ ನಿಂತುಹೋಗಲು ಅವನ ಕಡೆಗೇ ಎವೆಯಿಕ್ಕದೆ ನೋಡಿದರು. ತಾಯಿಹಸು ಕರುವನ್ನು ನೆಕ್ಕುತ್ತಿದ್ದುದನ್ನು ನಿಲ್ಲಿಸಿದೊಡನೆಯೇ ಕರು ತಾಯಿಯ ಕಡೆ ನೋಡಿ ಬೇಡಿ ಎದುರು ನೋಡುವಂತೆ, ಯೇಸುವಿನ ಮುಖವನ್ನೇ ಎಲ್ಲರೂ ನೋಡಿದರು. ಮುಂದಿನ ಮಾತಿಗಾಗಿ ಕಾದರು.

೫೨ ಪೈಥಿಲೀ

ಯೇಸು ಏಕೋ ವಾಕ್ಯ ಪೂಕೈಸಲೇ ಇಲ್ಲ. ಮೌನವಾಗಿ ಮುಂದೆ ಮುಂದೆ ಹೆಜ್ಜೆಯಿಡುತ್ತಾ ನಡೆದ. ಹಿಂದೆಂದೂ ಇ್ಲೂದುದು ಇಂದು ತಲೆ ತಗ್ಗಿತ್ತು. ಏನೋ ಚಿಂತೆ-ಯಾವುದೋ ಮೋಡದನೆರಳು ಮುಸುಕಿದಂತೆ-ಮುಖದಲ್ಲಿ ಕೊಂಚ ಕಳವಳ. ಶಿಷ್ಯರಿಗೆ ಮಾತು ಹೇಳಲೋ ಬೇಡವೋ ಎಂದು ಕೊಂಚ ಯೋಜನೆ. ಹೇಳಿದರೂ ಅವರಿಗೆ ಅದು ಸರಿಯಾಗಿ ಅರಿವಾಗುವುದೇ ಎನುವ ಸಂದೇಹ. ಹೇಳಿದಮೇಲೆ ಆಡರಿಂದ ಅವರಲ್ಲೇ ನಾದರೂ ಹೇಡಿತನ ಬಂದರೆ ಎನುವ ಶಂಕೆ. ಹೇಳಿದರೂ ಏನು ಪ್ರಯೋಜನವೆನುವ ನಿರಾಸಕ್ತಿ. ಹೇಳಿಬಿಟ್ಟರೆ ವಾಸಿ ಹೇಗಾದರೂ ಆಗಲಿ ಎನುವ ಒತ್ತಡ. ಎಲ್ಲಕ್ಕೂ ಜತೆಯಾಗಿ ಒಂದು ಅನುಮಾನ. ತಾನೇನೋ ಇದುವರೆಗೂ ಅವರ ಭಕ್ತಿ ಪ್ರೇಮ ಪಡೆದುದು ನಿಜ. ಅವರಿಗೆ ತನ್ನ ಶಕ್ತಿಯಲ್ಲಿ ಸಾಕಷ್ಟು ನಂಬಿಕೆಯಿತ್ತು. ಆದರೆ ನಂಬಿಕೆ ಎಲ್ಲಿಯವರೆಗೂ ಎಳೆಯುವುದೋ ಯಾರಿಗೆ ಗೊತ್ತು? ಅದನ್ನು ಶಕ್ತಿ ಮಾರಿ ಹಿಂಜಿದರೆ, ತಂತಿ ಯಾವಾಗ ಮುರಿದುಹೋದೀತೋ? ನಂಬಿಕೆ ಹುಟ್ಟಿ ಸಲೆಂದು ತಾನು ಮಾಡಿದುದೆಲ್ಲ ಒಂದೊಂದು ಬಾರಿ ನಿಷ್ನಲವಾಗಿರ ಲಿಲ್ಲವೇ? ತಾನು ರೋಗಿಗಳನ್ನೆಲ್ಲ ಬರಿಯ ಕೈಯಿಂದ ಮುಟ್ಟಿ ನಂಬಿಕೆಯ ಬಲದಿಂದ ಗುಣಪಡಿಸಲಿಲ್ಲವೇ ? ಇಷ್ಟಾದರೂ ತೊನ್ನು ರೋಗಿಯ ಹತ್ತಿರ ಹೋಗಲು ಜಾನ್‌ ಹಿಂಜರಿಯಲಿಲ್ಲವೇ ? ತಾನು ಪೀಟಿರನನ್ನು ಹತ್ತಿರ ಬರಮಾಡಿಕೊಂಡಾಗ ನೀರಿನಮೇಲೆ ನಡೆದುಬರಲಿಲ್ಲವೇ? ಆದರೂ ಪೀಟರ ನಿಗೆ ಅನುಮಾನ. ನದಿಯ ದಂಡೆಯಮೇಲೆ ಶಿಬಿರ ಹೂಡಲು ಹೆದರಿಕೆ ಯಾಗಿ, ಅಲ್ಲಿ ಬೇಡವೆನ್ನ ಲಿಲ್ಲವೇ? ನಂಬಿಕೆಯಿದ್ದರೂ ಅದರ ಹಿಂದೆ ಕೊಂಚ ಸಂದೇಹ, ಶಂಕೆ, ಅನುಮಾನನಿದ್ದಂತಿತ್ತು. ತಾನು ದೇವರ ಮಗನೆಂದು ಪೀಟರನಿಗೆ, ಜೇಮ್ಸನಿಗೆ ತೋರಿಕೊಡಲು ಆಗೊಂದು ದಿನ ಬಿಟ್ಟದಮೇಲೆ ಹತ್ತಿ ತ್ರಿನಿಂತು ಮಿಂಚಾಗಬೇಕಾಗಿತ್ತು. ತನ್ನ ಜತೆಗೆ ತನ್ನ ತಂದೆ ಸ್ವರ್ಗದಲ್ಲಿರುವ ದೇವದೇವನನ್ನೂ _ಕರೆತರಬೇಕಾಯಿತು. ಇಷ್ಟೆ ಲ್ಲಾ ಆದರೂ ಅವರ ಹೃದಯಗಳಲ್ಲಿ ಒಡಕದ ಸಂಪೂರ್ಣ ನಂಬಿಕೆ ಬಂದಿರಲಿಲ್ಲ. ಜುಡಾಸ್‌ ಒಬ್ಬನೇ... ತನ್ನ ಹನ್ನೆರಡು ಶಿಷ್ಯರಲ್ಲಿ ಒಮ್ಮೆಯಾದರೂ ತಂಕೆ

ಜುಡಾಸ್‌

'ಪಡದವನು,. ಆವನು ಎಲ್ಲರಿಗಿಂತಲೂ ಜಿಕ್ಕ್ರವನು, ಎಲ್ಲರಿಗಿಂತಲೂ ಕೊನೆಯಲ್ಲಿ ತನ್ನ ಬಳಿ ಬಂದವನು. ಆದರೆ ಅವನ ನಂಬಿಕೆ ಅಚಲವಾದರಿ ತಿತ್ತು. ತಾನು ಹೇಳಿದ ಮಾತೊಂದಕ್ಕೂ ಅನುಮಾನವನ್ನ ಂಟಿಸುತ್ತಿರಲಿಲ್ಲ. ಆಗ ತನ್ನ ಮಾತನ್ನು, ತನ್ನ ಬೋಧನೆಯನ್ನು ಕೇಳಲು ನಾಲ್ಕು, ಸಾವಿರ ಮಂದಿ ಕೂಡಿದಾಗ, ಅವರ್ಲೆರಿಗೂ ಕೊಡಲು ಆಹಾರವಿಲ್ಲ. ಇರುವುಡು ಮೂರೇ ರೊಟ್ಟಿಯೆಂದು ಉಳಿದೆಲ್ಲ ಶಿಷ್ಯರೂ ಕಳವಳಪಟ್ಟು ಒದ್ದಾಡಿದ್ದರು. ಎಲ್ಲರನ್ನೂ ಹಾಗೆಯೇ ಕಳುಹಿಸಿಬಿಡುವುದೆಂದು ತೀರ್ಮಾನಿಸಿಕೊಂಹೂ ಇದ್ದರು. ತನಗೆ ತಿಳಿಯದಂತೆ, ತನಗೆ ತಿಳಿಸದಂತೆ ಅವರನ್ನು ಸಾಗೆಹಾಕಲು ಯತ್ನಿ ಸಿದ್ದರು. ಆಗ ಕೊಂಚವಾದರೂ ಸಂದೇಹಪಡದೆ, ಕೊಂಚವಾದರೂ ಕಳವಳಪಡದೆ ಶಾಂತನಾಗಿದ್ದವನೆಂದರೆ ಜುಡಾಸ್‌ ಒಬ್ಬನೇ. ಬೋಧನೆ ಪೂರ್ತಿ ಮುಗಿಯುವವರೆಗೂ ಅಲುಗಾಡದೆ ಕುಳಿತು ಕೇಳಿದ. ಅದು ಮುಗಿ ದೊಡನೆಯೇ ಎಂದಿನಂತೆಯೇ ಸಮಾಧಾನದಿಂದ, ಶಾಂತಿಯಿಂದ, ಕೊಂಚ ವಾದರೂ ಒದ್ದಾ ಟವ್ನಿದೆ ತನ್ನ ಬಳಿ ಬಂದು ನಮಸ್ಕರಿಸಿದ. ಜೋಳಿಗೆ ಯಲ್ಲಿದ್ದ ಮೂರು ರೊಟ್ಟಿಯನ್ನು ತನ್ನ ಮುಂದೆ ಇಟ್ಟು ಕೈ ಜೋಡಿಸಿದ್ದ. ಆಗ ತಾನು ಜುಡಾಸ್‌, ಎಲ್ಲರಿಗೂ ಒಂದೊಂದು ರೊಟ್ಟಿಕೊಡು ಎಂದಾಗ ಸಂಕೋಚ ಸ್ವಲ್ಪವೂ ಇಲ್ಲದೆ ಅಚಲಭಕ್ತಿಯಿಂದ, ಧೃಢನಂಬಿಕೆ ಯಿಂದ, ನಟ್ಟನಿಶ್ವಾಸದಿಂದ ಒಬ್ಬೊಬ್ಬರಿಗಾಗಿ ಕೊಟ್ಟಿಕೊಟ್ಟ. ನಂಬಿ ಕೆಯೇ ಮೂರುರೊಟ್ಟಿಯನ್ನು ಮೂವತ್ತು ಸಾವಿರ ಮಾಡಿತ್ತು. ಜುಡಾ ಸನ ಹೃದಯದ ಅಚಲತೆ ಉಳಿದವರಿಗಿರಲಿಲ್ಲ. ಅನುಮಾನ, ಸಂದೇಹ ಮನುಷ್ಯನಿಗೆ ಸಹಜ. ಯಾವ ಹೃದಯವೇ ಆಗಲಿ .ಒಮ್ಮೆ ಮ್ಮೈಯಾದರೂ ಹಿಂದೇಟು ಹಾಕದಿರುತ್ತಿರಲಿಲ್ಲ. ತನಗೇ ಎಷ್ಟೋಬಾರಿ ತನ್ನಲ್ಲಿ, ತನ್ನ ತತ್ವದಲ್ಲಿ, ತನ್ನ ತಂಡೆ-ದೇವದೇವನಲ್ಲಿ ಅನುಮಾಸ ತೋರಿರಲಿಲ್ಲವೇ ? ತನ್ನನ್ನು ದೇವರು ಮಾನವ ಕಲ್ಯಾಣಕ್ಕಾಗಿ ಕಳುಹಿಸಿದ್ದ ಕೆ ಮಾನವರೇಕೆ ತನ್ನ ವಿರುದ್ಧ ಏಳುವರೆಂದು ಬೇಸರವಾಗಿರಲಿಲ್ಲವೇ? ಮಾನವರು ಸಾಮಾನ್ಯ ಮಾತನ್ನು ಅರ್ಥಮಾಡಿಕೊಳ್ಳದವರು, ತತ್ವಹೇಗೆ ತಿಳಿಯುವರು ಎಂದು ಸಂದೇಹ ಪಟ್ಟಿರಲಿಲ್ಲವೇ ? ತಮ್ಮ ಒಳಿತು ಅರಿಯದ ಇವರಿಗೆ

೫೪ ಮೈಥಿಲೀ

ಒಳ್ಳೆಯದು ಸಾಧ್ಯವೇ ಎಂದು ತನ್ನ ಕಾರ್ಯದಲ್ಲಿಯೇ ನಿರಾಸೆ ಬಂದಿರ ಲಿಲ್ಲವೇ ?-ನಿಜ ಅವುಗಳೆಲ್ಲ ಹಲವು ಕ್ಲಣಗಳಕಾಲ ಬಂದವು ಮಾತ್ರ. ವಿಶಾಲವಾದ ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಕರಿಮೋಡದ ಚೂರು ಗಳು ಎಸೆದಿದ್ದಂತೆ. ಆದರೆ ಅಷ್ಟು ನಿಜ ತನಗೂ ದೌರ್ಯಲ್ಯವಿತ್ತು. ದೌರ್ಬಲ್ಯ ಉಳಿದವರಿಗೂ ಸಾಮಾನ್ಯ, ಸಹಜ. ಆದರೆ ಬಗೆಯ ನಿಠಾಸೆ, ಶಂಕೆ ಒಮ್ಮೆಯಾದರೂ ಜುಡಾಸನಲ್ಲಿ ತೋರಿರಲಿಲ್ಲ. ಅದೇ ಆಶ್ಚರ್ಯ. ತಾನು ಅವರೊಂದಿಗೆ ಹಡಗಿನಲ್ಲಿ ಬಂದಾಗ, ಜುಡಾಸನ ತೊಡೆಯಮೇಲೆ ತಲೆಯಿಟ್ಟು ಮಲಗಿದ್ದ. ಹಡಗಿನಲ್ಲಿ ತನ್ನ ಉಳಿದ ಶಿಷ್ಯರೂ ಬಂದಿದ್ದರು. ಅವರ್ಲೊರ ಸತ್ವದ ಪರೀಕ್ಷೆಗೇ ಎನುವಂತೆ ಸಾಗರದಲ್ಲಿ ಮಹಾಪ್ರಳಯ ಎದ್ದಂತೆ ಬಿರುಗಾಳಿ ಬೀಸಿತು. ಪ್ರಪಂಚ ಇದುವರೆಗೂ ನಮ್ಮನ್ನು ಕಟ್ಟಿಹಾಕಿತ್ತು. ಅದರಮೇಲೀಗ ಸೇಡುತೀರಿಸಿಕೊಳ್ಳುತ್ತೇವೆ. ಕಟ್ಟುಗಳನ್ನು ಕಿತ್ತೆಸೆದು ಪ್ರಪಂಚವನ್ನೇ ನುಂಗಿಬಿಡುತ್ತೇವೆಂದು ಸಾಗಂದ ನೀರಿನ ಅಲೆಗಳು ದಂಗೆಯೆದ್ದಿದ್ದುವು. ಹಡಗು ಗಾಳಿಯಲ್ಲಿ ತೇಲಾಡ.ವ ಪಟದಂತೆ ಮುಗ್ಗುರಿಸುತ್ತಿತ್ತು. ಒದ್ದಾಡುತ್ತಿತ್ತು. ಆಗ ಉಳಿದ ಶಿನ್ಯ ಕೆಲ್ಲಾ ಮಲಗಿದ್ದ ತನ್ನನ್ನು ಎಬ್ಬಿಸಿ ತನಗೆ ತನ್ನ ಪ್ರಾಣಭಯ ಹೇಳಿಕೊಂ ಡಿದ್ದರು. ಹಡಗು ಮುಳುಗಿಹೋಗುತ್ತದೆ. ತಮ್ಮ ಪ್ರಾಣಗಳೆಲ್ಲಾ ಈಗಲೋ ಆಗಲೋ ಸಾಗರದ ಪಾಲಾಗಿಬಿಜುತ್ತವೆಂದು ಗೋಳುಗರೆ ದಿದ್ದರು. ಆಗೆ ಬುಡಾಸ್‌ ಮಾತ್ರ ಎಂದಿನಂತೆಯೇ ಕುಳಿತಿದ್ದ. ತಾನು ಆಗ ಅವರನ್ನುದ್ದೇಶಿಸಿ “ಓ ನಂಬಿಕೆಯಿಲ್ಲದವರೇ, ಏಕೆ ಹೀಗೆ ಕುಗ್ಗು ವಿರಿ? ಪ್ರಾಣಕ್ಕೇಕೆ ಹೆದರುನಿರಿ?”' ಎಂದು ಹೇಳಿದ್ದ. ಆಗ ಕೊಂಚ ಹೊತ್ತಾದಮೇಲೆ ಸಾಗರ ಮತ್ತೆ ಶಾಂತವಾಗಿತ್ತು. ಹೊರಗೆ ಬಿರು ಗಾಳಿಯಿದ್ದರೂ ಜುಡಾಸನ ಮನಸ್ಸು ಶಾಂತವಾಗಿತ್ತು. ಅನನ ಅಚಲನಂಬಿಕೆ ಉಳಿದವರಿಗಿರಲಿಲ್ಲ ಅಂತೆಯೇ ಈಗ ಮಾತನ್ನು ಎಲ್ಲರಿಗೂ ಹೇಳಲೋ ಜುಡಾಸನೊಬ್ಬನಿಗೇ ಹೇಳಲೋ ಎಂದು ಯೇಸು ಯೋಚಿಸುತ್ತಿದ್ದ. ಶಿಷ್ಯರೆಲ್ಲ ಅಕಿಮುಗಿದ ಮಾತು ಪೂರ್ಣ ವಾಗಲೆಂದು ಕಾದರು. ದಾರಿ ಹಿಂದೆ ಹಿಂದೆ ಸಾಗುತ್ತಿತ್ತು.

ಜುಡಾಸ್‌ wu

ಶಿಷ್ಯರ್ಲೊ ಯೇಸುವಿನ ಹಿಂದೆ ತಲೆತಗ್ಗಿಸಿ ಬರುತ್ತಿದ್ದರು. ಎಂದೂ ಇ್ಲಾದುದು ಇಂದು ತಮ್ಮ ಗುರು, ಯೇಸುಕ್ರಿಸ್ತ ತಲೆಯೆತ್ತದೆ ಗಾಢವಾಗಿ ಚಿಂತಿಸುತ್ತಾ ಮುಂದೆಹೋಗುತ್ತಿದಾನೆ. ಏನೋ ಹೇಳಬೇಕೆಂದಿದ್ದವನು ಅರ್ಥದಲ್ಲಿಯೇ ತಡೆದ.ಬಟ್ಟಿ, ಏನು ಯೋಜನೆಯೋ, ಏನು ತಜೆಯೋ, ಏನು ಸಂದೇಕವೋ ಯಾರಿಗೆ ತಾನೇಗೊತ್ತು. ಪ್ರತಿಯೊಬ್ಬ ಶಿಷ್ಯನಿಗೂ ತಾನೇ ಯೇ ಸುವನ್ನು ಸಂಪೂರ್ಣವಾಗಿ ಅರಿತುಕೊಂಡಿರುವವನು, ತಾನೇ ಯೇಸುವಿನ ಪಟ್ಟಿಶಿಷ್ಯನೆನ್ನುವ ಭಾವನೆ. ಹಿಂದೊಮ್ಮೆ ಮಾತಿಗೇ ಕೊಂಚ ಅಸಮಾಧಾನ ತೋರಿತ್ತು. ಜಾನನಿಗೂ ಜೇಮ್ಸ ನಿಗೂ ಕೊಂಚ ತಿಕ್ಕಾಟ ಹತ್ತಿತ್ತು. ಆಗಲೇ ಯೇಸು ಅವರಿಗೆ ಹೇಳಿದ್ದ-“ ಮೊದಲಿಗನು ಕೊನೆಯವನಾಗುವನು, ಕೊನೆಯವನು ಮೊದಲಿಗನಾಗ-ವನು. ಏಕೆಂದರೆ ಸ್ವರ್ಗಸಾಮ್ಪಾ ತ್ರಾಜ್ಯ ಒಂದು ಮನೆಯ ಯಜಮಾನನಂತೆ. ತನ್ನ ತೋಟ ದಲ್ಲಿ ಕೆಲಸಮಾಡಲು ಯಜಮಾನ ಸೇವಕರನ್ನು ಹುಡುಕಿಕೊಂಡುಹೊರಟ, ಮೊದಲ ಗಂಟೆಯಲ್ಲಿ ಸಿಕ್ಕಿದವರನ್ನು ಗೊತ್ತುಮಾಡಿ ತನ್ನ ತೋಟಕ್ಕೆ ಕಳಿಸಿದ. ಎರಡನೆಯ ಗಂಟೆಯಲ್ಲಿ ಮತ್ತೆ ಕೆಲವರನ್ನು ಗೊತ್ತುಮಾಡಿದ. ಹೀಗೆಯೇ ಐದು ಗಂಟೆಯವರೆಗೂ ಗೊತ್ತುಮಾಡಿದ. ಆರನೆಯ ಗಂಟೆ ಯಾದೊಡನೆಯೇ ಎಲ್ಲರಿಗೂ ಅವರ ಭತ್ಯಕೊಟ್ಟು ಕಳಿಸುವಾಗ ಕೊನೆ ಯವರಿಂದ ಆರಂಭಿಸಿ ಎಲ್ಲರಿಗೂ ದಿನದ ಕೂಲಿ ಕೊಟ್ಟಿ, ಆಗ ಮೊದಲ ಗಂಟೆಯಲ್ಲಿ ಬಂದವರು ಕೊಂಚ ತಂಟಿಹೂಡಿದರು. ಆದರೆ ಆತ ಅವರಿಗೆ ಇಷ್ಟೇ ಹೇಳಿದ. ಅವರಿಗೆ ಗೊತ್ತುಮಾಡಿದಷ್ಟು ಕೂಲಿ ಅವರಿಗೆ ಕೊಟ್ಟಾಗಿದೆ. ಉಳಿದವರಿಗೆಷ್ಟು ಕೊಟ್ಟಿರೆನ್ನು ಮಾತು ಅವರಿಗೇಳೆ? ಅಂತೆಯೇ ಕೊನೆಯವನು ಮೊದಲಿಗನಾಗಬಹುದು. ಮೊದಲಿಗ ಕೂನೆ ಯವನಾಗಬಹುದು '' ಎಂಗು ಯೇಸು ಬುದ್ಧಿ ಹೇಳಿದ್ದ. ಯೇಸುವಿನ ಬಳಿಗೆ ಬಂದವರಲ್ಲಿ ಕೊನೆಯವನು ಜುಡಾಸ್‌. ಮೊದಲು ಬಂದವನು ಹೀಟರ್‌. ಮಾತಿನಿಂದ ಪೀಟಿರನಿಗೆ ಕೊಂಚ ಅಸಮಾಧಾನವಾಯಿತು. ಪಿಳ್ಳೆ ಜುಡಾಸ್‌ ನನಗಿಂತ ದೊಡ್ಡವನಾಗುವನೇ ? ನನಗೆ ತಿಳಿಯದುದು ಅವನಿಗೇನುತಾನೇ ತಿಳಿದಿದೆ ಎಂದು ಮನಸ್ಸಿ ನಲ್ಲೆ ಅಂದುಕೊಂಡಿದ್ದ 4

೫೬ ಸ್ಫುಥಿಲೀ ಅವನ ಒಳಮಾತಿನ ಮರ್ವ ತಿಳಿದೋ ಏನೋ ಯೇಸು ಮತ್ತೆ ಹೇಳಿದ್ದ. ಎಲ್ಲ ತನಗೆ ತಿಳಿದಿದೆಯೆನ್ನು ವವನಷ್ಟು ಮೂರ್ಪ ಮತ್ತಾರೂ ಇಲ್ಲ. ತಿಳಿದಿದ್ದರೂ ತೋರ್ಪಡಿಸಿಕೊಳ್ಳದ ಅಹಂಕಾರಂಹಿತ ತಿಳಿವೇ ನಿಜವಾದ ಅರಿವು. ಉಳಿದವರಿಗೆ ನಾನು ಮೇಲೆಂದಿರುವವನ ಮನಸ್ಸು ನಿಜಕ್ಕೂ ಕೀಳು. ಕ್ರಿಸ್ತನ ಮಾತಿನಿಂದ ಪೀಟರನಿಗೆ ಬಹಳ ನಾಚಿಕೆ ಯಾಗಿತ್ತು. ಇಷ್ಟೆಲ್ಲಾ ಆದರೂ ಪ್ರತಿ ಶಿಷ್ಯನಿಗೂ ತಾನು ಯೇ ಸುವನ್ನು ಚೆನ್ನಾಗಿ ಅರಿತುಕೊಂಡಿರುವೆನೆನ್ನುವ ಅಭಿಪ್ರಾಯ. ಹೀಗಾಗಿ ಒಬ್ಬೊಬ್ಬ ಒಂದೊಂದು ರೀತಿಯಲ್ಲಿ ಯೋಚಿಸಲಾರಂಭಿಸಿದ. ಮೂರುದಿನಗಳು! ಅದಾದ ಮೇಲೆ-ಅದಾದ ಮೇಲೇನು? ಪ್ರಭು ಏನೋ ಹೇಳಲುಹೊರಟು ನಿಲ್ಲಸಿಬಿಟ್ಟಿದ್ದ. ಮೂರು ದಿನವಾದ ನಂತರ ಜೆರೂಸಲೆಂ ನಗರ ಸೇರುತ್ತೇವೆ. ಅದೇ ಇರಬೇಕೆಂದು ಜಾನ್‌ ಯೋಚಿಸಿದ. ಮೂರು ದಿನಗಳು ಕಳೆದ ಮೇಲೆ ಯೇಸು ಎಂತಹುದೋ ಪವಾಡ ಮಾಡಬಹುದೆಂದು ಫೀಟಿರನ ಯೋಚನೆ. ಮೂರು ದಿನಗಳ ಮೇಲೆ ಜೆರೂಸಲೆಂ ನಮ್ಮದಾಗುವುದು. ನಾವು ಎಲ್ಲರನ್ನೂ ಯೇಸುವಿನ ಬೋಧನೆಗೆ ತರುವೆನೆಂದು ಜೀಮ್ಸ್‌. ಹೀಗೆಯೇ ಒಬ್ಬೊಬ್ಬರು ಒಂದೊಂದು ಬಗೆಯಾಗಿ ಯೋಚಿಸುತ್ತಿದ್ದರು. ಜುಡಾಸ್‌ ಯೇಸುವಿನ ಪಕ್ಕದಲ್ಲಿ ಜೋಳಿಗೆ ಹಿಡಿದುಕೊಂಡು ಬರುತ್ತಿದ್ದ. ಯಾವಾಗಲೂ, ಯಾವುದಕ್ಕೂ ಮಾತನಾಡದ ಅಂತರ್ಜೀವಿ ಅವನು. ಬಂದಯೋಜನೆಗಳನ್ನೆ ಲ್ಲಾ ಮನಸ್ಸಿನಲ್ಲೇ ಇಟ್ಟುಕೊಂಡು ಮತ್ತೆ ಮತ್ತೆ ಒರೆಹಚ್ಚುವವನು. ಯೇಸುವಿನೊಂದಿಗೆ ಕಳೆದ ಕೆಲವು ವರ್ಷಗಳಲ್ಲಿ ಅವನ ಯೌವನದ ಕಾವೆಲ್ಲಾ ತಣ್ಣಗಾಗಿತ್ತು. ಈಗ ಕಾವಿ ರಲಿಲ್ಲವೆಂದಲ್ಲ. ಈಗ ನಸು ಬೆಚ್ಚಗಿತ್ತು ಕಲ್ಪನೆ... ಮನಸ್ಸು ಹೂವಿನ ಬಣ್ಣ ಬಿಟ್ಟು ಹಣ್ಣಿನ ತಿರುಳಾಗುತ್ತಿತ್ತು. ಯೇಸುವಿನ ಬೋಧನೆಯಲ್ಲಿ ತನ್ನಿ ೦ದಾದಷ್ಟನ್ನು ಅರಗಿಸಿಕೊಂಡಿದ್ದ. ಉಳಿದುದನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದ. ಈಗಲೂ ಯೇಸು ಮಾತನಾಡದೆ ಅರ್ಧಕ್ವೇ ನಿಲ್ಲಿಸಿ ಬಿಟ್ಟಾಗ ಅವನ ಮುಖ ದಿಟ್ಟಿಸಿ ನೋಡಿದ. ಯಾವಾಗಲೂ ಶಾಂತವಾ ಗಿರುತ್ತಿದ್ದ ಹಸುಗೂಸಿನ ಮುಖದಷ್ಟು ತಿಳಿಮುಖದಲ್ಲಿ ಒಂದು ನೆರಳು

ಜುಹಾಸ್‌ ೫೭ ಮಲಗಿದ್ದ. ೦ತೆ ತೋರಿತು. ಯೇಸುವಿನ ಯೋಜನೆ ಏನಿರಬಹುದೆಂದು ಕೊಂಡು ತಾನೂ ಕಲ್ಪಿಸಿಕೊಳ್ಳಲು ಹೆತ್ತಿದೆ ಮೂರುದಿನ! ಮೂರು ದಿನದ ನಂತರ ಜೆರೂಸಲೆಂ ಸೇರುತ್ತೇವೆ. ಆಮೇಲೆ? ಆಮೇಲೇನು? ಅದು ಬಗೆಹರಿಯದ ತ್ನ. ಆಮೇಲೆ ಏನೋ ಕಾದಿದೆ. ಯೇಸು ಇದುವರೆಗೂ ಹೇಳುತ್ತಿದ್ದು ದು ಈಗ ಮುಗಿದುಹೋದೀತೇ? ನಾನು ಜಿರೂಸಲೆಂ ಸೇರಿದರೆ ಸಾಕು. ನನ್ನ ಕಾರ್ಯಮುಗಿದಂತೆ ಎಂದು ಯೇಸು ಹಿಂದೊಮ್ಮೆ ಹೇಳಿದುದು ನೆನಪಾಯಿತು. ಅಂದರೆ ತನ್ನ ನೆಲಸೆ ಪೂರ್ಣ ವಾದ ಮೇಲೆ ತಮ್ಮ ಪ್ರಭು ತಮ್ಮನ್ನು ಬಿಟ್ಟು-ಛೆ! ಛೆ! ಇರಲಾರದು! —ಆದರೆ ಅದೇನಾದರೂ ಸತ್ಯಮಾದರೆ-ತಮ್ಮ ಪ್ರಭುವನ್ನು 9ಿದು ತಾವು ಇರುವುದು ಹೇಗೆ ತಾನೇ ಸಾಧ್ಯ? ಅದು ಅಸಾಧ್ಯ. ಅದು ತನ್ನಿಂದಂತೂ ಆಗದಮಾತು ಎಂದುಕೊಂಡ ಜುಡಾಸ್‌. ಹೃದಯ ಯಾಕೋ ಎಂದೂ ಇದುದು ಬಿರುಸಾಗಿ ಬಡಿದುಕೊಳ್ಳುತ್ತಿತ್ತು. ಏನೋ ಒಂದು ಬಗೆಯ ವಿಹ್ವಲತೆ, ಕಳವಳ. ಹಿಂದೆಂದೂ ಹಾಗಾಗಿರಲಿಲ್ಲ. ಯೇಸುವಿನ ಜತೆಗೆ ಬರುವ ದಿನದ ಹಿಂದಿನ ದಿನ ಹಾಗಾಗಿತ್ತು. ಅನಿರ್ವಜನೀಯವಾದ ಒಂದು ಚಿಂತೆ. ರೂಪವನ್ನಿದ ಒಂದು ವೇದನೆ, ಕಾರಣವಾದ ಒಂದು ಬೇಸರದ ತ್ರಿವೇಣೀಸಂಗಮವಾಗಿತ್ತು ಹೃದಯ. ಆಗ ಯೇಸುವಿನ ಜತೆಗೆ ತಾನು ಒಂದು ಬಿಟ್ಟಿದ್ದ .. ಈಗ ಮತ್ತೆ ಅದೇ ರೀತಿ ಹೃದಯದಲ್ಲಿ ಸೊರಗು, ಆಶಾಂತಿ, ಅಸಮಾಧಾನ. ಮಳೆಬರುವ ಮೊದಲು ಮೋಡ ಮುಸುಕಿದಂತೆ ಅಪೂರ್ವ ಮೌನ. ಮೌನದ ಮ.ಹಾಗರರ್ಗದಲ್ಲಿ ಅಶಾಂತಿಯ ಅಗಾಧತೆ ಸಿಡಿಯಲು ಸಿದ್ಧವಾದಂತಿತ್ತು!

ಇದ್ದಕ್ಕಿದ್ದಂತೆ ಯೇಸು ಮಾತನಾಡಿದ. ಎಲ್ಲರೂ ತಮ್ಮ ಯೋಜನೆಗಳಿಗೆ ತಜಿಹಾಕಿ ಕೇಳಲಾರಂಭಿಸಿದರು.

ಪೀಟರ್‌ ''

“ಪ್ರಧು”

py ಇನ್ನು ಮೂರು ದಿನಗಳು ಮಾತ್ರ, ಪೀಟಿರ್‌. ಅನಂತರ”

ಅನಂತರ ಏನು ಪ್ರಭು? ''

ಜಳ ಮೈಥಿಲೀ

ಅನಂತರ. ಹೂವು ಹಣ್ಣಾಗುತ್ತದೆ''

ಜುಡಾಸ್‌ ಒಮ್ಮೆಗೇ ನಡುಗಿದ. ಹಾಗಿದ್ದ ರೆ-ತಾನೆಂದು ಇೊಂಡುದು ನಿಒ ಹೂವು ಒಮ್ಮೆ ಹಣ್ಣಾದ ಮೇಲೆ ಬಹ.ಕಾಲ ಅದು ಮರಕ್ಕೆ ಆಂಟಿಕೊಳ್ಳದು, ತೊಟ್ಟಿನ ಆಧಾರ ಅದಕ್ಕೆ ಬೇಕಿಲ್ಲ! ಎಂದ ಮೇಲೆ-ತೊಟ್ಟಿನ ಗತಿ?

ಪೀಟಂನಿಗೆ ಯೇಸುವಿನ ಮಾತು ಅರ್ಥವಾಯಿತೋ ಇಲ್ಲವೋ ಸುಮ್ಮನೆ ನಡೆಯುತ್ತಿದ್ದ . ಮತ್ತೆ ಪ್ರ ತ್ನ್ನ ಕೇಳಲಿಲ್ಲ. ಯೇಸು ಕೊಂಚ ಕಾಲ ಮತ್ತೆ ಮೌನವಾಗಿದ್ದವನು ತಿರಗಿ ಮಾತಾಡಲಾರಂಭಿಸಿದ.

ಹಣ್ಣ್ಯಾದರೇ ಹೂವಿನ ಜನ್ಮ ಸಾರ್ಥಕ. ಹಣ್ಣು ಹೆಳಿಗುರುಳು ತ್ತದೆ. ಅದರ ಬಲಿತ ಬೀಜಗಳು ಜೆಲ್ಲಿ ನೂರಾರು ಸಸಿಗಳೇಳುತ್ತವೆ. ನೂರಾರು ಮರಗಳಾಗುತ್ತವೆ. ಸಾವಿರಾರು ಹೂಗಳಾಗುತ್ತವೆ. ಒಂದು ಹೋಗಿ ಲಕ್ಷ. ವಾಗುತ್ತದೆ.”

ಚು ತಾನೊಬ್ಬ ಹೋಗಿ ಲಕ್ಷ ಯೇೋಸುಕ್ರಿಸ್ಮರ ಸೃಷ್ಟಿ ಗೆ ದಾರಿಮಾಡಿಕೊಡುವನು. `ದ ಹೋದ ಯೇಸುವಿನ ವಿಯೋಗ "ಗ ತಾನೇ ತಡೆಯುವುದೆಂದು ಒದ್ದಾಡಿದ ಜುಡಾಸ್‌.

ನೀಟರ್‌, ಇಲ್ಲಿ ಕೊಂಚ ಹೊತ್ತು ಕುಳಿತುಕೊಳ್ಳೊ ಕಣ ''

ಯೇಸುವಿನ ಸುತ್ತಲೂ ಅವನ ಶಿಷ್ನ ಹರು EE ಯೇಸು ಅವರಿಗೆ ಹೇಳಲಾರಂಭಿಸಿದ.

ಇನ್ನು ಮೂರು ದಿನದನಂತರ ನಾನು ನನ್ನ ಸ್ಕಾ ಸ್ಥಾನಕ್ಕೆ ಹಿಂದಿರು ಗುತ್ತೇನೆ. ನನ್ನನ್ನು ಇಲ್ಲಿಗೆ ಕಳುಹಿಸಿದ, ಸ್ವರ್ಗದಲ್ಲಿರುವ ನನ್ನ ತಂದೆ ದೇವ ದೇವ, ನನ್ನನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಾನೆ. ನನ್ನ ಷಿ ಮಾತಿ ನಿಂದ ನಿಮಗೆ ದುಃಖವಾಗಿದೆ. ಆದರೆ ನನಗೆ ಬೇರೆ ಮಾರ್ಗವೇ ಇಲ್ಲ. ನಾನು ಹೋಗಿ ನಿಮಗೆ ಶಾಂತಿ ನೀಡುವವನನ್ನು ಕಳುಹಬೇಕು. ಕೊಂಚ ಕಾಲದಲ್ಲೇ ನಿಮ್ಮ ಬಳಿಯಿಂದ ಹೊರಟು 'ತೋಗುವೆನು. ಕೊಂಚ ಕಾಲದಲ್ಲೇ ನಿಮ್ಮ ಬಳಿ ಬರುವೆನು.”

ಯೇಸುವಿನ ಕೊನೆಯಮಾತು ಎ್ಲ್ಲರನ್ನೂ ತಬ್ಬಿಬ್ಬಾಗಿಸಿತು. ಕೊಂಚ

ಜುಹಾಸ್‌ ar

ಕಾಲದಲ್ಲಿ ಹೋಗುವೆನು, ಕೊಂಚಕಾಲದಲ್ಲೇ ಬರುವೆನು ಎಂದರೆ ಏನರ್ಥ ವೆಂದು ಎಲ್ಲರ ಮನಸ್ಸಿನಲ್ಲೂ ಸಂದೇಹ. ಸುದೇಹವನ್ನ ರಿತು ಯೇಸು ಮತ್ತೆ ಹೇಳಲಾರಂಭಿಸಿ

ತ್ತೇನೆ. ನನ್ನ" ಶತ್ರುಗಳ ಕೈಗೆ ಕೂಡಲ್ಪಡುತ್ತೇನೆ. ನನ್ನ ಶತ್ರುಗಳು ನನ್ನನ್ಫು ಗೇಲಿಮಾಡುತ್ತಾರೆ. ನನ್ನನ್ನು ಬಯ್ಯುತ್ತಾರೆ. ನನ್ನನ್ನು ಇನ್ನಿಲ್ಲದ ರೀತಿಯಲ್ಲಿ ಗೋಳಾಡಿಸುತ್ತಾರೆ. ನನ್ನನ್ನು ಕೊಳ್ಳುತ್ತಾರೆ. ಆದರೆ ಮತ್ತೆ ಮೂರೇ ದಿನದಲ್ಲಿ ನಾನು ಸಾವಿನಿಂದ ಎದ್ದು ಬರುತ್ತೇನೆ” ಎಂದು ಯೇಸು ಮತ್ತೆ ಮೌನತಾಳಿದ.

ಶತ್ರುಗಳ ಕೈಗೆ ಕೊಡಲ್ಪಡುತ್ತೇನೆಂದು ಯೇಸು ಹೇಳಲು ಎಲ್ಲರೂ ನಡುಗಿದರು. ತಮ್ಮ ಪ್ರಭುವನ್ನು ಕಾಪಾಡಲು ತಾವು ಹನ್ನೆರಡು ಮಂದಿಯೂ ಇರಲು ಶತ್ರುಗಳ ಕೈಗೆ ಯೇ ಸುವನ್ನು ಕೊಡುವವರಾದರೂ ಯಾರು? ಅಂತಹ ದೊ ್ರೀಹ ನಡೆಸುವವರು ಯಾರು? ಈಗಲೇ ತಿಳಿದು ಬಿಟ್ಟರೆ ಆತನ್ಲಿದಂತೆ ಮಾಡಿಬಿಡಬಹುದೆಂದು ಶಿಷ್ಯರು ಯೋಜಿಸಿದರು. ಯೇಸು ಬೋಧಿಸಿದ್ದ ಅಹಿಂಸೆ ಕ್ಷಣದಲ್ಲಿ ಮರೆತುಹೋಗಿತ್ತು.

ಆದರೆ ನನ್ನ ಪ್ರಯಾಣದಿಂದ ನೀವು ಯಾರೂ ಮರುಗಬೇಕಾ ದ್ಲಿಲ್ಲ. ನನ್ನಲ್ಲಿ ನಂಬಿಕೆಯಿಟ್ಟವರಲ್ಲಿ ನಾನು ಯಾವಾಗಲೂ ಇರುತ್ತೇನೆ. ನನ್ನಲ್ಲಿ ಉಳಿದವರು ಯಾವಾಗಲೂ ನನ್ನ ವರೇ. ನನ್ನ ಕೊಂಬೆಯಲ್ಲಿ ಬಟ್ಟ ಹನ್ನೆರಡು ಹಣ್ಣುಗಳು ನೀವು. ನಿಮ್ಮಲ್ಲಿ ನಾನು ಯಾವಾಗಲೂ ಇರು ತ್ತೇನೆ... ಆದರೆ ಸಂಪೂರ್ಣವಾಗಿ ನನ್ನಲ್ಲಿ ನಂಬುಗೆಸುನ್ನಿಡಿ. ಅದಿಲ್ಲ ದಿದ್ದರೆ ನೀವು ಉಳಿಯುವುದು ಕಷ್ಟಸಾಧ್ಯ.''

ಯೇಸು ಮಾತು ಮುಗಿಸಿ ನಸುನಕ್ಕು. ನಗೆಯಲ್ಲಿ ಎಲ್ಲರಿಗೂ ಒಂದು ಅಪೂರ್ವ ಕಾಂತಿ ತೋರಿತು. ಅದರ ಹಿಂದೆ ಅಡಗಿದ್ದ ಅಪಾರ ನೋವಿನ ನಿಶ್ಚಯ ಯಾರಿಗೂ ಕಾಣಲಿಲ್ಲ. ಯೇಸು ಉಳಿದೆಲ್ಲ ಶಿಷ್ಟರನ್ನು ಕೆಲಸ ಹೇಳಿ ಕಳುಹಿಸಿ ಜುಡಾಸನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ. ಒಂದೆರಡು ನಿಮಿಷ ಮೇಲುಗಡೆಗೇ, ಜುಡಾಸನ ಕಡೆಗೇ ನೋಡುತ್ತಾ ಒಂದು ನಿಟ್ಟು ಸಿರಿಟ್ಟ.

49 ಜೈಥಿಲೀ

“.ಜುಡಾಸ್‌ ''

66 ಫ್ರಭು 3?

“ನನ್ನ ತೊಡೆಯ ಮೇಲೆ ತಲೆಯಿಟ್ಟು ಚಾ ಎಷ್ಟು ಹಾಯಿಯಿನಿಸುತ್ತ ದೆ ಗೊತ್ತೇ ಜುಡಾಸ್‌. ಬಂ 006 ಸಾರಿ ಮನಸ್ಸಿಗೆ ದಣಿವಾದಾಗಲೂ ನನಗೆ ಶಾಂತಿ ನಿನ್ನ ತೊಡೆಯಲ್ಲಿ ಸಿಕ್ಕಿದೆ. ನಿನ್ನ ಮುಖ ಕಂಡೊಡನೆಯೇ ನನಗೆ ಏನೇನೋ ನೆನಪಾಗುತ್ತದೆ. ಜುಡಾಸ್‌.''

ಏನು ನೆನಪು, ಪ್ರಭು?''

ಚಿಕ್ಕಂದಿನಲ್ಲಿ ನನ್ನ ತಾಯಿ ಮೇರಿಯೊಂದಿಗೆ ನಾನು ಈಜಿಸ್ತಿ ಲ್ಲಿದ್ದಾಗ, ಸೈನಿಕರಿಂದ ನನ್ನ ನ್ನುಳಿಸಲು ತಾಯಿ ಊರಿನಿಂದ ಊರಿಗೆ ಹೋಗುತ್ತಿದ್ದಳು. ಆಗ ರಾತ್ರಿ ) ಯಾಯಿತೆಂದಕೆ ಹೀಗೆಯೇ ತೊಡೆಯ ಮೇಲೆ ತಲೆಯಿಟ್ಟು ಮಂಗುತ್ತಿದ್ದೆ .. ಮೇಲೆ ಕಣ್ಣೆತ್ವಿದರೆ ಹೀಗೆಯೇ ಅಚಲನಂಬಿಕೆಯಿಂದ ಕಳೆಗಟ್ಟಿದ ಮುಖ ಪ್ರೇಮವೇ ಕಾಂತಿಯಾದ ಮಮತೆಯ ಕಣ್ಣು ಗಳು. ನಿನ ನ್ನು ಕಂಡಾಗಲೆಲ್ಲ ನನಗೆ ತಾಯಿ ಮೇರಿಯ

ನೆನಪಾಗುವುದು, AAS 18

ಜುಡಾಸ್‌ ಮಾತಾಡಲಿಲ್ಲ. ಕ್ಸ ಮಾತ್ರ ಯೇಸುವಿನ ಮುಂಗು ರುಳುಗಳನ್ನಾಡಿಸುತ್ತಿತ್ತು. ತಾಯ್ತನದ ಮಮತೆಯಿಂದ ಹಣೆಯನ್ನು ನೇವರಿಸುತ್ತಿತ್ತು. ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಜುಡಾಸ ನಿಗೆ ತನ್ನ ತಾಯಿಯ ನೆನಪೂ ಬಂದಿತು. ತಾನು ಯೇಸುವಿನೊಂದಿಗೆ ಹೊರಟುಬಂದಾಗ ತಾಯಿಗೆ ಹೇಳಿ ಕೂಡ ಬರಲಿಲ್ಲ. ಆಗ ತಾನಿನ್ನೂ ಚಿಕ್ಕವನು. ತಮ್ಮ ಮನೆಯಿಂದ ಕೊಂಚದೂರದಲ್ಲಿದ್ದ ಹಳೆಯ ಕೋಟೆಯ ಅವಶೇಷಗಳ ಬಳಿ ಕುಳಿತಿದ್ದ. ಅಲ್ಲಿಯೇ ಕುಳಿತು ಗ್ರೀಕ್‌ ವೀರ ಯೋಧರ ಕತೆಯನ್ನೋ ದುತ್ತಿದ್ದ .. ಮೊದಲಿನಿಂದಲೂ ಅವನಿಗೆ ಕಾವ್ಯ ವೆಂದರೆ ಪ್ರಾಣ. ಅದರಲ್ಲಿಯೂ ಗ್ರೀಕ್‌ ರುದ್ರಕಾವ್ಯಗಳಂತೂ ಅವನಿಗೆ ಸೀಯಾಳ ಆಗ ಅದನ, ಸ್ರ ಓದುತ್ತಿ ದ್ಹಾಗ, ತಮ್ಮ ದೇಶವನ್ನು ಳಿ ಸಲು ತಮ್ಮ ತನ ಮಗೆತ ತ್ಯಾಗನೀರರ ಚಿತ್ರ ಮನಸ್ಸಿ ಮುಂದೆ ಸುಳಿದು, ತನ್ನಯುವಕ ಹೃದಯದಲ್ಲಿ ಕೂಡ ಹಿರಿಮಾನೆ ಮೂಡಿದಾಗ, ದೂರದಲ್ಲಿ

ಟುಣಾಸ್‌ ೬೧

ಹನ್ನೆ ರಡು ಮಂದಿ ಬರುತ್ತಿದ್ದುದನೆ ಿ ಕಂಡಿದ್ದ. ಹಿಂದಿನ ದಿನದಿಂದ ಹೃದಯ ಏನೋ ಹುಚ್ಚು ಹುಚ್ಚಾಗಿದ್ದು ದು ಈಗ. ಇದ್ದಕ್ಕಿದ್ದ ೦ತೆ ಬಂದರು ಸೇರಿದ ಹಡಗಿನಂತೆ ಶಾಂತವಾಯಿತು. ಜೋಲಿಯಾಟ ನಿಂತಿತು. ಯೇಸು ಮುಂದೆ ಬಂದವನು "“ ಮಗು'' ಎಂದು ತನ್ನ ನ್ಗ ಕೈಹಿಡಿದಿದ್ದ. . ಆಗ ತಾನು ಮಾತಿಲ್ಲದೆ ಯೇಸುವನ್ನು ಹಿಂಬಾಲಿಸಿದ್ದ. "ಅದಾಗಿ ಬಹಳ ವರ್ಷಗಳಾಗಿ ಹೋಗಿದೆ. ಈಗ ತನ್ನ ತಾಯಿ ಏನಾಗಿರುವಳೋ, ಮಗನನ್ನು ಕಳೆದು ಕೊಂಡ ದುಃಖದಲ್ಲಿ ತಾಯಿ ಕೊರಗಿ ಕೊರಗಿ ಆಗಲೇ ಸತ್ತುಹೋದಳೋ ಏನೋ. ಈಗ ಉಳಿದಿರುವಳೋ ಇಲ್ಲವೋ. ಉಳಿದಿದ್ದರೂ ಮುದುಕತನ. ಕಣ್ಣು ಕಾಣಿಸದೆ ಒದ್ದಾಡಬಹುದು. ಹಲವುವರ್ಷಗಳ ಹಿಂದೆ ಕಳೆದು ಕೊಂಡ ತನ್ನ ಒಬ್ಬನೇ ಮಗನ ಬರವಿಗಾಗಿ ಕಾದು ಕಾದು ಕಣ್ಣು ಇಂಗಿ ಹೋಗಿರಬಹುದು. ಹಂಬಲಿಸಿ ಹಂಬಲಿಸಿ ಹೃದಯ ಸಂಗಾ ತಾನು ತಾಯಿಯನ್ನು ಕಳೆದುಕೊಂಡವನು ಜುಡಾಸಿನ ಹೃದಯದಲ್ಲಿ ನಫು ಉಮ್ಮಳಿಸಿ ಸಾ ಕಣ್ಣಿನಿಂದ ಒಂದು ಹನಿ ನೀರು ಮುತ್ತಿನ ಚಿಪಿ ವಿನ ನಿಂದುರುಳುವ ಮುತ್ತಿನಂತೆ ಕಳಗುರಳಿ ಯೇಸುವಿನ ಮುಂಗುರುಳಿನ ಆಭರಣವಾಗಿ ಕ್ಷಣಕಾಲ ನಿಂತಿತು. ಅಲ್ಲಿಂದ ಹಣೆಗೆ ಇಳಿಯಿತು.

ಜುಡಾಸ್‌ ''

“ಪ್ರಭು”

ಅಳುತ್ತಿರುವೆಯಾ, ಜುಡಾಸ್‌ ''

ಯೇಸುವಿನ ಧ್ವ ನಿಯಲ್ಲಿ ಮಾಧುರ್ಯ, ಮಾರ್ದವತೆ, ಮಮತೆಗಳು ಮನೆಮಾಡಿಕೊಂಡಿದ್ದು ವು. ತಾಯಿಯ ಪೆ ಸ್ರೇಮದ ಸ್ವರದಂತಿತ್ತು.

«ಎನೋ, ನನಗೂ ತಾಯಿಯ ನೆನಪಾಯಿತು. ಪ್ರಭು”

ಜುಡಾಸ್‌. ತಾಯಿಯ ನೆನಪಾಗದ ಮನುಷ್ಯ "ಮನುಷ್ಯನೇ ಅಲ್ಲ, ತನಗೆ ಜನ್ಮ ಕೊಟ್ಟ ತಾಯಿಯನ್ನು ಮರೆಯುವನಿಗಿಂತ ಪಾಪಿ, ದ್ರೋಹಿ ಮತ್ತೊಬ್ಬ ನಿಲ್ಲ. ಕೋಟಿ ಕೀಳ್ತನ ನಡೆಸಿದವನಿಗಾದರೂ ಸ್ವರ್ಗದ ಬಾಗಿಲು ಕರೆಯಬಹುದು. ಆದರೆ ತಾಯಿಯನ್ನು ಮರೆತವನಿಗಲ್ಲ. ನನಗೆ ನೀನೇ ತಾಯಿಯಂತಿರುವೆ. ಜುಡಾಸ್‌

೬೨ ಶೈಥಿಲೀ

ಜುಡಾಸನ ಕಣ್ಣಿನಿಂದ ಹನಿ ಪಳಪಳನೆ ಉದುರಿದುವು. ಆನಂದ, ನೋವುಗಳು ಕೈಗೆ ಕೈಕೂಡಿದ್ದುವು ಕಣ್ಣೀರಿನಲ್ಲಿ.

ನೀವೆಲ್ಲಾ ನನಗಾಗಿ ಬಹಳ ಕಷ್ಟಪಟ್ಟಿದ್ದಿ ರಿ ಜುಡಾಸ್‌. ಆದರೆ ಇದು ಎಲ್ಲ ಕಷ್ಟವೂ ಪ್ರಪಂಚದ ಒಳಿತಿಗಾಗಿ, ಹೊಸ ಪ್ರಪಂಚದ ಸೃಷ್ಟಿಯಾಗಬೇಕಾಗಿದೆ. ಜುಡಾಸ್‌. ಪ್ರೇಮದ ಜನನವಾಗ, ಬೇಕಾಗಿದೆ. ಈಗ ರೋಮನರ ಶಾಸನದಲ್ಲಿ, ಮಾನವತೆಯನ್ನೇ ಮರೆತ ವರ ಅಮಾನುಷತೆಯಿಂದ ಪ್ರಪಂಚ ಕೆಟ್ಟುಹೋಗಿದೆ. ಅದನ್ನು ಸರಿಪಡಿಸ ಬೇಕು. ಅದು ಕಷ್ಟದ ಕೇಲಸ. ಅಸಾಧ್ಯ ಗಡುಸಿನ ಕೆಲಸ, ಇದುವರೆಗೂ ನನ್ನ ಜತೆಯಲ್ಲಿದ್ದು ಎಲ್ಲರೀತಿಯ ಕಷ್ಟಗಳನ್ನೂ ಅನುಭವಿಸಿದ್ದೀರಿ. ನಿಮ್ಮನ್ನು ಎಲ್ಲರೂ ದೂರಕ್ಕೆ ಎಸೆದಿದ್ದಾರೆ. ಗಾಳಿಗೆಸಿಕ್ಕಿ ಹೂಬಳ್ಳಿ ಯಿಂದ ಕಿತ್ತು ಬೇಲಿಯಿಂದ ಹೊರಗೆಸೆಯಲ್ಪಟ್ಟಿ ಹೂವಿನ ಬಾಳು ಕಠಿಣ. ಆದರೆ ಅದನ್ನೇ ಆರಿಸಿ ಎತ್ತಿಕೊಂಡುಹೋಗಿ ಮುಡಿದುಕೊಳ್ಳುವರು. ಅಂತೆಯೇ ನೀವಿಲ್ಲಿ ಕಷ್ಟಪಟ್ಟರೂ ನಿಮಗೆ ನನ್ನ ಸ್ವರ್ಗದಲ್ಲಿ ಯಾವಾಗಲೂ ಸುಖಾಸನ ಕಾದಿರುತ್ತದೆ. ''

ಟ್ರ

ಜುಡಾಸ್‌ ಮಾತಾಡಲು ಕೊಂಚ ಹಿಂತೆಗೆದ. ಅದನ್ನು ಕಂಡು ಯೇಸು ಅವನನ್ನು ಕುರಿತು ಹೇಳಿದ

" ಹೇಳು, ಜುಡಾಸ್‌. ಏನೋ ಸಂದೇಹವಿಶವಂತಿದೆ'”

ಪ್ರಭು. ನಮ್ಮ ಕಷ್ಟವೇನೂ ಕಷ್ಟವಲ್ಲ. ಆದರೆ ನಿಮ್ಮದು, ಇನ್ನು ಮೂರುದಿನವೆಂದು ಮಾತ್ರ ಹೇಳಿದಿರಿ. ಆಮೇಲೆ ನಿಮ್ಮನ್ನುಳಿದು ನಾವು ಹೇಗೆ ಇರುವುದು ಪ್ರಭು?”

"ಮಗು, ಜುಡಾಸ್‌, ಮೂರು ದಿನದ ನಂತರ ನಾನು ಶತ್ರುಗಳ ಕೈಗೆ ಸಿಕ್ಕಿಕೊಳ್ಳುತ್ತೇನೆ. ಅದಾದ ಮೂರುದಿನದಲ್ಲೇ ಸಾವಿನಿಂದ ಮತ್ತೆ ಏಳುತ್ತೇನೆ. ಇದೂ ಅಲ್ಲದೆ ನಿಮ್ಮೊಂದಿಗೆ ನನ್ನ ಆತ್ಮ ಯಾವಾಗಲೂ ಇದ್ದೇ ಇಡೆ '

ಆದರೆ, ಪ್ರಭು, ಶತ್ರುಗಳ ಕೈಗೆ ನಿಮ್ಮನ್ನೊ ಪ್ಪಿ ಸುವವರು ಯಾರು, ಪ್ರಭು?”

ಜುಡಾಸ್‌ 4

ಜುಡಾಸ್‌, ನಿನ್ನಲ್ಲಿ ನನ್ನದೊಂದು ಬೇಡಿಕೆಯಿದೆ. ಜುಡಾಸ್‌. ನೀನು ನನಗೆ ತಾಯಿಯಂತೆ, ತಾಯಿ ಮಗ ಕೇಳಿದುದನ್ನು ಏನೆಂದರೂ ಒಲ್ಲೆ ನೆನ್ನು ವುದಿಲ್ಲ. ಸೊಡುವೆಯಾ ಜುಡಾಸ್‌ ?'

ಜುಡಾಸ್‌ ಬೇಡಿಕೆ ಕೇಳಿ ಕೊಂಚ ಬೆದರಿದ. ಕಾಲು, ತೊಡೆ ಕೊಂಚ ಅದುರಿತು. ಯೇಸುವಿಗದು ಕೂಡಲೇ ಅರಿವಾಯಿತು.

ಜುಡಾಸ್‌, ನಾನು ಸೇಳಿದುದಕ್ಕೆ ಬೆಚ್ಚಿದೆಯಾ ? ನಾ ಕೇಳಿದು ದನ್ನು ಕೊಡಲಾರೆಯಾ 2?

ಯೇಸುವಿನ ಧ್ವನಿಯ ಹಿಂದಿದ್ದ ನೋವು ಜುಡಾಸನ ಹೃದಯದ ತಂತಿಯನ್ನು ವೂಟಿತು.

“ಪ್ರಭು. ನನ್ನ ದೆಸ್ಲವೂ ನಿಮ್ಮದಾಗಿರುವಾಗ.....''

ಹಾಗಲ್ಲ, ಜುಡಾಸ್‌. ಇದೊಂದು ಮಾತನ್ನು ನೀನು ಮಾಡ ಬೇಕು. ನಿನ್ನಿಂದ ಒಬ್ಬನಿಂದಲೇ ಮಹಾತ್ಯಾಗ ಸಾಧ್ಯ.''

“ಪ ಫ್ರಭು, ತಮ್ಮ ದಾದುದನ್ನು ಹೇಗೆ ಬೇಕಾದರೂ ತಾವು ಉಪ ಯೋಗಿಸಿಕೊಳ್ಳ ಬಹುದಲ್ಲವೇ ?

"ಈ ತ್ಯಾಗದಿಂದ ನಿನ್ನ ಹೆಸರು ಕಲುಪಿತವಾಗುವುದು. ಪ್ರಪಂಚ ವಿರುವವರೆಗೂ ಜನ ನಿನ್ನಹೆಸರನ್ನೆ ತ್ರಿ ಬಯ್ಯುವರು. ಪ್ರಪಂಚನೆಲ್ಲ ನಿನ್ನನ್ನು ನಿಂದಿಸುವುದು. ನಿನಗೆ ಬಬ್ಬರಿಂದಲೂ ಒಂದು ಒಳ್ಳೆಯ ಮಾತು ಸಿಗುವುದಿಲ್ಲ. ನಿನ್ನ ವರಿಂದ, ನಿನ್ನ ಜತೆಗಾರರಿಂದ, ನನ್ನ ಜತೆಗಾರ ರಿಂದಲೂ ನೀನು ಹಾಸ್ಯಕ್ಕೆ ಗುರಿಯಾಗಬೇಕಾದೀತು. ಅಪನಿಂದೆಗೀ ಡಾಗಬೇಕು. ತ್ಯಾಗಕ್ಕೆ ನೀನು ಸಿದ್ಧನಾಗಿರುವೆಯಾ, ಜುಡಾಸ್‌ ?'

ಯೇಸುವಏನ ಮಾತಿನ ಹಿಂದಿನ ನೋವು, ಕಾವಿನಿಂದ ಜುಡಾಸನ ಹೃದಯಕ್ಕೆ ಮೋಡಿ, ಹಾಕಿದಂತಾಗಿತ್ತು. ಎಂದೂ ಯೇಸು ಇಷ್ಟು ಉದ್ವೇಗದಲ್ಲಿ ಮಾತಾಡಿರಲಿಲ್ಲ. ಬಂದನ ಯೇಸುವಿನ ಕಣ್ಣಿನಲ್ಲಿ ನೀರು ಆಡಿರಲಿಲ್ಲ. ಈಗ ಯೇಸುವಿನ ಮುಖದಲ್ಲಿ ನೋವು, ಅಗಾಧ ವೇದನೆ ತೋರುತ್ತಿತ್ತು. ಕಣ್ಣಿನಲ್ಲಿ ನೀರು ತುಂಬಿ ಕೆನ್ನೆಗಿಳಿಯುತ್ತಿತ್ತು. ಜುಡಾಸ್‌ ಮೆಲ್ಲನೆ ಬೆರಳಿನಂಚಿನಿಂದ ಕಣ್ಣೀರನ್ನೊ ರೆಸಿದ.

Ae ನೈಥಿಲೀ

ಹೇಳು, ಜುಡಾಸ್‌. ನಿನ್ನನ್ನು ಎಲ್ಲರೂ ದ್ರೋಹಿಯೆನ್ನು ವರು. ಮುಂದೆ ಒರುವ ಜನಾಂಗಗಳೆಲ್ಲಾ ನಿನ್ನ ಹೆಸುನ್ನೇ ದ್ರೋಹಿಯೆಂದುವ ಯೋಗಿಸುವರು. ಆದರೆ ಅವರಿಗಾಗಿ, ಜಗತ್ತನ್ನುಳಿಸುವುದಕ್ಕಾಗಿ ನೀನು ಅದನ್ನೊ ಪೃಬೇಕು ಜುಡಾಸ್‌ ''

ಜುಡಾಸ್‌ ಧಿಗ್ಗ ನೆ ನಡ-ಗಿದ. ಹಾಗಿದ್ದಕೆ-ಹಾಗಿದ್ದ ರೆ! ನಿಜ! ತಾನೇ!

“ಪ್ರಭು!” ಎಂದೊಮ್ಮೆ ಚೀರಿದ.

“ಹೌದು ಜುಡಾಸ್‌, ನೀನೇ ಕಾರ್ಯ ಮಾಡಬೇಕು. ಹಣ್ಣನ್ನು ಕೆಳಕ್ಕೆ ಬೀಳಿಸಲು ತಾಯಿತೊಟ್ಟಿಗೆ ಇಚ್ಛೆ ಯಿಲ್ಲ. ಆದರೆ ಹಣ್ಣಿನ ಸಾವಿನಿಂದ ಸಾವಿರ ಬೀಜಗಳು ಹುಟ್ಟುತ್ತವೆ. ಅದಕ್ಕಾಗಿ ತೊಟ್ಟು ಮರುಗಬಾರದು, ಸಂತೋಷ ಪಡಬೇಕು”.

A ಭು, ನಿಮ್ಮನ್ನು ಬಲಿ ಕೊಡಬೇಕೇ? ಅಯ್ಯೋ ! ಇದೆಂತಹ ಬೇಡಿಕೆ ಪ್ರಭು? ಅದಿಲ್ಲದೆ ಪ್ರಪಂಚವನ್ನು ಳಿಸವುದು ಸಾಗದೇ ಪ್ರಭು. ನಾವು ಹನ್ನೆರಡು ಮಂದಿ ಶಿಷ್ಯರಿದ್ದೇವೆ. ನಮ್ಮೇರ ಬಲಿ ಕೊಟ್ಟರೆ ಸಾಲದೇ ? ಪ್ರಪಂಚವನ್ನು ಳಿಸಲು ನೀವೇ ಒಬಲಿಯಾಗಬೇಕೇ? '

ಹೌದು, ಜುಡಾಸ್‌. ನನ್ನ ಮನಸ್ಸು ಎಷ್ಟು ರೋಸಿಹೋ ಗಿದೆ ಗೊತ್ತೇ? ಒಂದೊಂದು ಬಾರಿ ನನಗೂ ಅನಿಸುತ್ತೆ. ಸ್ವರ್ಗದಲ್ಲಿ ರುವ ನನ್ನ ತಂದೆ-ದೇವದೇವ ಕೂಡ ನನ್ನ ನ್ನ ಮರೆತುಬಿಟ್ಟನೇನೋ ಎಂದು. ಆದರೇನು ಮಾಡುವುದು? ಇಷ್ಟು ವರ್ಷ ನಾವು ಬೋಧಿ ಸಿದೆವು. ಪ್ರೇಮದ ತತ್ವ ಬೋಧಿಸಿ ನಾವು ಬಡವಾದೆನೇ ಹೊರತು, ಕೇಳಿದದವರಾರೂ ಬಲವಂತರಾಗಲಿಲ್ಲ. ಇಷ್ಟು ದಿನ ನಾವು ನಡೆಸಿ ದುವಿಲ್ಲಾ ನೀರಿನಲ್ಲಿ ಒಕೆದ ಒರಹವಾಗಿ ಹೋಗುತ್ತದೆ. ಜನರ ಅಜ್ಞಾನದಿಂದ ನನಗೂ ಅತ್ಯಂತ ಬೇಸರವಾಗಿದೆ. ಹಾಗೆಯೇ ಬರಿಯ ಬೋಧನೆಯಿಂದಲೇ ಜನರನ್ನು ಪ್ರೇಮದ ಹಾದಿಗೆ ತರಬಹುದೆಂದಿತ್ತು- ಆದರೆ ಈಗ ಅದರಿಂದ ಏನೂ ಉಪಯೋಗವಾಗಿಲ್ಲ. ನಾವು ಹೋದ ಹೋದಲ್ಲಿ ಜನ ನಮ್ಮನ್ನು ಕೇಳುತ್ತಾರೆ. ಆದರೆ ಕೇಳಿದೊಡನೆಯೇ ಮರೆಯುತ್ತಾರೆ. ಈಗ ಅವಂನ್ನುಳಿಸಲು ಒಂದೇ ಮಾರ್ಗ !''

ಜಾಡಾಸ್‌ ೩೫

ಅದೇನು ಪ್ರಭು?”

ರಕ್ತತರ್ಪಣ. ನನ್ನ ರಕ್ತಹರಿಸಿ ಅದರ ಪಾಷೆಗಳನ್ನು ತೊಳೆ ಯಬೇಕು. ಅವರ ಪಾಪಗಳನ್ನೆ ಲ್ಲಾ ನನ್ನ ಮೇಲೆ ತೆಗೆದುಕೊಳ್ಳಬೇಕು. ಅವರ ಪಾಪಗಳಿಗಾಗಿ ನಾನು ನೋವೆನನುಭವಿಸೆಬೇಕು. ಅದೊಂದೇ ಜಗತ್ತಿನ ಜನರನ್ನೆ ಚ್ಹರಿಸುವ ಮಾರ್ಗ. ಅದರಿಂದ ಮಾತ್ರವೇ ಅವಠ ಹೃದಯದಲ್ಲಿ ಪ್ರೇಮ ಬೆಳೆಯಲು ಸಾಧ್ಯ. ಅದಕ್ಕಾಗಿ ನೀನು ನನಗೆ ನೆರವಾಗಲಾರೆಯಾ, ಜುಡಾಸ್‌ ?''

ಪ್ರಭು ಇದನ್ನು ಹೇಗೆ ಒಪ್ಪಲಿ ಪ್ರಭು. ಕೈಯಾರ ತನ್ನ ಕೂಸನ್ನೇ ಕೊಲ್ಲಲು ಯಾವ ತಾಯಿ ತಾನೇ ಒಪ್ಪುವಳು ಪ್ರಭು?”

ಜಗತ್ತಿಗೆ ತಾಯಿಯಾಗುವ ಹೃದಯವೈಶಾಲ್ಯಕ್ಕಾಗಿ ಶನ್ನ ದೆಲ್ಲ ಪನ್ನೂ ಬಲಿ ಕೊಡುವವಳೇ ನಿಜವಾದ ತಾಯಿ. ಜುಡಾಸ್‌. ಇದು ಕೊಲೆಯಲ್ಲ, ಜುಡಾಸ್‌. ಜನ್ಮ!”

ಜನ್ಮವೇ, ಪ್ರಭು?”

ಹೌದು, ಜುಡಾಸ್‌. ಮಗು ತಾಯಿಯ ಬಸುರಿನಲ್ಲಿ ಒಂಬತ್ತು ತಿಂಗಳು ಕಳೆಯುತ್ತದೆ. ತಾಯಿಗೆ ಅದು ಕಟ್ಟಿ ಕೊಂಡಿರು ತ್ತದೆ. ಶಾಯಿಯ ದೇಹಕ್ಕೆ ಅದು ಅಂಟಿಕೊಂಡಿರುತ್ತದೆ. ತಾಯಿಗೆ: ಅದನ್ನು ಬಿಡುವ ಮನಸ್ಸಿಲ್ಲ ಆದರೆ ಕೂಸಿಗೂ ತನಗೂ ಇರುವ ಸಂಬಂಧವನ್ನು ತಾಯಿ ಕಡಿಯಬೇಕು. ಬಸುರಿನಲ್ಲಿ ಕಾಪಾಡಿದ ಜೀವ ವನ್ನು ಹೊರ -ಜಗತ್ತಿಗೆ ಕೊಡಬೇಕು. ಕಾರ್ಯ ಬಹು ಕಠಿಣ ವಾದುದು. ತಾಯಿ ಅದಕ್ಕಾಗಿಯೇ ಕೂಸು ಹುಟ್ಟುವಾಗ ಅತಿ ನೋವ ನಿಂದ ನರಳುವುದು. ಆದರೆ ತನ್ನೊ ಳಗಿಂದ ಪ್ರಪಂಚಕ್ಕೆ ಕೊಟ್ಟಿ ಮೇಲೆ ತಾಯಿಯ ಆನಂದಕೆ, ಕೂನೆಯೆಲ್ಲಿ? ಆಕೆ ಕೂಸಿಗೊಂದಕ್ಕೆ ತಾಯಿ ಯಜ್ಞ. ಜಗತ್ತಿಗೇ ತಾಯಿ! ನೀನೂ ಅಂತಹ ತಾಯಿಯಾಗಲಾರೆಯಾ:?”

4 ಪ್ರಭು”

ಇನ್ನೂ ಅನುಮಾನವೇ, ಜುಡಾಸ್‌ ? ನಾನು -ಜಗತ್ತಿಸಿ ಬಂದ ಕಾರ್ಯ ಪುರ್ಣ ವಾಗಬಾಕದೆಂದೇ ನಿನ್ನ ಅಭಿಪ್ರಾಯ ?

೩೬ ಮೈಥಿಲೀ

ವಾಗಲು ಇದೊಂದೇ ಮಾರ್ಗ. ಈಗ ನನ್ನ ಒಂದು ಹನಿ ರಕ್ತ ತೊಟ್ಟಿಕ್ಕಿ ದಕಿ ಪ್ರಪಂಚದ ಒಂದೊಂದು ಜನಾಂಗದ ಜೀವವುಳಿಯುವುದು. ಇಲ್ಲ ದಿದ್ದರೆ ಮಾನವ ಮಾನವನಾಗುವುದನ್ನು ಮರೆತುಬಿಡುತ್ತಾನೆ. ಇನ್ನೂ ಮೃಗವಾಗಿಯೇ ಉಳಿಯುತ್ತಾನೆ. ಅದಕ್ಕಾಗಿ, ನನಗಾಗಿ ನನ್ನನ್ನು-”

ಪ್ರಭು ಆಗಲಿ, ಪ್ರಭು''

ಜುಡಾಸ್‌, ನೀನಿಂದು ನಿಜವಾದ ತ್ಯಾಗಿ. ಯಾರೂ ಮಾಡದ ತ್ಯಾಗವನ್ನು ನೀನುಮಾಡಿರುವೆ. ಜಗತ್ತು ನಿನ್ನನ್ನು ದೂಷಿಸಲಿ, ಆದರೆ ನೀನು ಮಾಕ್ರ ನಿಷ್ಕಳಂಕ. ನೀನು ನಿಜವಾದ ತಾಯಿ. ಸ್ವರ್ಗ ಸಾಮಾ )ಜ್ಯದ ಜನ್ಮದ ಕೀರ್ತಿಯಷ್ಕೂ ನಿನ್ನದು. ನಿನ್ನ ಹೃದಯ ವೈಶಾಲ್ಯ ಜಗತ್ತಿಗೆ ಬರಲಿ. ನಿನ್ನ ಪ್ರೇಮ ಪ್ರಪಂಚದಲ್ಲಿ ಮೊಳೆಯಲಿ. ನಿನ್ನ ಹೃದಯದ ತಾಯ್ತನ ಎಲ್ಲೆ ಲ್ಲೂ ಮೂಡಲಿ. ನಿನ್ನ ತ್ಯಾಗ ಎಲ್ಲರ ರಕ್ತದಲ್ಲೂ ಬೆರೆಯಲಿ.”

ಯೇಸು ಜುಡಾಸನನ್ನ ಪ್ಲಿ ಕೊಂಡುಬಿಟ್ಟ. ತೊಡೆಯಮೇಲೆ ಮಲಗಿದ್ದ ಯೇಸುವಿನ ಕೈಗಳೆರಡೂ ಜುಡಾಸನ ಕೊರಳಸುತ್ತ ಸುತ್ತಿದವು. ಜುಡಾಸ್‌ ಕಂದಿದ ಮುಖದಿಂದ ಬಾಗಿ ಯೇಸುವಿನ ಹಣೆಯಮೇಲೆ ಮಮತೆಯಿಂದ, ವಾತ್ಸ ಲ್ಯದಿಂದ ಮುತ್ತಿಕ್ಕಿದ. ತಾಯಿಹಸು ಅದೇ ತಾನೆ ಈದ ಎಳಗರುವನ್ನು ನೆಕ್ಕುವಾಗಿನ ವಾತ್ಸ ಲ್ಕ. ನೋವು ಕೂಡಿದ ನಲುಮೆ ಮುತ್ತಿನಲ್ಲಿತ್ತು.

ಅದಾದಮೇಲಿನ ಎರಡು ದಿನವನ್ನು ಯೇಸು ಬಹಳ ಸೆಂತೋಷದಿಂದ ಕಳೆದ. ಹಿಂದೆಂದೂ ಕಾಣದ ಆನಂದ, ಕಳೆ ಅವನ ಮುಖದಲ್ಲಿ ಮಿರುಗು ತ್ತಿತ್ತು... ಅವನ ಸುತ್ತಲಿದ್ದ ಎಲ್ಲರಿಗೂ ಅದು ಹರಡಿಕೊಂಡಿತ್ತು. ಅವನ ಹತ್ತಿರ ಬಂದ ಯಾರಿಗೇ ಆಗಲಿ ನಗೆಯ ಸೆಳೆತ ತಡೆಯಲಾಗು ತ್ರಿರಲಿಲ್ಲ. ಅಂದಿನವರೆಗೂ ಪೀಟರ್‌ ಮೊದಲಾದ ಶಿಷ್ಯರು ಯೇಸುವಿ ನಲ್ಲಿ ಆನಂದದ ಹಿಗ್ಗನ್ನು ಕಂಡಿರಲಿಲ್ಲ. ಆನಂದ ಏತಕ್ಕೆಂಬುದು ಅವರಿಗೆ ತಿಳಿದಿರಲಿಲ್ಲ. ಮೂರು ದಿನದ ಅನಂತರ ಏನೋ ಆಗಬೇಕು. ಸುಮಾರು ಪವಾಡಕ್ಕೆ ಮುನ್ನುಡಿಯಾಗಿ ಹಿಗ್ಗೆ. ೦ದು ಅವರೂ

ಜಂಡಾಸ್‌ ಶಿ೩

ಅದರಲ್ಲಿ ಸೇರಿಹೋದರು. ಆದರೆ ಜುಡಾಸನ ಮುಖದಲ್ಲಿ ಮಾತ್ರ ಎಂದಿ ಗಿಂತ ಹೆಚ್ಚು ಗಾಂಭೀರ್ಯ. ಗೂಢವಾದ ಯಾವುದೋ ಚಿಂತೆಯನ್ನಿ ಟ್ಟುಕೊಂಡಂತೆ ಗಹನವಾಗಿತ್ತು ಮುಖ. ಕಣ್ಣುಗಳ ಆಳದಲ್ಲಿ ಯಾವುದೋ ದುಗುಡ ಮನೆ ಮಾಡಿಕೊಂಡಿತ್ತು. ಆದರೆ ಅಲ್ಲಿಂದಲೂ ಯಾವುದೋ ಅಪೂರ್ವ ತೇಜಸ್ಸು ಪದೇಪದೇ ಮಿಂಚುತ್ತಿತ್ತು. ಜುಡಾಸನ ಮನಸ್ಸು ಗಿನ್ನೂ ಶಾಂತಿಯಿರಲಿಲ್ಲ. ಒವು )ವಾಗಲೇನೋ ಒಪ್ಪಿದ. ಆದರೆ ಮನಸ್ಸಿನಲ್ಲಿ ಮಹಾಸಂಗ್ರಾಮ ಸಾಗುತ್ತಿತ್ತು. ಅಯ್ಯೋ ! ಎಂತಹ ಕಾರ್ಯ ! ಜಗತ್ತನ್ನು ಉಳಿಸಲು ಬಂದವನ ಅಳಿವಿಗೆ ನಾನು ಅಡಿಗಲ್ಲಾಗ ಬೇಕೇ ಎಂದು ಮರುಗು. ಅವನ ಅಳಿವಿನಿಂದಲೇ ಜಗತ್ತಿನ ಉಳಿವು. ಅದೂ ಅವನಾಗಿಯೇ ಹೇಳಿದುದು. ಅಂದಮೇಲೆ ತಾಕೊಲ್ಲೆ ನೆನ್ನುವು ದಾದರೂ ಹೇಗೆ? ಇಷ್ಟಾಗಿ ಯೇಸು ಅಷ್ಟೊಂದು ಕರುಣೆಯಿಂದ, ಅಷ್ಟೊಂದು ದೈನ್ಯದಿಂದ, ಕಣ್ಣೀರು ಕರೆದು ತನ್ನನ್ನು ಬೇಡಿಕೊಂಡಿದ್ದ. ಯೇಸುವಿನ ಮಾತಿಗೆ ಮರು ಮಾತಾಡಲಾಗದೆ ತಾನೊಪ್ಪಿದ. ಮಾತು ಕೊಟ್ಟ. ಈಗ ಕೊಟ್ಟಿ ಮಾತನ್ನು ಮುರಿಯುವುದಾದರೂ ಹೇಗೆ? ಅದೂ ತನ್ನ ಪ್ರಭುನಿಗೆ ಕೊಟ್ಟ ಮಾತು. ಪ್ರಭುವಿಗೆ ತನ್ನನ್ನೇ ತಾನು ಅರ್ಪಿಸಿ ಕೊಂಡಾಗ ಪ್ರಭು ಹೇಳಿದುದನ್ನೆ ಲ್ಲ ಮಾಡಬೇಡವೇ ? ಅಂತಹುದರಲ್ಲಿ ಪ್ರಭುವಿಗೆ ಒಪ್ಪಿಗೆ ಕೊಟ್ಟು ಅದನ್ನು ಮಾಡದಿದ್ದ ರೆ ಹೇಗೆ? ಆದರೆ ಬಗೆಯ ಸಮಾಧಾನವನ್ನೆಷ್ಟು ಹೇಳಿಕೊಂಡರೂ ಮನಸ್ಸು ಮಾತ್ರ ಒಂದೇ ಸಮನಾಗಿ ಮಿಡುಕುತ್ತಿತ್ತು. ಯಾರೂ ಮಾಡದ ಕೆಲಸ. ಇದು ನೀಚಕಾರ್ಯವೆಂದು ತನ್ನಮೇಲೆ ತನಗೇ ಕೋಪ ಬಂತು. ಆದರೆ ಅದು ಆರಲೇನೂ ಕಾಲವಿಲ್ಲ. ಪ್ರಭುವಿನ ಕಾರ್ಯ ಮಾಡುವುದು ನನ್ನ ಕೆಲಸ. ಎಲ್ಲ ಕಾರ್ಯದ ಹೊಣೆಯೂ ಅವನ ಮೇಲೆಯೇ. ಪ್ರಭುವೇ ಹೇಳಲಿಲ್ಲವೇ? ನೂರು ಜನರ ಪಾಪವನ್ನು ತಾನೇ ಹೊತ್ತು ಪ್ರಪಂಚದ ಮುಂಬರುವ ಜನಾಂಗಗಳ ಪಾಪವನ್ನೆಲ್ಲಾ ತನ್ನ ರಕ್ತದಿಂದಲೇ ತೊಳೆ ಯುವೆನೆಂದು ಯೇಸು ಭರವಸೆ ನೀಡಲಿಲ್ಲವೇ ? ಮಾಡುವವನು ನಾನು ನಿಮಿತ್ತ ಮಾತ್ರ. ಮಾಡಿಸುವವನು ಯೇಸು, ಎಂದು ಮನಸ್ಸಿಗೆ

ಷಂ ಮೈಥಿಲೀ

ಸಮಾಧಾನ ತಂದುಕೊಳ್ಳುತ್ತಿದ್ದ. ಆದರೂ ಸಮಾಧಾನದ ತಿಳಿ ನೀಠಿನಲ್ಲಿ ಒಂದೊಂದು ಅಸಮಾಧಾನದ ಸುಳಿ ತೋರಿಕೊಂಡು ನೀರನ್ನು ಕಡಡುತ್ತಿತ್ತು.

ಅದೇ ಕೊನೆಯ ಊಟ. ಯೇಸು ಇದುವರೆಗೂ ತಲೆಗೆ ಎಣ್ಣೆ ಸೋಕಿಸದವನು ಅಂದು ಮನೆಯ ಯಜಮಾನಿ ತಂದ ಎಣ್ಣೆಯನ್ನು ಸ್ವೀಕರಿಸಿದ. ತಲೆಗೆ ಎಣ್ಣೆ ಹಚ್ಚಿ ಅಂದು ಮೈಗೆಲ್ಲಾ ಮಂಗಳಸ್ನಾನ ಮಾಡಿಕೊಂಡ. ಹಿಂದೆಂದೂ ಕಾಣದಂತೆ ಅಂದು ಮದುವಣಿಗನಷ್ಟು ಆಸಕ್ತಿಯಿಂದ ತನ್ನ ಉಡುಪನ್ನು ನೋಡಿಕೊಂಡ. ಎಲ್ಲರೊಂದಿಗೂ ನಗುನಗುತ್ತಾ ಮಾತನಾಡಿದ. ಕೊನೆಯ ಊಟಕ್ಕೆ ಕುಳಿತಾಗ ಪೀಟರ ನನ್ನು ತನ್ನ ಪಕ್ಕದಲ್ಲಿ ಕೂಲಸಿಕೊಂಡು ಅವನನ್ನು ಹಾಸ್ಯಮಾಡಿದ. ಎದುರಿಗಿದ್ದ ಜುಡಾಸನ ಮುಖದ ಕಡೆ ಒಮ್ಮೆ `ಕೂಡ ತಿರುಗಿ ನೋಡ ಲಿಲ್ಲ.” ಜುಡಾಸ್‌ ಮೌನವಾಗಿ ಆಳವಾದ ಯೋಜನೆಯಲ್ಲಿ ಮುಳುಗಿ ಮುಂದಿದ್ದ ಊಟವನ್ನು ಮರೆತು ಕುಳಿತಿದ್ದ. ಅವನ ಮನಸ್ಸಿ ಕೋಲಾ ಹಲ ಯೇಸುನಿಗೆ ಚೆನ್ನಾಗಿ ಗೊತ್ತು. ಅಶಾಂತಿ ಬೇಗನೆ ಇಳಿ ಯುಪುದೆಂದೂ ಯೇಸುವಿಗೆ ಗೊತ್ತು. ಅದು ತಾನಾಗಿಯೇ ತಗ್ಗ ಬೇಕೆಂದೂ ಗೊತ್ತು. ಅದರಿಂದಲೇ ಜುಡಾಸನ ಕಡೆಗೊಮ್ಮೆಯೂ ತಿರುಗಿ ಕೂಡ ನೋಡಲಿಲ್ಲ. ಆಡರೆ ಹೆಚ್ಚು ಮಾತೆಲ್ಲ ಪೀಟರನೊಂದಿಗೇ !

ಕ್ಲೀಟರ್‌ ''

ಪ್ರಭು”

ನನ್ನ ಕಾಲ ಮುಗಿಯಿತು. ಇನ್ನು ನಿನ್ನ ಕಾಲ ಆರಂಭ. ಪ್ರೇಮದ ಮತವನ್ನು ನೀನು ಎಲ್ಲೆಲ್ಲೂ ಪ್ರಸಾರ ಮಾಡಬೇಕು. ನನ್ನ ತಂದೆಯಿಂದ ನಾನು ಬಂದು ಇಲ್ಲಿ ಇದ್ದುದಾಯಿತು. ಇನ್ನು ಮತ್ತೆ ನಾನು ನನ್ನ ತಂದೆಯ ಬಳಿಗೇ ಹಿಂದಿರುಗಬೇಕು. ನಾನು ನಡೆದ ಕಾರ್ಯನನ್ನು ನೀವು ನಡೆಸಬೇಕು. ನನ್ನಲ್ಲಿ ನೀವು ಪ್ರೇಮ ತೋಂ ಥಿರಿ. ಅದಕ್ಕಾಗಿ ದೇವದೇವನಿಗೆ ನಿಮ್ಮಲ್ಲಿ ಪ್ರೇಮವಿದೆ. ನನ್ನಲ್ಲಿ ನೀವು ನಂಬಿಕೆಯಿಟ್ಟಿರಿ. ಅದಕ್ಕಾಗಿ ನೀವೇನು ಬೇಡಿದರೂ ಅದು ಸಿದ್ಧಿಯಾಗುತ್ತದೆ. ಆದರೆ ನನ್ನಲ್ಲಿ ಮಾತ್ರ ನಂಬಿಕೆ ಬಿಡಬೇಡಿ.”

ಜುಡಾಸ್‌ ar

ಖಂಡಿತವಾಗಿಯೂ ಇಲ್ಲ ಪ್ರಭು. ನಿಮ್ಮಲ್ಲಿ ನನಗೆ ಅಚಲ ನಂಬಿಕೆಯಿದೆ. ಎಂದೆಂದಿಗೂ ನಮ್ಮಲ್ಲಿ ನನ್ನ ನಂಬಿಕೆ ಹೋಗದು.”

ಯೇಸು ಮಾತು ಕೇಳಿ ನಸುನಕ್ಕ.

ಪೀಟರ್‌, ಕೋಳಿ ಕೂಗುವುದರಲ್ಲಿ ಮೂರು ಬಾರಿ ನನ್ನಲ್ಲಿ ನಂಬಿಕೆ ಕಳೆದುಕೊಳ್ಳುವೆ. ಆದರೂ ನನ್ನ ತತ್ವಪ್ರಚಾರ ನಿನ್ನಿಂದ ಆಗಬೇಕು.”

ಹೀಟರ್‌ ಹೆಚ್ಚು ಮಾತಾಡಲಿಲ್ಲ ಮತ್ತಾರಿಗೂ ಮಾತಾಡುವ ಧೈರ್ಯ ಬರಲ್ಲ. ಪೀಟರನಂತಹ ಶೆ ಶ್ರೀಷ್ಠ ವ್ಯ ಕ್ಕಿಯೇ ನಂಬಿಕೆ ಕಳೆದು ಕೊಳ್ಳುವನೆಂದರೆ ತವ ಮ್ಮ ಪಾಡೇನೋ ಬಂದು ಹೆದರಿಕೆಯಾಯಿತು. ಅವರರ ಹ್ಗ ಯಗಳ ಹೆದರಿಕೆ ಹೆಜ್ಜೆ ಯಿಟ್ಟಿತು. ಜುಡಾಸ್‌ ಮಾತ್ರ ತನ್ನ ಚಿಂತೆಯ ಜೇಡನ ಬಲೆಯಲ್ಲಿ ಸಿಕ್ಕಿಕೊಂಡು ತಪ್ಪಿ ಸಿಕೊಳ್ಳಲಾರದೆ ಒದ್ದಾಡುತ್ತಿದ್ದ.

ಊಟ ಮುಗಿದ ಮೇಲೆ ಯೇಸು ನೇರವಾಗಿ ಮನೆಯ ' ಬಾಗಿಲ ನಿಂದ ಹೊರಗೆ ನಡೆದ. ಬೀದಿಯ ಕಡೆಗೇ ದಿಟ್ಟಿ ಸುತ್ತಾ ನಿಂತ ಜುಡಾ ಸನ ಬಳಿಗೆ ಬಂದ. ಬೆನ್ನಮೇಲೆ ಮೆಲ್ಲನೆ ಕೈಯಾಡಿಸಿದ.

ಜುಡಾಸ್‌ ''

“ಪ್ರಭು”

ಜುಡಾಸ್‌ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.. ಯೇಸು ಅವನನ್ನು ತನ್ನೆ ದೆಗಾನಿಸಿಕೊಂಡ. ಮೆಲ್ಲನೆ ಅವನ ತಲೆ ನೇವರಿಸುತ್ತಾ ಸಮಾಧಾನ ನೀಡಿದ. ಒಂದೆರಡು ನಿಮಿಷದ ನಂತರ ಜುಡಾಸನ ಮನಸ್ಸು ಕೊಂಚ ಸಮಾಧಾನಗೊಂಡಿತು.

“ಪ್ರಭು, ನೀವು ಬಿಟ್ಟು ಹೋದ ಮೇಲೆ: ನಾನಿಲ್ಲಿರಲಾರೆ ಪ್ರಭು. ನಿಮ್ಮೊಂದಿಗೇ ನಾನೂ ಬರುತ್ತೇನೆ 4

ಜುಡಾಸ್‌, ಅದು ಹೇಗೆ ಸಾಧ್ಯ. ನೀನೇ ಯೋಚಿಸು. ಈಗ ನಾನಲ್ಲದೆ ಮತ್ತಾರೂ ಫೈಲೆಟನ ಕೈಗೆ ಸಿಕ್ಕಿಕೊಳ್ಳಲಾಗದು. ನೀನೂ ನನ್ನೊಂದಿಗೆ ಸೇರಿಕೊಳ್ಳುವೆ, ಯೋಚಿಸಬೇಡ '

೭೦ ಮೈಥಿಲೀ

ಪ್ರಭು, ನೀವಿಲ್ಲದ ಮೇಲೆ ನನಗೆ ಒಂದು ನಿಮಿಷಕೂಡ ಇರಲು ಆಗದು, ಪ್ರಭು. ಇದೊಂದು ಕರುಣೆ ತೋರಬೇಕು.''

“ಹುಂ ಆಗೆಲಿ, ಹೋಗಿ ಪೈಲೆಟನ ಸೈನಿಕರನ್ನು ಕರೆದುತಾ ಹೋಗು, ಇದೇ ನಮ್ಮಿಬ್ಬರ ಕೊನೆಯ ಊಟಿ ಮುಗಿಯಿತು. ಈಗ ಹೂನೆಯ ಸಂವಾದ. ಕೊನೆಯ ಪ್ರೇಮಲ ಆಲಿಂಗನ. ಎಲ್ಲಿ--ಇದೋ ನನ್ನ ಸ್ನೇಮದ ಕುರುಹು ''

ಯೇಸು ಜುಡಾಸನ ಎರಡು ಕೆನ್ನೆಗಳ ಮೇಲೂ ಮುತ್ತಿಟ್ಟ. ಜುಡಾಸ್‌ ಮೆಲ್ಲನೆ ಯೇಸುನಿನ ಹಣೆಯ ಮೇಲೆ ಮುತ್ತಿಟ್ಟು ಅಲ್ಲಿಂದ ಹೊರಟು ಕತ್ತಲಿನಲ್ಲಿ ಮಾಯವಾದ.

ಯೇಸು ಮನೆಯೊಳಕ್ಕೆ ಬಂದು ಪೀಟಿರನೊಂದಿಗೆ ಮಾತನಾಡು ತ್ರಿದ್ದಂತೆಯೇ ೩ೀಟರನಿಗೆ ತನ್ನೆಲ್ಲ ಶಕ್ತಿಯನ್ನು ಧಾರೆಯೆರೆದುಕೊಟ್ಟಿ. ದೇವದೇವನ ದಯದಿಂದ, ತನ್ನಲ್ಲಿ ಅವನಿಗಿರುವ ನಂಬಿಕೆಯಿಂದ ಅವನಿಂದಾ ಗದ ಕೆಲಸವಾವುದೂ ಇಲ್ಲವೆಂದು ಪೀಟಿರನಿಗೆ ಹೇಳಿದ. ಸ್ವರ್ಗದ ಬೀಗದ ಕೈ ನಿನ್ನ ಕೈಯಲ್ಲಿದೆಯೆಂದೂ ಹೇಳಿದ. ಇದರಿಂದ ಪೀಟಿರನ ಹೃದಯ ಹಿಗ್ಗಿ ನಲ್ಲಿ ಅರಳಿತು. ಯೇಸುವಿಗೆ ನಮ್ರತೆಯಿಂದ ಬಾಗಿದ. ಯೇಸು ಉಳಿದ ಶಿಷ್ಯರನ್ನು ಉದ್ದೇಶಿಸಿ ಅವರವರ ಕೆಲಸ ತಿಳಿಸಿದ. ಒಬ್ಬೊಬ್ಬನಿ ಗಾಗಿ ಹೇಳಿ ಮುಗಿಸಿದ ಮೇಲೆ ಪೀಟಿರನಿಗೆ ಇದ್ದ ಕ್ಕಿದ್ದ ತೆ ನೆನಪಾಯಿತು. ಊಟವಾದಸ್ಟು ಹೊತ್ತಿನಿಂದ ಜುಡಾಸ್‌ ಎಲ್ಲಿಯೋ ಕಾಣಲಿಲ್ಲ. ಪಕ್ಕ ದಲ್ಲಿದ್ದ ಥಾಮಸನನ್ನು ಕೇಳಿದ. ಅವನೂ ತಿಳಿಯದೆಂದ. ಪೀಟರನಿಗೇಕೋ ಕೊಂಚ ಅನುಮಾನವಾಯಿತು. ಕಳವಳವೂ ಆಯಿತು. ಜುಡಾಸ್‌ ಎಲ್ಲೋ ದ್ರೋಹಿಯಾಗಿರಬೇಕು. ಯೇ ಸುವನ್ನು ಪೈಲೆಟ್‌ ರಾಜನಿಗೆ ಬಿಟ್ಟುಕೊಟ್ಟಿರ ಬೇಕೆಂದು ಹೆದರಿಕೆಯಾಯಿತು. ನೋಡೋಣವೆಂದು ಬಾಗಿಲಕಡೆ ಹೊರ ಡುವ ವೇಳೆಗೆ ಜುಡಾಸ್‌ ಒಳಗೆಬಂದ. ಯೇಸು ಅವನು ಬಂದೊಡನೆಯೇ ಅವನಕಡೆ ತಿರುಗಿದೆ ಆನಂದದ ಎಳೆನಗು ನಕ್ಕು ಅವರನ್ನು ಕರೆದ. ಆಗಲೇ ನಡೆದ ಸಂಕೇತದಂತೆ ಜುಡಾಸ್‌ ಬಂದು ಯೇಸುವಿನ ಹಣೆಗೆ ಮುತ್ತಿಟ್ಟ. ಪೈಲೆಟಿನ ಅಧಿಕಾರಿಗಳು, ಸೈನಿಕರು ಬಂದು ಯೇಸುವನ್ನು ಬಂಧಿಸಿದರು.

ಜುಡಾಸ್‌ ೭೬೧

ಪೀಟಿರ್‌ ಹೆದರಿಕೆಯಿಂದ ಯೇಸುವನ್ನು ಬಿಟ್ಟು ಬಾಗಿಲಿಗೆ ಓಡಿದ. ಅಲ್ಲಿದ್ದವರಲ್ಲೊಬ್ಬ ಅವನನ್ನು ಕೇಳಿದ--“ ನೀನೂ ಯೇಸುವಿನ ಶಿಷ್ಯ ನಲ್ಲವೇ ?” ಎಂದು.

ಪೀಟಿರ್‌ ಹಿಂದು ಮುಂದು ನೋಡದೆ "“ಅವನಾರೋ ನನಗೆ ತಿಳಿಯದು '' ಎಂದ.

ಎರಡನೆಯ ಬಾರಿ ಅಲ್ಲಿದ್ದ ಹೆಂಗಸೊಬ್ಬಳು ನೀನು ಯೇಸುವಿನ ಶಿಷ್ಯ'' ಎಂದಳು.

ಪೀಟರ್‌ ಗಾಬರಿಯಿಂದ " ಇಲ್ಲ, ಇಲ್ಲ, ನಾನು ಅವನನ್ನು ಕಂಡೇ ಇಲ್ಲ'' ಎಂದ.

ಮೂರನೆಯ ಬಾರಿ ಪೈಲೆಟನ ಅಧಿಕಾರಿ “ನೀನೂ ಯೇಸು ವಿನ ಶಿಷ್ಯನೋ ?” ಎಂದುಗುಡುಗಿದ.

ಇಲ್ಲ ಇಲ್ಲ ನನಗೂ ಅವನಿಗೂ ಪರಿಚಯವೇ ಇಲ್ಲ” ಎಂದು ಪೀಟಿರ್‌ ನಡುಗುತ್ತ ಹೇಳಿದ.

ಯೇಸು ಸೈನಿಕರ ಮಧ್ಯ ಸೆರೆಯಾಳಾಗಿದ್ದ ವನು ಇದನ್ನು ನೋಡಿ ನಸುನಕ್ಕ. ಬಾಗಿಲಿನ ಹಿಂದೆ ಮುಖ ಮುಚ್ಚಿಕೊಂಡು ಜುಡಾಸ್‌ ಅಳುತ್ತಿದ್ದ ;

ಯೇಸು ಶಿಲುಬಿಗೇರಿದಾಗ ಜುಡಾಸ್‌ ಅಲ್ಲಿರಲಿಲ್ಲ. ಯೇಸು ತನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿ, ತನ್ನ ತ್ಯಾಗ ಬೇಡಿದ ಜಾಗಕ್ಕೆ ಬಂದಿದ್ದ. ತ್ಯಾಗಮಾಡಿಯಾದ ಮೇಲೆ ಅವನಿಗೆ ಅಲ್ಲಿರಲು ಸಾಗದಾ ಯಿತು. ಅಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ಓಡಿದ. ಹುಚ್ಚುಹುಚ್ಚಾಗಿ ನಡೆದ. ಕಾಲೊಯ್ದ ಕಡೆ ಸಾಗಿದ. ಕೊನೆಗೆ ಸುಸ್ತಾಗಿ ಅಲ್ಲಿಗೆ ಬಂದು ನದಿಯ ತೀರದಲ್ಲಿ ಬಿದ್ದಿದ್ದ. ತಲೆ ಗಿರ್ರನೆ ಸುತ್ತುತ್ತಿತ್ತು. ಅಯ್ಯೋ! ಏನೋ ಮಾಡಿಬಿಟ್ಟೆ ಆಗಿಹೋಯಿತು! ಎಂದು ಹೃದಯ ಹೊಡೆದು ಕೊಳ್ಳುತ್ತಿತ್ತು. ಎಷ್ಟೇ ಯತ್ನಿಸಿದರೂ ಮನಸ್ಸಿನ ಯೋಚನೆಗಳೊಂದೂ ಸ್ಫಷ್ಟವಾಗದು. ಏನೋ ದುಃಖ, ತಾಳಲಾರದ ನೋವು. ಅಪಾರವೇದನೆ ಉಕ್ಕ್ರಿಉಕ್ಕಿ ಉಮ್ಮಳಿಸಿ ಬರುತ್ತಿತ್ತು. ಇನ್ನೇನು ಯೇಸುವಿನ ಗತಿ ಆಗಿ

ಚಿ ಮೈಥಿಲೀ

ಹೋಯಿತು. ಅದೂ ನನ್ನಿಂದ ಎಂದು ಹೃದಯ ಸಿಡಿಯುತ್ತಿತ್ತು. ಕಣ್ಣಿನ ಮುಂದೆ ಇದ್ದಕ್ಕಿದ್ದಂತೆ ಯೇಸುವಿನ ಮೂರ್ತಿ ಬಂದುನಿಂತಿತು. ನಾನು ನೀನು ಒಂದೇ ಅಲ್ಲವೇ ಜುಡಾಸ್‌? ನೀನೂ ನನ್ನಲ್ಲಿ ಸೇಕಿ ಹೋಗುವೆ'' ಎಂದಿತು ಮೂರ್ತಿ. ನಸುನಗೆಯಮೂರ್ತಿ ಮಾಯ ವಾಯಿತು, ಮತ್ತೊಂದು ಮೂರ್ತಿ. ಶಿಲುಬೆಯ ಮೇಲೇರಿಸಿದ ಮಾನವ ಯೇಸು. ಮುಳ್ಳಿನ ಕಿರೀಟಿಹೊತ್ತವನು. ಶಿಲುಬೆಯಮೇಲೆ ಯೆಹೂದಿಗಳ ರಾಜನೆಂದು ಬರೆದಿದೆ-ಅವನನ್ನು ಹಾಸ್ಯಮಾಡಲು! ಜನ ಅವನಮೇಲೆ ಉಗಿಯುತ್ತಿದಾರೆ. ಕಲ್ಲನ್ನೆ ಸೆಯುತ್ತಿದಾರೆ. ರಕ್ತ ಒಂದೇ ಸಮನಾಗಿ ತೊಟ್ಟಿಕ್ಕುತ್ತಿದೆ. ಆದರೆ ಮುಖದಲ್ಲಿ ಮಾತ್ರ ಅನಂತ ಶಾಂತಿ

“ಪ್ರಭು” ಎನ್ನುತ್ತಾ ಜುಡಾಸ್‌ ಮುನ್ನುಗ್ಗಿದ. ನದಿಯ ಪ್ರವಾಹ ತನ್ನ ಆಲಿಂಗನದಲ್ಲಿ ಜುಡಾಸನನ್ನು ಸೇರಿಸಿಕೊಂಡಿತು.

ನಿಷಚಕ್ರ

ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ.''

ತಾಯಿ ಕೂಗಿದುದನ್ನು ಇಳಿ ಚಂದ್ರು ನಕ್ಕ. ಒಳಕ್ಕೆ ಜರುವ್ರೆ ದಿರಲಿ, ಪಕ್ಕದ ಮನೆಯ ಹುಡುಗಿ ನೇಜಕಂದಿಗೆ ಆಡಂತ್ರಿ ತ್ರಿದ್ದುಡಸ್ಸು ನಿಲ್ಲಿಸಲೂ ಇಲ್ಲ.

"" ನೋಡೇ-ನಾನು ರೈಲಿನ ಇಂಜಿನ್ನು. ನೀನು ಡಿ ವರ್‌”

ಇಲ್ಲಪ್ಪ. ನಾನು. ಇಂಜಿನ್ನು.

ನಿನಗೆ ಕೂಗೋಡಕ್ಕಾಗೋಲ್ಲಮ್ಮ. ನೋಡಿದ್ಯಾ-ನಾನು ಇಂಜಿನ್ನು. ನೀನು ನನ್ನ ಹಿಂದೆ ಬರಬೇಕು. ಗೇಟು ಮೈಸೂರು. ಮಲ್ಲಿಗೆ ಇದೆಯಲ್ಲ ಅದು ಮದ್ರಾಸು. _ಆಂ''

ಊಂ”

ಕೈಲು ಹೊರಟಿತು. ಇ೦ಬನ್ನಿನ ಜತೆಗೆ ಡ್ರೈ ಎವರ್‌ ಕೂಡ ಕೂಗಿದುದಾಯಿತು. ಮಕ್ಕುಳಿಬ್ಬರೂ ಆಟದಲ್ಲಿ ಮೈಮರೆತಂತೆ ತಾಯಿ ಅವರ ಕಡೆಗೇ ನೋಡುತ್ತಾ, ನಿಂತಿದ್ದಳು. ಬಾಗಿಲಿಗೆ ಒರಗಿಕೊಂಡು ನಿಂತು ಅವರ ಆಟದಲ್ಲೇ ಮಗ್ನಳಾಗಿದ್ದ ಭು.

ಚಂದ್ರುಗಿನ್ನೂ ಆರು ವರ್ಷ. ಆದರೂ ಎಷ್ಟು ಚುರುಕು. ಎಷ್ಟು ಬುದ್ಧಿವಂತ ಎಂದುಕೊಂಡಳು. ಮುದ್ದಾಗಿ, ಗುಂಡಾದ ಮುಖ. ಹಾಲುಗೆನ್ನೆ. ತುಂಬುಗಲ್ಲ. ವಿಶಾಲವಾದ ಹಣೆ... ಕಣ್ಣುಗಳಲ್ಲಿ ಚಕಪುಕಿ. ಅದೇ ಬಗೆಯ ಹೊಳಪು. ಎಲ್ಲ ಅವರಂತೆಯೇ ! ಅವರು! ಸರಸಿಯ ಕಣ್ಣು ತೇಲುಗಣ್ಣ್ವಾಯಿತು. ಹನಿಯಾಡಿತು!

ಮಳೆ ಇದ್ದಷ್ಟಿದ್ದಂತೆ ಆರಂಭವಾಯಿತು. - ಎದುರು ಮನೆಯ ಜಿಂಕ್‌ ಸಿಳಟಿನ ಮೇಲೆ ಕವಣೆ ಕಲ್ಲು ಬೀರಿದಂತೆ ಸದ್ಗು ಆಗುತ್ತಿತ್ತು. ನಣೆಸಟೆ: ಹನಿಗಳುದುರಿದುವು. ಸರಸಿ ಕಣ್ಣೊರೆಸಿಕೊಂಡು "ಕೂಡಲೇ ಮಕ್ಕುಳಿಬ್ಬ ರನ್ನು ಒಳಕ್ಕೆ. ಕರೆದಳು.

೩೪ ವೆಶ್ಫಿಥಿಲೀ

ಆಗಲೇ ಹೇಳಿದೆ. ಬೇಡವೋ ಅಂತ. ಹೋಗಿ ಒಳಗೆ ಆಡಿ ಕೊಳ್ಳಿ At

ಚಂದ್ರು ತನ್ನ ಜತೆಗಾತಿ ವೇದಳೊಂದಿಗೆ ಒಳಕ್ಕೋಡಿದ, ತನ್ನ ಹತ್ತಿರವಿರುವ ಆಟದ ಸಾಮಾನನ್ನು ಅವಳಿಗೆ ತೋರಿಸಲು. - ಸರಸಿ ಮಾತ್ರ ಅಲ್ಲಿಯೇ ನಿಂತು ನೋಡುತಿ ತ್ತಿದ್ದಳು. ಅವಳ ದೃಷ್ಟಿ ಮಳೆಯ ಹನಿಗಳ ಮೂಲಕ ಮತ್ತೆಲ್ಲೋ ಹೋಗಿ ನಟ್ಟಂತಿತ್ತು.

"" ಸರಸಿ! ಸರಸಿ! ಅಬ್ಬ, ಎಂತಹ NS 1 ಕೊಡೆಯಿದ್ದರೂ ಏನೂ ಪ್ರಯೋಜನವಾಗಲಿಲ್ಲ. ಶಿ

ಭು ಅಯ್ಯೋ ! ಎಷ್ಟು ನೆನೆದಿದೀರಿ. ಹೋಗಿ ಬಟ್ಟೆ ಬದಲಾಯಿಸಿ ಕೊಳ್ಳೀಂದ್ರೆ. ಮೊದಲು ಒದ್ದೆ ಬಟ್ಟೆ ತೆಗೆದು ಹಾಕಿ. ಕಾಫಿ ಬಿಸಿ ಮಾಡ್ತೀನಿ"

"4 ಸದ್ಯ! ಮಹರಾಯತಿ. ಒಂದಿಷ್ಟು ಬಿಸಿ ಕಾಫಿ ಬಿದ್ದ ಕೆ ಸಾಕು. ಆಫೀಸಿನಿಂದ ಹೊರಟಾಗ ಏನೂ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಒಳ್ಳೆ ಕವಣೆ ಕಲ್ಲು ಉದುರಿದ ಹಾಗೆ ಶುರುವಾಯ್ತು. ''

ದಾರೀಲೇ ಎಲ್ಲಾದರೂ ನಿಂತುಕೋಬಹುದಾಗಿತ್ತು ''

ಬಹಳ ಹೊತ್ತಾಗಿ ಹೋಗಿತ್ತು. ಇದೂ ಅಲ್ಲದೆ ಛತ್ರಿ ಕೂಡ ಇತ್ತು. ನೀನು, ಪಾಪ ಮನೇಲಿ ಕಾದಿರ್ತೀಯ ಅಂತ”

"ಅಯ್ಯೋ ಪಾಪ! ನಮ್ಮ ಮೇಲೆ ಎಷ್ಟೊಂದು ಕರುಣೆ! ಥಂಡಿಯಾಗ್ತಿತು,. ಕಾಫಿ ಬೇಕಾಗಿತ್ತು. ಅದಕ್ಕ್ಯೋಸ್ಟರ ಬಂದಿರಿ. ನಮಗೇನು ಗೊತ್ತಿಲ್ಲವೇ?

_ ಸರಸಿ ಹುಸಿ ಮುನಿಸಿನಿಂದ ಅಂದ ಮಾತಿಗೆ ಅವಳ ಗಂಡ ಜೋರಾಗಿ ನಕ್ಕುಬಿಟ್ಟ. ಸರಸಿಯೂ ದನಿಗೂಡಿಸಿದಳು. ಸಂಜಿಯಾಯಿ ತೆಂದರೆ ಅವನ ಬರವಿಗಾಗಿ ಕಾದು ಬಾಗಿಲ ಹತ್ತಿರವೇ ನಿಂತು ಅಸ್ಟು ದೂರದವರೆಗೂ ದಿಟ್ಟಿ ಸಿ ಸುವುದು ಅವಳ ಪರಿಪಾಠ ದೂರದಲ್ಲಿ ಅವನು ಕಂಡ ಕೂಡಲೇ SL ಬಿಸಿಗಿಟ್ಟು ಓಡಿ ಒರುವುದು, ಬಾಗಿಲೆಲ್ಲೀ ಅವನನ್ನೆ ದುರುಗೊಳ್ಳುವುದು.

ವಿಷಚಕ್ರೆ ೬೫

ಕಾಫಿ ಕುಡಿಯತ್ತಾ, ರಾಮು ಕುರ್ಚಿಯ ಮೇಲೆ ಕುಳಿತಿದ್ದ. ಸರಸಿ ಅವನ ಭುಜದ ಮೇಲೆ ಕ್ಸ ಹಾಕಿಕೊಂಡು ಕುರ್ಚಿಯ ಎಡಗ್ಳೈ ಮೇಲೆ ಕುಳಿತಿದ್ದ ಳು. ಇಬ್ಬರೂ ಹೊರಗೆ ಮಳೆಯ ಆಟೋಪವನ್ನು ನೋಡುತ್ತಿದ್ದರು.

ಸರಸಿ, ಅಲ್ಲಿ ನೋಡು.”

4 ಏನೂಂದ್ರೆ ?”'

ಗುಬ್ಬಿ ಮರಿ, ಮಳೆಯಲ್ಲಿ ಕೂಡ ಇಲ್ಲಿ ಬಂದು ಒದ್ದಾಡುತ್ತಿದೆ. ಮಲ್ಲಿ ಒಳಿ ಯಲ್ಲಿ ಒಣಗಿದ ಕಡ್ಡಿಯನ್ನು ಕೊಕ್ಕಿನಲ್ಲಿ ಕಚ್ಚಿ ಕೀಳಲು ಯತ್ನಿಸಿದೆ. ಆದರೆ--''

"ಹುಂ?

ಸರಸಿಯ ಮುಖ ಗಂಭೀರವಾಯಿತು. ರಾಮು ಕೂಡ ಒಂದು ನಿಮಿಷ ಮುಂದೆ ಮಾತಾಡಲಿಲ್ಲ.

ಆದರೆ--ಅದಕ್ಕೆ ಅದರಲ್ಲೊಂದು ಸಂತೋಷವಿದೆ. ಗೂಡಿನಲ್ಲಿರುವ ಮರಿಗೆ ಬೆಚ್ಚಗಿರುವಂತೆ, ಹನಿ ಬೀಳದಂತೆ ಗೂಡು ಭದ್ರಪಡಿಸಬೇಡವೇ ?”

(ಹೂಂ

ಎಲ್ಲರೂ ಹಾಗೆಯೇ ಅಲ್ಲವೇ ಸರಸಿ? ಗೂಡಿನಲ್ಲಿ ಯಾವುದಾ ದರೂ ನಮ್ಮದೆನ್ನುವ ಮಮತೆಯಿದ್ದರೆ ಏನು ಮಾಡಲೂ ಸಿದ್ಧ, ನೋಡು. ನೀನು ಮನೆಯಲ್ಲಿ ಕಾದಿದ್ದೀಯಾ ಆಂತ ನಾನು ಓಡಿಬರಲಿಲ್ಲವೇ ?

ರಾಮು ನಕ್ಕು ಸರಸಿಯ ಕೆನ್ನೆ ನೇವರಿಸಿದ. ಸರಸಿಯ ಮನಸ್ಸು ಗಂಭೀರವಾಗಿತ್ತು. A

ಮರಿ-ಮಗು! ಗುಬ್ಬಚ್ಚಿಯಂತಹುದೇ ಮರಿಗಾಗಿ ಇಷ್ಟು ಮಾಡುವಾಗ, ಮನುಷ್ಯ ಏನು ತಾನೇಮಾಡುವುದಿಲ್ಲ!.- " ಅವರಿಗೆ ಈಗಲೇ ಹೇಳಿಬಡಲೇ-ಬೇಡವೇ ? ಆಮೇಲೆ-ನನಗೇ ಇನ್ನೂ ಖಂಡಿತ ವಾಗಿಲ್ಲ; ಆದರೂ ಹೇಗೆತಾನೇ ಹೇಳಲಿ-ಅವರೇನೆನ್ನು ವರೋ, |

ಸಸಿಯ ಮುಖ ಗಂಭೀರವಾಗಿತ್ತು. ರಾಮುವಿನ ನಗೆಗೆ ಅವಳು

ನಗಲಿಲ್ಲ.

೭೩ ಮೈಥಿಲೀ

"ಯಾಕೆ, ಸರಸಿ?”

ಸರಸಿಗೆ ನಾಚಿಕೆಯಾಗಿ ಕೆನ್ನೆ ರಂಗೇರಿತು.

“ಏನೂ ಇಲ್ಲ”

"ಏನೋ ಯೋಚನೆ ಪುಟ್ಟತಲೇಲಿ. ನಮಗೆ ಹೇಳಬಾರದೋ ?

“ಏನೂ ಇಲ್ಲ ಅಂದ್ರೆ”

ಸರಸಿ ಹೇಗಾದರೂ ಮಾಡಿ ಮಾತು ತಿರುಗಿಸಬೇಕೆಂದು ಕಡೆ ನೋಡಿದಳು. ಮೂಲೆಯಲ್ಲಿ ಜಿಮ್ಮಿ-ನಾಯಿಮರಿ ಮಲಗಿತ್ತು. ಛಳಿ ಯಲ್ಲಿ ನಡುಗುತ್ತಿತ್ತು.

“ನೋಡೀಂದ್ರೆ. ಹೀಬಾ ನಾಯಿ ಬರಲೇ ಇಲ್ಲ. ಪಾಪ! ಜಿಮ್ಮಿ ಒಂದೇಸಮನಾಗಿ ಒದ್ದಾಡಿತು. ಕಿರಿಚಿಕೊಳ್ಳುತಿ ತ್ತಿತ್ತು ಆದರೆ ಪೀಬಾ ಕೇಳದಂತೆ ಓಡಿಹೋಯಿತು. ನಿನ್ನೆ ಮಧ್ಯಾಹ್ನ ಹೋದುದು ಇನ್ನೂ ಬಂದಿಲ್ಲ. ಮರಿಯನ್ನು ಬಿಟ್ಟು ಎಲ್ಲಿಗೆಹೋಯಿತೋ ಏನೋ!” ಬದು,

“ಸೆರಿ ಪೀಬಾ ಇನ್ನೇನು ಹೋದಹಾಗೆಯೇ, ನೆಬಿಟ್ಟು ಕದಲು ತ್ರಿರಲಿಲ್ಲ ಈಗ ಹೀಗೆ ಬರಲಿಲ್ಲವೆಂದರೆ--''

ಪಾಪ! ಮರಿ ಎಷ್ಟು ಒದ್ದಾಡಿತು ನಿನ್ನೆ ಯಿಂದ. ರಾತ್ರಿಯೆಲ್ಲಾ ಒಂದೇಸಮನಾಗಿ ಅಳುತ್ತಿತ್ತು.”

ಸರಸಿ ಮಾತನ್ನೇನೋ ತಿರುಗಿಸಿದ್ದ ಳು. ಆದರೆ ಮರಿಯಸಂಳಕಟಿ ದಿಂದ ಅವಳಿಗೂ ಮನಸ್ಸು ಕೊಂಚ ನೊಂದಿತು. ಕೊಂಚ ಸಂಕಟ ಗೊಂಡಿತ್ತು. ಎದ್ದುಹೋಗಿ ಜಿಮ್ಮಿಗೆ ಗೋಣಿಯ ತಾಟನ್ನು ಹೊದಿಸಿ ಬಂಡಳು, ಹೊರಗೆ ಮಳೆ ಒಂದೇಸಮನಾಗಿ ಬೀಳುತ್ತಿತ್ತು.

66 ಅಮ್ಮ, ಅಮ್ಮ''

ಸರಸಿ ಬೆಚ್ಚಿದಳು. ಕನಸೊಡೆಯಿತು. ಚಂಡ್ರು ಜೋರಾಗಿ ಕೂಗುತ್ತಿದ್ದ.

ಅಮ್ಮ ನಾಯಿಮರಿ: ಯಾಕೋ ಸುಮ್ಮನೆ ಒದ್ದಾಡುತ್ತ. ಏನುಮಾಡಿದರೂ ಸುಮ್ಮ ನಾಗುವುದಿಲ್ಲ.''

ನಿಷಚಕ್ರ ೭೭ ಸರಸಿ ನೆನಪಿನ ಕಣ್ಣೀರನ್ನೊ ರಸಿಕೊಂಡು ಚಂದ್ರುವಿನ ಜತೆಗೆ ಹಿತ್ತಲಿನ ಕಡೆಗೆ ಹೋದಳು. ನಾಯಿಮರಿ ಒದ್ದಾಡುತ್ತಿತ್ತು. ವೇದ, ಐದು ವರ್ಷದಹುಡುಗಿ ಗಾಬರಿಯಿಂದ ಕಕ್ಕಾವಿಕ್ಕಿಯಾಗಿ ಕಣ್ಣನ್ನು ಅಗಲವಾಗಿ ಬಿಟ್ಟುಕೊಂಡು ನೋಡುಶ್ತಾ ನಿಂತಿದ್ದಳು. ನಾಯಿಮರಿಯ್ಯ ಒದ್ದಾಟ ಕಂಡು ಅವಳಿಗೆ ಏನೋ ಗಾಬರಿ, ಹೆದರಿಕೆ. ಕಣ್ಣೀರಿನಕಟ್ಟೆ ಈಗಲೋ ಆಗಲೋ ಒಡೆಯುವಂತ್ರಿತ್ತು. ಸರಸಿ ಬಂದೊಡನೆಯೇ ಚಂದ್ರು ವಿನ ಕೈಹಿಡಿದು ನಿಂತಳು ವೇದ. ಚಂದ್ರು-ವೇದ ಇಬ್ಬರೂ “ನಾಯಿಯ ಕಡೆಸೇ ದಿಟ್ಟಿಸುತ್ತಾ ನಿಂತಿದ್ದರು. ಪಾಪ! ನಾಯಿಮರಿಗೆ ಎಷ್ಟು ನೋವಾಗುತ್ತಿದೆಯೋ ಏನೋ ಎಂದು ಅವರಿಬ್ಬರ ಎಳೆಮನಸ್ಸು ತುಡಿ ಯುತ್ತಿತ್ತು. ಸರಸಿ ನಾಯಿಮರಿಯನ್ನು ಸಮಾಧಾನಗೊಳಿಸಲು ಯತ್ನಿ ಸಿದಳು. ಆದರೆ ಮರಿ ಒಂದೇ ಸಮನಾಗಿ ಮಿಲಮಿಲನೆ ಒದ್ದಾಡಿತು. ಹಾಗಿಂದ ಹೀಗೆ ಒಂದೇಸಮನಾಗಿ ಹೊರಳುತ್ತಿತ್ತು. ಬಾಯಿಂದ ನೊರೆ ಸುರಿಯುತ್ತಿತ್ತು. ಕಣ್ಣು ಮೇಲುಗೆಣ್ಣಾಗಿತ್ತು. ಸರಸಿ ಏನು ಮಾಡಿ ದರೂ ಮರಿಯ ಸಂಕಟ ತಗ್ಗ ಲಿಲ್ಲ. ಅದರ ಹಿದ್ದಾಟ, ಹೊರಳಾಟ, ಕಿರಲು ವುದು ಹೆಚ್ಚಾ ಯಿತು. ಮಕ್ಕಳಿಬ್ಬರನ್ನು ಒಳಕ್ಕೆ ಹೋಗಿ ಆಡಿಕೊಳ್ಳಿ ರೆಂದು ಕಳುಹಿಸಿ ಸೆರಸಿ ಅಲ್ಲಿಯೇ ನಿಂತಳು. ಮರಿಯ ಒದ್ದಾಟ ತಗ್ಗೆಲೇ ಇಲ್ಲ. ಒಂದೇ ಸಮನಾಗಿ ಕಿರಲ ತ್ತಿತ್ತು. ಅದಕ್ಕೇನು ಮಾಡಬೇಕೋ ಏನೋ ಸರಸಿಗೆ ತಿಳಿಯಲಿಲ್ಲ. ಕತ್ತಿಗೆ ಹಾಕಿದ್ದ ಸರಪಳಿಯನ್ನು ತೆಗೆದುಹಾಕಿದಳು. ಮರಿ ಕೋಣೆ ಯಲ್ಲೆಲ್ಲ ಹೊರಳಾಡುತ್ತಿತ್ತು. ಸಮಯದಲ್ಲಿ ಮನೆಯಲ್ಲಿ ಜವಾನರೂ ಯಾರೂ ಇಲ್ಲವಲ್ಲ ಎಂದು ಸರಸಿ ಅಂದುಕೊಂಡಳು. ಅವಳ"ಆಣ್ಣ ನೊಂದಿಗೆ ಜವಾನರಿಬ್ಬರೂ ಸೇಟಿಗೆ ಹೊರಟು ಹೋಗಿದ್ದರು. “ಮನೆಯಲ್ಲಿ ಉಳಿದವರೆಂದರೆ ಅವಳು, ಅವಳಗಂಡ ರಾಮು ತನ್ನ ಪ್ರತಿಬಿಂಬವಾಗಿ ಬಿಟ್ಟುಹೋದ ಮಗು ಚಂದ್ರು! * ಕ್ಪಣಕ್ಚಣಕ್ಕೂ ಮರಿಯ ಸ್ಥಿತಿ ಕೆಡುತ್ತಾ ಬಂತು. ಈಗಲೋ ಆಗಲೋ ಅಡಕ ಅವಸ್ಥೆ ಮುಗಿದು ಹೋಯಿತು ಎಂದು ಸೆರಸಿಗೆ ಖಜಿತ

೭೮ ಮೈಥಿಲೀ

ವಾಗಿ ಹೋಯಿತು. ಆದರೆ ಸಾಯುವ ಮರಿಯನ್ನು ಹಾಗೆಯೇ ಬಿಟು

ಹೋಗುವುದಾದರೂ ಹೇಗೆ? ಅಲ್ಲಿಯೇ ಹಾಗೆಯೇ ನಿಂತಿದ್ದಳು. ಹೊರಬಾಗಿಲು ಸದ್ದಾಯಿತು. ಸರಸಿ ಕಡೆ ತಿರುಗಿದಳು,

ನಾಯಿ, ಜಿಮ್ಮಿ ಬೆಳಿಗ್ಗೆ ಹೋದುದು ಈಗ ಬಂದಿತ್ತು. ಬಾಗಿಲು ತೆರೆದಿರ

ಲಿಲ್ಲ. ಅದರಿಂದಾಗಿ ಸದ್ದು ಮಾಡುತ್ತಿತ್ತು.

ಚಂದ್ರು, ಜಿಮ್ಮಿ ಬಂದಿದೆ. ಬಾಗಿಲು ತೆಗೆಯಮ್ಮ. ಜಾಣ '' ಎಂದು ಕೂಗಿದಳು ಸರಸಿ.

ಚಂದ್ರು ಬಾಗಿಲು ತೆರೆದ ಜಿಮ್ಮಿ ಒಳಬರುತ್ತಾ ಹೊರಗೆ ಮತ್ತೊಮ್ಮೆ ನೋಡಿ ಒಳಕ್ಕೆ ಬಂತು.

ಥೂ, ಹೋಗು, ಹೋಗು.'' ಎಂದ ಚಂದ್ರು.

ಏನು ಮಗು?”

ಜಿಮ್ಮಿಯ ಜತೆಗೆ ಬೇರೆ ಯಾವುದೋ ನಾಯಿ ಬಂದಿದೆ ಅಮ್ಮ. ಬಾಗಿಲಿಂದೊಳಕ್ಕೆ ನುಗ್ಗುತ್ತಿದೆ ''

ಬಂದೆ'' ಎಂದು ಸೆರಸಿ ಬಾಗಿಲ ಬಳಿ ಬಂದಳು.

" ಜಿಮ್ಮಿ, ಒಳಗೆ ಹೋಗು '' ಎಂದು ಗದರಿಕೊಂಡಳು. ಜಿಮ್ಮಿ ಬಾಲ ಮುಹುರಿಕೊಂಡು ತನ್ನ ಜಾಗದ ಕಡೆಗೆ ಹೊರಟಿತು. ಬಾಗಿಲ ಬಳಿ ಬಂದಿದ್ದ ಗಂಡುನಾಯಿಯನ್ನು ಓಡಿಸಿ ಬಾಗಿಲು ಹಾಕಿಕೊಂಡು ಸರಸಿ ಒಳಕ್ಕೆ ಬಂದಳು. ನಾಯಿಮರಿಯ ಪಕ್ಕದಲ್ಲಿ ಜಿಮ್ಮಿ ನಿಂತಿತ್ತು. ಜಿಮ್ಮಿಯ ಕಣ್ಣಿನಿಂದ ನೀರು ಹರಿಯಿತು. ಮರಿಯ ಒದ್ದಾಟ ಅದೇ ತಾನೇ ನಿಂತಿತ್ತು. ಸರಸಿ ಬರುವ ವೇಳೆಗೆ ಮರಿ ತಣ್ಣಗಾಗಿತ್ತು. ತೆಪ್ಪ ಗಾಗಿತ್ತು. ಮೂಕವಾಗಿ ನಿಂತು ಕಣ್ಣೀರು ಹನಿಸುತ್ತಿತ್ತು ಜಿಮ್ಮಿ. ಆದರೆ ಒಂದು ಜೀವ ಹೋಯಿತು. ಬಾಳಿನ ವಿಷಚಕ್ರ ಸಾಗಲು ಹಲ ವಾರು ಜೀವಗಳ ಸಿದ ತೆಯನ್ನು ತನ್ನಲ್ಲಿ ಮಾಡಿಕೊಂಡು ಬಂದಿಶ್ತು ಜಿಮ್ಮಿ. ಸರಸಿ ಗೋಣಿಯ ತಾಟನ್ನೆತ್ತಿ ಮರಿಯ ಶವದ ಮೇಲೆ ಸಂಪೂರ್ಣವಾಗಿ ಹೊದಿಸಿದಳು. ಜಿಮ್ಮಿಯ ಕತ್ತಿಗೆ ಸರಪಳಿ ಹಾಕಿ ಕೈ ತೊಳೆದುಕೊಳ್ಳಲು ಒಳಕ್ಕೆ ಬಂದಳು. ಅವಳ ಜೀವಕ್ಕೆ ಇಂಬಾಗಿ ಅವಳ

ನಿನಚಕ್ರ ಅಳಿದ ಗಂಡ ರಾಮುವಿನ ಪ್ರತೀಕ ಚಂದ್ರು ಆಟದ ಸಾಮಾನಿಟ್ಟು ಕೊಂಡು ವೇದಳ ಜತೆಯಲ್ಲಿ ಅಮ್ಮನಾಟ ಆಡುತ್ತಿದ್ದ! ಸರಸಿಯ ಹೃದಯ ತುಂಬಿ ಬಂತು. ಕಣ್ಣಿನಿಂದ ಪಳಪಳನೆ ಎರಡು ಹನಿ ಉರುಳಿತು! ಚಂದ್ರು, ವೇದ ತಮ್ಮಂತೆ ತಾವು ಅಮ್ಮ ನಾಟದಲ್ಲಿ ಮುಳುಗಿದ್ದರು!

—್ಲ ಆತಾ ಇವವ ಲಾಲ

ತಾಯಿ-ಬಂಜೆ

“ಅಯ್ಯೋ ! ಅಮ್ಮ!... ನೋವು... ನೋವು... ಸಂಕಟ... ಅಮ್ಮ !-”

ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿ ನಿಂದ ಕಡದಂತಾಗುತ್ತಿತ್ತು. ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ ತುಂಬಿತ್ತು. ನೋವಿ ನಲ್ಲಿ ಮತ್ತಾವ ಜ್ಞಾ ನವೂ ಇರಲಿಲ್ಲ, ನೋವು! ನೋವು! ಬರಿಯ ನೋನಿನದಷ್ಟೇ ಜ್ಞಾನ!

ನರಳಾಡುತ್ತಿದ್ದ ವೈದೇಹಿಯ ಮೈಗೆ ಕೊಂಚ ಬಿಸಿ ತಾಗಿದಂತಾ ಯಿತು. ಬಿಸಿಯಿಂದ ನೋವು ಕೊಂಚ ತಗ್ಗಿ ಮನಸ್ಸಿಗೆ ಒಂದು ಬಗೆಯ ಸಮಾಧಾನ, ನೆಮ್ಮದಿ ಬಂದಂತಾಯಿತು. ಅರೆ ಮರೆವಿನಲ್ಲಿ ಸಂಕಟದ ಕೂಗಾಟಿ, ನರಳಾಟ ತಗ್ಗಿತು. ಮೆಲ್ಲನೆ ಕಣ್ಣು ತೆರೆದು ಪಕ್ಕ ದಲ್ಲಿ ನಿಂತಿದ್ದ ಆಸ್ಪತ್ರೆಯ ನರ್ನನ್ನು ನೋಡಿದಳು. ನರ್ಸಿನ ಮುಖ ನಗುನಗುತ್ತಿತ್ತು. ನಗೆ!-ತನ್ನ ನೋವನ್ನು ಕಂಡು ಆಕೆ ಸುಖ ಪಡುತ್ತಿರಬಹುದು ಎನಿಸಿತು ಒಂದು ಕ್ಷ ಣ. ಆದರೆ ಮರುನಿಮಿಷವೇ ಚಿಂತೆ ಮರಳಿತು. ಹಾಗಿಲ್ಲ! ನಗು ಮೋಹಕ ನಗು. ಯಾವ ನೊಂದ ಮನಸ್ಸಿಗಾದರೂ ಸೆಮಾಧಾನ ಕೊಡುವಂತಹುದು. ಗಾಯಕ್ಕೆ ಔಷಧಿಯಂತಿತ್ತು ನಗು. ನಗೆಯ ಬೆಳುದಿಂಗಳಲ್ಲಿ ವೈದೇಹಿಯ ನೊಂದ ಜೀವಕ್ಕೆ ತುಸು ನೆಮ್ಮದಿ ಸಿಕ್ಕಿದಂತಾಯಿತು. ನೋವು ಮುಕ್ಕಾಲು ಮಾಯವಾಯಿತು.

ನರ್ಸ್‌ ವೈದೇಹಿಯ ಮೈಮೇಲೆ ಇದ್ದ ಬಿಸಿನೀರಿನ ಚೀಲವನ್ನು ತೆಗೆದಳು. ಒಡನೆಯೇ ನೋವು ಚಿಮ್ಮಿತು, ಆದರೆ ನರ್ಸ್‌ ಮರು ನಿಮಿಷನೇ ಮತ್ತೊಂದು ಚೀಲವನ್ಚಿ ಟ್ಟಳು.

ik ಅಬ್ಬಾ! 1

ತಾಜಿತಿ-ಬಂಚಿ ೮೧

"" ಈಗ ನೋವು ಹೇಗಿದೆಯಮ್ಮ ?'' ನಗುನಗುತ್ತಾ ಶಾಂತವಾಗಿ ಸಮಾಧಾನ ನೀಡುವ ಧ್ವನಿಯಲ್ಲಿ ನರ್ಸ್‌ ಕೇಳಿದಳು. ವೈದೇಹಿಗೆ ತನ್ನ ತಾಯಿಯೇ ಮಾತನ್ನ ಡಿದಳೋ ಏನೋ ಎನ್ನಿಸಿತು. ರೀತಿಯ ಮಾತು ಕೇಳಿ ಎಷ್ಟೋ ಯುಗಗಳಾದಂತಾಗಿತ್ತು. ಮೆಲ್ಲಗೆ ಕತ್ತನ್ನು ಬಹು ಕಷ್ಟದಿಂದ ಕಡೆ ತಿರುಗಿಸಿಕೊಂಡು ನರ್ಸನ್ನೇ ನೋಡುತ್ತಿದ್ದಳು. ಮನಸ್ಸಿಗೆ ಏನೋ ಒಂದು ಬಗೆಯ ಸಮಾಧಾನ. ಸಮಾಧಾನ ದಿಂದ ಕಣ್ಣಿನಲ್ಲಿ ಒಂದು ಹನಿ ನೀರು.

ಈಗ ವಾಸಿಯೇನಮ್ಮ ?'' ಎಂದಳು ನರ್ಸ್‌ ಮತ್ತೊಮ್ಮೆ.

“ಹುಂ, ಕೊಂಚ ವಾಸಿ!”

ಸದ್ಯ!”

ಏನೋಮ್ಮ !'' ಎಂದು ವೈದೇಹಿ ಬೇಸರದ ನಿಟ್ಟುಸಿರೊಂದ ಟ್ಟು

ಕೆ ಯಾಕಮ್ಮ ಇಷ್ಟು ಬೇಸರ?'' ಎಂದಳು ನರ್ಸ್‌, ಅವಳ ತಲೆ ಗೂದಲನ್ನು ನೇವರಿಸುತ್ತಾ, "ವೈದೇಹಿ ಕಣ್ಣೆತ್ತಿ ನೋಡಿದಳು. ನರ್ಸಿನ ಕಣ್ಣಿ ನಲ್ಲಿದ್ದ ಮಮತೆ ಅವಳ ಹ್ಠ ೈದಯರಲ್ಲಿದ್ದ ತಾಯ್ತನವನ್ನೆ ಲ್ಲಾ ಒಮ್ಮೆಗೇ ಕೆರಳಿಸಿತು. ಮನಸ್ಸಿನ ಸಮಾಧಾನ ಇದ್ದಕ್ಕಿದ್ದ ೦ತೆ ಮಾಯ ವಾದಂತಾಯಿತು. ಎದೆಯಲ್ಲಿ ಏನೋ ಒಂದು ರೀತಿಯ ಕಲಕಾಟ. ಹೇಳಲಾರದ ಸಂಕಟ, ತಾಳಲಾರದ ನೋವು. ಇಂತಹುದೇ, ಹೀಗೆಯೇ ಎಂದು ರೂಪಿಸಲಾಗದ ತೊಳಲು.

ದಮ್ಮ, ಈಗ ಬೇಸರ. ಆದರೆ ಸೈಯಲ್ಲಿ ಮುದ್ದು ಕೂಸ ಕ್ನೈತ್ತಿಕೊಂಡು ಆಡಿಸುವಾಗ!” ಎನ್ನುತ್ತಾ ನರ್ಸ್‌ ಕೆನ್ನೆಯನ್ನು ನೇವರಿಸಿದಳು.

ಮಾತಿನಿಂದ ವೈದೇಹಿಯ ತಾಯ್ತನದ ದುಃಖವೆಲ್ಲಾ ಮರು ಕಳಿಸಿತು. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ದುಃಖ ಒತ್ತಿಕೊಂಡು ಬಂತು. "ಮುದ್ದು ಕೂಸು! ಹುಂ!-ಮುದ್ದುಕೂಸೆ!'' ಅದು ತನ್ನ ಹಣೆಯಲ್ಲಿ ಬರೆದಿಲ್ಲ. ಇದುವರೆಗೂ ತನ್ನ ಕೂಸ ತ್ತಿಕೊಂಡು ಆಡಿ

6

೪೨ ಮೈಥಿಲೀ ಸುವ ಸೌಭಾಗ್ಯವನ್ನು ದೇವರು ತನಗೆ ಕೊಟ್ಟಿರಲಿಲ್ಲ. ಮತ್ತೆ ಕೊಡು ವನೋ ಇಲ್ಲವೋ ? ತನ್ನ ಹಣೆಯ ಬರಹ ಹೇಗಿದೆಯೋ ಏನೋ ಯಾರಿಗೆ ಗೊತ್ತು --ವೈದೇಹಿಗೆ ಹಿಂದಿನ ದಿನಗಳ ನೆನಪೆಲ್ಲಾ ಒಂದೊಂ ದಾಗಿ ಬರಲಾರಂಭವಾಯಿತು. ನೆನಪಿನಲ್ಲಿ ತನ್ನ ಸುತ್ತಿನ ವಾತಾ ವರಣವನ್ನು, ನರ್ಸನ್ನು ಮತ್ತು ತನ್ನ ನೋವನ್ನೂ ಅವಳು ಮರೆತು ಬಿಟ್ಟಳು. ಆದರೆ ಕಿ ನಲ್ಲಿ ಮಾತ್ರ ನೀರು ಬಂದೇ ಸಮನಾಗಿ ಹರಿಯುತ್ತಿ ತ್ತು.

ಮುದ್ದು ಕೂಸು !--ಅದು ತನ್ನ ಬಹುದಿನಗಳ ಕನಸು. ಅದು ಎಲ್ಲ ಹೆಂಗಸರ ಕನಸು. ಚಿಕ್ಕು ಹುಡುಗಿಯಾದಾಗಿನಿಂದಲೂ ಪ್ರತಿ ಹೆಣ್ಣಿಗೂ ತಾನು ಕೂಸಿನ ತಾಯಿಯಾಗುವ ಕನಸು. ಅದು ನಿಜವಾ ಗಿಯೇ ಹೆಂಗಸಿನಲ್ಲಿ ಕೂಡಿಬಂದ ಭಾವನೆ, ಪ್ರವೃತ್ತಿ. ಗೊಂಬೆಯಾಟದಲ್ಲಿ ದಿನವೂ ತನ್ನ ಕೈಮುರಿದ ಗೊಂಬೆಗೆ ತಾನೇ ತಾಯಿಯಾಗಿ ಮಡಿಯು ಡಿಸಿ, ಲಂಗ ಹಾಕಿ ಅದೇಕೋ ಏನೋ ಯಾವಾಗಲೂ ಬೊಂಬೆ ಹೆಣ್ಣೆಂದೇ ಅವಳ ಭಾವನೆ--ಊಟಮಾಡಿಸಿ, ಪುಟ್ಟ ತೊಟ್ಟಿಲಿನಲ್ಲಿ ಮಲಗಿಸಿ, ಜೋಗುಳ ಹಾಡಿ ನಿದ್ರೆ ಮಾಡಿಸಿದ ಮೇಲೆಯೇ ವೈದೇಹಿಯ ಊಟಿ, ಇದು ದಿನದ ಪರಿಪಾಟ. ಒಂದು ದಿನ ಗೊಂಬೆಯ ಅವಶ್ಯಕತೆ ನೋಡಿಕೊಳ್ಳದಿದ್ದಕೆ ದಿನ ವೈದೇಹಿಗೆ ಊಟವೇ ಸೇರುತ್ತಿರಲಿಲ್ಲ. ತಾನು ಅದರ ತಾಯಿ; ಅದನ್ನು ಸರಿಯಾಗಿ ನೋಡಿಕೊಳ್ಳದಿದ್ದ ರೆ ಮತ್ತೆ ಯಾರು ನೋಡಿಕೊಳ್ಳುವವರು--ಎನ್ನುವ ತಾಯನದ ಮನುತೆ ಇನ್ನೂ ಚಿಕ್ಕ ತನದಲ್ಲಿಯೇ ವೈದೇಹಿಯಲ್ಲಿ ಮೂಡಿತ್ತು. ಒಂದು ದಿನ ತನ್ನ ಕರ್ಪೂರದ ಗೊಂಬೆಗೆ ಎಣ್ಣೆ ನೀರು ಹಾಕುವ ಸಂಭ್ರಮದಲ್ಲಿ ಬಚ್ಚಲು ಮನೆಯ ಒಲೆಯ ಹತ್ತಿರ ಕುಳಿತಿದ್ದ ಗ್ಯ ಕಿಡಿಯೊಂದು ಹಾರಿ ತನ್ನ ಕೈ ಮೇಲೆ ಬಿದ್ದುದು, ಗಾಬರಿಯಲ್ಲಿ ತಾನು ಗೊಂಬೆಯನ್ನು ಕೈ ಯಿಂದ ಬಿಟ್ಟುದು, ಗೊಂಬೆಗೆ ಬೆಂಕಿ ಹತ್ತಿ ಅದು ಉರಿದು Ee BG ತಾನು ಅದಕ್ಕಾಗಿ ಅತ್ತು ಹಟ ಮಾಡಿದಾಗ ತಂದೆ ಬಂದು ಹಟಮಾರಿ '' ಎಂದು ತನ್ನನ್ನು ಹೊಡೆದುದು. ಇದೆಲ್ಲಾ ಅವಳ ಮನಸ್ಸಿನಲ್ಲಿ ಇನ್ನೂ

ತಾಯಿ-ಬಂಜೆ ೪]

ಹಸುರಾಗಿತ್ತು. ಕೊನೆಗೂ ದಿನ ಕೈಗೆ ಬೇರೆ ಗೊಂಬೆ ಬರುವ ವರೆಗೂ ಅವಳು ಊಟ ಮಾಡಲೇ ಇಲ್ಲ,

ಅದಾದ ಮೇಲೆ--ಲಂಗಬಿಟ್ಟು ಸೀರೆ ಉಡುವ ವಯಸ್ಸಾದಾಗ-- ಆಗ ಗೊಂಬೆಗಳೊಂದಿಗೆ ಆಡುವುದೆಂದರೆ ಹೇಗೆ? ವೈದೇಹಿಗೆ ಆಗಂತೂ ಮಕ್ಕುಳೆಂದರೆ ಪಂಚಪ್ರಾಣ. ಮೊದಲು ಗೊಂಬೆಗಳಲ್ಲಿ ಎಷ್ಟು ಪ್ರೇಮ, ಮಮತೆ ತೋರುತ್ತಿದ್ದಳೋ ಅದರ ನೂರರಷ್ಟು ಮಮತೆ ಈಗ ಮಕ್ಕಳ ಮೇಲೆ. ಯಾವ ಮಗು ಕಂಡರೂ ಅದನ್ನು ಮುದ್ದಾಡದೆ ಇರುತ್ತಿರಲಿಲ್ಲ. ತನ್ನ ಸೆಹಪಾಠಿ ಸೀತಾಲಕ್ಷಿ ೬ಯ ಅಕ್ಕ, ತವರುಮನೆಗೆ ಬಂದಿದ್ದಾಗ ಅವಳ ಮೊದಲ ಕೂಸು ಉಷೆಯೊಂದಿಗೆ ಆಡಲೆಂದು ಸಂಜೆ ಅವರ ಮನೆಗೆ ಓಡಿ ಬಿಡುತಿದ್ದಳು. ಉಷಾ ಮುದ್ದು ಮುದ್ದು ಹುಡುಗಿ. ಅವಳು ತೊದಲುತ್ತಾ ತೊದಲುತ್ತಾ ವೈದೇಹಿಯನ್ನು "" ಚಿಕ್ಕಮ್ಮ'' ಎಂದರೆ ವೈದೇಹಿಯ ಮನ ಸ್ಸಿಗೆ ಸ್ವರ್ಗಸುಖ. ಕೂಡಲೇ ಉಷೆಯನ್ನೆ ತ್ರಿಕೊಂಡು ಮುತ್ತುಗಳ ಸುರಿ ಮಳೆ ನಡೆಸಿಬಿಡುತ್ತಿದ್ದಳು. ಒಂದೊಂದು ದಿನ ಉಷೆಯನ್ನೆ ತ್ರಿಕೊಂಡು ತಮ್ಮ ಮನೆಗೆ ಹೊರಟುಬಿಡುವಳು. ತಾನೇ ಅವಳಿಗೆ ಅನ್ನ ಕಲಸಿ ತಿನ್ನಿಸು ವಳು. ಒಂದು ನಿಮಿಷವಾಗಲೀ ಅವಳನ್ನು ಕಂಕುಳಿನಿಂದ ಇಳಿಸುತ್ತಿರ ಲಿಲ್ಲ. ವೈದೇಹಿಯ ತಾಯಿಯೇನೋ ಎಷ್ಟೋಬಾರಿ ಅವಳನ್ನು ಗದರಿ ಕೊಂಡರು: " ಮಗುವಿಗೆ ಇಷ್ಟು ಮುದ್ದುಮಾಡಬೇಡ. ಮಗು ಅಮೇಲೆ ನಿನ್ನಹಾಗೆಯೇ ಹಟಮಾರಿಯಾಗಿಬಿಡುತ್ತದೆ '' ಎನ್ನು ತ್ತಿದ್ದರು. ಆದರೆ ವೈದೇಹಿ ಮಾತನ್ನು ಹುಚ್ಚು ನಗೆಯಲ್ಲಿ ತೇಲಿಸಿಬಿಡುತ್ತಿದ್ದಳು. ಅವಳ ಹೃದಯದ ಯಾವುದೋ ಕನಸಿಗೆ ಇದರಿಂದ ನೀರೆರೆದಂತಾಗುತ್ತಿತ್ತು.

ಸೀತಾಲಕ್ಷಿ ಕ್ರಿಯ ಅಕ್ಕು ಮಗುವನ್ನು ಕರೆದುಕೊಂಡು ಹೊರಟು ಹೋದಾಗ ವೈದೇಹಿಗೆ ಆದಷ್ಟು ನೋವು ಮತ್ತಾರಿಗೂ ಆಗಿರಲಿಲ್ಲ. ಎರಡು ದಿವಸ ಅನ್ನ ನೀರನ್ನೊ ಲ್ಲದೆ ಮೂಲೆಯಲ್ಲಿ ಕುಳಿತುಬಿಟ್ಟಿದ್ದಳು ವೈದೇಹಿ. ಉಷೆ ಅವಳಿಗೆ ಅಷ್ಟೊಂದು ಒಗ್ಗಿಹೋಗಿದ್ದ ಳು. ಇದಾದ ನಂತರ--ಅವರ ಎದುರುಮನೆಯ ಶಾರದಮ್ಮ ನವರ ಎರಡು ವರ್ಷದ ಕೂಸು ವಾಸು! ಶಾರದಮ್ಮ ನವರು ಹೊಸದಾಗಿ ಮನೆಗೆ ಬಾಡಿಗೆಗೆ ಬಂದಿದ್ದರು.

೪೪ ಮೈಫಿಲೀ

ಅವಠ ಮಗು ಪಾಸು, ದುಂಡುದುಂಡಾಗಿ, ಮುದ್ದಾಗಿ, ನಗುನಗುತ್ತಿದ್ದೆ. ಅವನು ಅಳುವುದನ್ನು ಕಂಡುದೇ ಅಪರೂಪ. ವೈದೇಹಿಗೆ ಅವನು ಅಚ್ಚು ಮೆಚ್ಚಾದ. ವಾಸುವಿಗೆ ದ್ರಾಕ್ಷಿ ಬೇಕು. ವೈಜೇಹಿಗೆ ವಾಸು ಬೇಕು. ಹೀಗಾಗಿ ವೈದೇಹಿಯ ವುಲ್ಲನ್‌ ದಾರದ ಡಬ್ಬಿಯ ಕಾಸೆಲ್ಲಾ ದ್ರಾಕ್ಸಿಗೇ ಮಾಸೆಲಾಯಿತು. ವಾಸುವಿಗೆ ನಡೆಯಲು ಬರುತ್ತಿದ್ದರೂ ಅವನನ್ನೆ ತಿಕೊಂಡೇ ತೀರಬೇಕು. ತನಗೆಷ್ಟೇ ಆಯಾಸವಾದರೂ ಅವ ನನ್ನು ಕೆಳಕ್ಕಿಳಿಸುತ್ತಲೂ ಇರಲಿಲ್ಲ. ಉಳಿದವರ ಕೈಗೆ ಕೊಡುತ್ತಲೂ ಇರಲಿಲ್ಲ. ಅವನನ್ನೆ ತ್ತಿಕೊಂಡು ತನ್ನ ಸ್ನೇಹಿತೆಯರ ಮನೆಗೆಲ್ಲಾ ಹೋಗಿ ಬರುತ್ತಿದ್ದಳು. ಸ್ಕೂಲಿಗೆ ಹೋಗುವಾಗಲ್ಲದೆ ಇನ್ನು ಮೂರು ಕಾಲವೂ ವಾಸು ವೈದೇಹಿಯ ಕಂಕುಳಲ್ಲಿ, ಇಲ್ಲ ಜತೆಯಲ್ಲಿ. ಇಷ್ಟೊ ನಿಂದು ಪ್ರೀತಿ ಯನ್ನು ಕಂಡವರ ಮಗುವಿನಲ್ಲಿ ತೋರುವಾಗ ಜತೆಯ ಹುಡುಗಿಯರು ಹಾಸ್ಯಮಾಡದೆ ಇರುವರೆ? ಅದರಲ್ಲಿಯೂ ಹಾಸ್ಯವೇ ಅವರ ಜೀವಮಂತ್ರ ಕಾಲದಲ್ಲಿ. ಸರಿ, ಎಲ್ಲರೂ ವೈದೇಹಿಯನ್ನು ಗೇಲಿವಾಡುವವರೇ.... ಏನೇ ? ಕಂಡವರ ಮನೆ ಮಗುವಿಗೇ ಇಷ್ಟು ಒದ್ದಾ ಡೋಳು ಇನ್ನೇನು-- ನಿನಗೇ ಒಂದು ಆದರೆ ಪ್ರಾಣಾನೇ ಬಿಟ್ಟುಬಿಡ್ತೀಯ. ಅಲ್ಲವೇನೇ ? ''

ನಮ್ಮ ವೈದೇಹಿಗೆ ಒಂದು ಹತ್ತು ಮಕ್ಕಳಾಗಲಿ ಅಂತ ದೇವರಿಗೆ ನಾನು ದಿನಾಲು ಪ್ರಾರ್ಥನೆ ಮಾಡ್ಕೋಳ್ತೇನಮ್ಮ !”'

"ಹತ್ರು ಸಾಲದು ಕಣೇ, ಗಾಂಧಾರಿಗೆ ನೂರು ಆಯಿತು. ನಮ್ಮ ವೈದೇಹಿಗೆ ಏನಿಲ್ಲಾಂದರೂ ಅದರಲ್ಲಿ ಅರ್ಧ ”'

ಏ- ಸುಮ್ಮ ನಿಕ್ರೇಮ್ಮ. ಹಾಸ್ಯಮಾಡ್ಬೇಡಿ ಎಂದು ವೈದೇಹಿ ಕೋಪಗೊಳ್ಳು ತ್ತಿದ್ದಳು. ನಿಜ, ಆದರೆ ಅದೆಲ್ಲಾ ಹುಸಿಮುನಿಸು ಅಷ್ಟೇ. ಅವರ. ಮಾತಿನಿಂದ ಅವಳ ಮನಸ್ಸಿ ಗೆ ನಿಜವಾಗಿಯೂ ಬಹಳ ಸಂತೋಷ ವಾಗಿತ್ತು. ತನಗೂ ಒಂದುಕೂಸು- ನಿಜ! ತನಗೂ ಒಂದು ಮುದ್ದು ಕೂಸು ಬೇಕು ಎಂದು ಅವಳ ಹೃದಯಾಂತರಾಳ ಮಿಡಿಯುತ್ತಿತ್ತು.

ಆಮೇಲೆ ವೈದೇಹಿಗೆ ಮದುವೆಯಾಯಿತು. ಮಡುವೆಯಾದಾಗ ಅವಳ ಕಿವಿಗೆ ಬಿದ್ದ ದಶಾಸ್ಯಾಂ ಪುತ್ರಾನಾಧೇಹಿ''--ಎಂಬ. ಆತೀರ್ವ್‌ದ

ತಾಯಿಂ-ಬಂಜೆ ಆ೫

ಎಂದೂ ಮರೆಯುವಂಶಹುದಲ್ಲ. ಯಾವಾಗಲೂ ಅದು ಕಿವಿಯಲ್ಲಿ ಮಧುರ ಸಂಗೀತದ ನೆನಪಿನಂತೆ ತುಡಿಯುತ್ತಿತ್ತು. ಬ್ರಾಹ್ಮಣರ ಆಶೀ ರ್ನಾದ ನಿಜವಾಗಲಿ ಎಂದು ದೇವರನ್ನು ನೂರುಬಾಠಿ ಪ್ರಾರ್ಥಿಸಿ ಕೊಂಡಳು,

ಕೊನೆಗೊಮ್ಮೆ ಆಸೆ ಪೂರೈಸುವ ದಿನ ಬಂದಿತ್ತು. ಮದುವೆ ಯಾಗಿ ಗಂಡನ ಮನೆಗೆ ಹೋದಾಗಿನಿಂದ ಅವಳ ಮನಸ್ಸಿನಲ್ಲಿ ಆಸೆ ಕೊರೆಯುತ್ತಿತ್ತು. ಬಾಯಿಬಿಟ್ಟು ಹೇಳುವಂತಿಲ್ಲ. ಹೆಂಗಸಿನ ಸಂಕಟ ಹೆಂಗಸಿಗೇ ಗೊತ್ತು. ಎಷ್ಟೋ ಆಸೆಗಳು, ಬಯಕೆಗಳು, ಆಕಾಂಕ್ಷೆ ಗಳು ಮನಸ್ಸಿನಲ್ಲಿ ಬೇರುಬಿಟ್ಟು ಬಲಿತಿರುತ್ತವೆ. ಅವುಗಳನ್ನು ಬೇರೆಯವರಿಗೆ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಗಂಡಸಿಗೆ ಹೇಳುವುದಂತೂ ಆಗದ ಮಾತು. ಇನ್ನು ಸರಿಯವರೊಂದಿಗೆ ಹೇಳಿಕೊಳೊ ಕ್ಯೀಣವೆಂದರೆ ಏನೆನ್ನು ವರೋ ಎನ್ನುವ ಹೆದರಿಕೆ ಜತೆಗೆ ಸಹಜವಾದ ನಾಚಿಕೆ. ಹೀಗಾಗಿ ಹೆಂಗಸಿನ ನೂರು ಆಸೆಗಳಲ್ಲಿ ತೊಂಬತ್ತೊಂಬತ್ತು ಮನಸ್ಸಿ ನಲ್ಲೇ, ಹೃದಯದ ಕಾವಿನಲ್ಲಿ ಅಡೆ ಹಾಕಿದಂತೆ ಕಳಿತು ಹಣ್ಣ್ಯಾ ದರೆ ಉಳಿದವರಿಗೆ ಅದು ತಿಳಿಯುವುದು. ಇಲ್ಲವಾದರೆ ಅದರ ಸುಳಿವೂ ಇತರರಿಗಿಲ್ಲ ಅಂಶ ಹುದೇ ಆಸೆ, ತಾಯ್ತನದ ಆಸೆ. ಗೊಂಬೆಯೊಂದಿಗೆ ಆಡುವ ಕಾಲ ಹೋಯಿತು. ಮತ್ತೊಬ್ಬರ ಮಕ್ಕಳನ್ನು ಮುದ್ದಿ ಡುವಾಗಲೆಲ್ಲಾ ತಾಯ್ತನ ನೆರಳಿ ತಾನು ಬಂಜೆಯೇ ಎಂದು ಪ್ರಶ್ನೆ ಹಾಕುತ್ತಿತ್ತು. ಅದಕ್ಕೆ ಉತ್ತರ ಕೊಡುವಂತಿರಲಿಲ್ಲ.. ಕೊಡಲು ಹೆದರಿಕೆ, ಸಂಶಯ.

ಮದುವೆಯಾದ ಮೂರು ವರುಷದವರೆಗೂ ಆಸೆ ಪೂರ್ಣವಾಗುವ ಸೂಚನೆ ತೋರಲಿಲ್ಲ. ಮೊದಲನೆಯ ವರುಷನೆಲ್ಲಾ ಸುಖವಾಗಿ, ಸಂ ತೋಷವಾಗಿ ಕಳೆಯಿತು. ವೈದೇಹಿಯ ಅತ್ತೆ, ಅವಳ ಯಜಮಾನಶು ಇಬ್ಬರೂ ಅವಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತಿದ್ದರು. ಯಜಮಾನರಂತೂ ಅವಳನ್ನು ತಮ್ಮ ಕಣ್ಣಿನ ಆಲಿಯಷ್ಟು ಮಮತೆಯಿಂದ ಕಾಪಾಡಿಕೊಂಡು ಬಂದರು. ಆದರೆ ಅವರಿಗೂ ಒಳಗೆ ಆಸೆ. ಅತ್ತೆಗೂ ಆಸೆ. ಮೂವರಿಗೂ ಒಂದೇ ಆಸೆ. ವೈದೇಹಿಗೊಂಡು ಕೂಸಾದರೆ!

ಮೈಥಿಲೀ

ತಾವು ಸಾಯುವ ಮುನ್ನ ಮೊಮ್ಮಗನನ್ನು ಎತ್ತಿ ಆಡಿಸುವ ಆಸೆ ಅತ್ತೆಗೆ ತಮ್ಮಿಬ್ಬರ ಪ್ರೇಮದ ಮೂರ್ತಿ ಬೇಕೆನ್ನುವ ಆಸೆ ವೈದೇಹಿಯ ಗಂಡನಿಗೆ: ವೈದೇಹಿಗಂತೂ ಹೇಳಬೇಕಾದುದೇ ಇಲ್ಲ. ಅವಳ ಅತ್ತೆಯಂತೂ ಸೊಸೆಗೆ ಎಂದು ಸೀಮಂತ ಮಾಡುವೆನೋ ಮೊಮ್ಮಗನನ್ನು ಎಂದು ಆಡಿಸುವೆನೋ ಎನ್ನುವ ತವಕ, ತವಕ ದಿನ ಕಳೆದಂತೆ ಹೆಚ್ಚುತ್ತಾ ಬಂತು. ತವಕ ಹೆಚ್ಚಾದಂತೆ ಮನಸ್ಸಿನ ಅಸಮಾಧಾನವೂ ಹೆಚ್ಚು ತ್ತಾ ಬಂತು. ವೈದೇ ಹಿಯ ಕಣೆಗಿದ್ದ ಒಲವು ತಗ್ಗು ತ್ತಾ ಬಂತು. ಒಂದು ದಿನ ವೈದೇಹಿ ಕೋಣೆಯಲ್ಲಿ ಮಲಗಿದ್ದಾಗ ಹೊರಗೆ ತಾಯಿ-ಮಗ ಮಾತನಾಡಿಕೊಳ್ಳು ವುದು ಕೇಳಿಸಿತು.

ಮದುವೆಗೆ ಮುಂಚೆಯೇ ನಾವ್ರ ಯೋಚನೆ ಮಾಡಬೇಕಾಗಿತ್ತು. ಅವರ ಮನೆಯಲ್ಲಿ ಇವಳೊಬ್ಬಳೇ ಮಗಳು. ತಂಗಿಯಿಲ್ಲ ಅವಳಿಗೂ ಆಗುತ್ತೋ ಇಲ್ಲವೋ? ತಮ್ಮನಿಲ್ಲ!”

ಇನ್ನೂ ಏನಮ್ಮ----ಅವಳಿಗಿನ್ನೂ ಮಹಾ ವಯಸ್ಸಾಗಿ ಹೋಯಿತೇ ?--ಮನೆಗೆ ಬಂದು ಇನ್ನೂ ಒಂದು ವರ್ಷ ಆಯಿತು. ಅಷ್ಟೇ ತಾನೇ? ನಮ್ಮ ಕಾಲೇಜಿನಲ್ಲಿ ಶಾಮಣ್ಣ ಇಲ್ಲವೇ- ಶಾಮಣ್ಣ ನಿನಗೆ ತಿಳಿಯದೇನಮ್ಮ ಅವನಿಗೆ ಮದುವೆಯಾಗಿ ಎಷ್ಟು ವರ್ಷದ ಮೇಲೆ ಮಕ್ಕಳಾದ್ದು”

ಕೆ ಸರಿಯಪ್ಪ. ಅಷ ತನಕ ಯಮ ಕಾಯತಾನೇನೋ ? ನಾನು ಇನ್ನು ಅಬ್ಬಾ ಅಂದರೆ ಎರಡು ವರ್ಷ ಇರಬಹುದು. ಅಷ್ಟರೊಳಗೆ ಮೊಮ್ಮಗನನ್ನ ಆಡಿಸೋ ಆಸೆ

ವೈದೇಹಿ ಮಾತನ್ನು ಕೇಳಿ ಆವತ್ತು ತುಂಬಾ ಅತ್ತಿದ್ದಳು. ಅದು ತುಂಬು ಅಳು. ಅತ್ತೆಯವರ ಆಸೆ, ತನ್ನ ಆಸೆ, ತನ್ನ ಗಂಡನ ಆಸೆ- ಯಾವುದನ್ನೂ ತಾನು ಪೂರ್ಣಗೊಳಿಸಲಿಲ್ಲವಲ್ಲಾ ಎಂದು ಅತ್ತಳು. ಬತೆಗೆ ತನಗೆ ಚಿಕ್ಕಂದಿನಲ್ಲಿ ಆಡಲು ತಂಗಿ, ತಮ್ಮ ಯಾರೂ ಇರಲಿಲ್ಲವಲ್ಲಾ ಎನ್ನುವ ಗುಪ್ತದುಃಖವೂ ಕೂಡಿಕೊಂಡಿರಬಹುದು. ಅದಕ್ಕೂ ಮಿಗಿಲಾಗಿ ತನ್ನ ಗಂಡ ತನ್ನ ಪರವಾಗಿ ಮಾತನಾಡಿದ ಸಂತೋಷ, ಇವುಗಳ

ತಾಯಿ.ಬಂಜೆ

ನಡುವೆ ಅತ್ತೆಯ ಅಸಮಾಧಾನ ಯಾವ ರೂಪವನ್ನು ತಾಳುವುದೋ ಎನ್ನುವ ಹೆದರಿಕೆ. ಇದೆಲ್ಲಾ ಅವಳ ಅಳುವಿನಲ್ಲಿ ಸೇರಿಕೊಂಡಿದ್ದುವು.

ಅತ್ತೆಯೇನೋ ಸೊಸೆಯ ಮನಸ್ಸು ನೊಂದುಕೊಳ್ಳಬಹುದೆಂದು ಬಾಯಲ್ಲಿ ಏನನ್ನೂ ಹೇಳುತ್ತಿರಲಿಲ್ಲ. ಆದರೆ ಒಳಗೆ ಬೆಂಕಿಯಿರುವಾಗ ಕಾವನ್ನು ಬಚ್ಚಿ ಡಲಾದೀತೇ ? ಒಂದಲ್ಲ ಒಂದುರೀತಿಯಲ್ಲಿ ಅಸಮಾಧಾನ ತೋರಿಹೋಗುತ್ತಿತ್ತು. ಒಂದು ನಡೆಯಲ್ಲಿ, ಇಲ್ಲವೇ ಒಂದು ಹುಬ್ಬು ಚಿಮ್ಮಿನಲ್ಲಿ ವೈದೇಹಿಗೆ ಅವರ ಮನಸ್ಸಿನ ಅಸನಾಧಾನ ಗೊತ್ತಾಗಿ ಹೋಗುತ್ತಿತ್ತು. ಅವಳಿಗೂ ಮನಸ್ಸಿಗೆ ಅಸಮಾಧಾನವಾಗುತ್ತಿತ್ತು. ಶದರೆ--ವೈದೇಹಿಯ ಗಂಡನಿಗೂ ದಿನೇದಿನೇ, ಮನಸ್ಸು ವಿಹ್ಮಲವಾಗು ತ್ತಿತ್ತು. ವೈದೇಹಿಗೆ ಅದು ಚೆನ್ನಾಗಿ ಗೊತ್ತು. ಗಂಡನ ಹೃದಯದ ನಾಡಿಯ ಬಡಿತ ಅವಳಿಗೆ ಗೊತ್ತಿತ್ತು. ಗಂಡನ ಒಂದೊಂದು ನಡವಳಿಕೆ ಸುಲ್ಲೂ ಅವಳಿಗೆ ಉದಾಸೀನದ ಛಾಯೆ ತೋರಿಬರುತ್ತಿತ್ತು. ಮದುವೆ ಮಾದ ಹೊಸೆದರಲ್ಲಿ ಅವಳನ್ನು ತನ್ನ ಜತೆಗೆ ಬೃಂದಾವನಕ್ಕೆ ವಾರಕ್ಕೊಮ್ಮೆ ಕರೆದುಕೊಂಡು ಹೋಗುತ್ತಿದ್ದ. ಆದರೆ ಈಗ ಬಹಳ ಅಪರೂಪ, ಅದೂ *ವಳಾಗಿಯೇ ಕೇಳಿಕೊಳ್ಳಬೇಕು. ಆಗಲೇ ಒಂದು ದಿನ ಗಂಡ ಹೆಂಡತಿ ಬ್ಬರೂ ಸಿನಿಮಾಕ್ಕೆ. ಹೋಗಿದ್ದ. ರು. ಆಗ-ಯಾವುದೋ ಚಿತ್ರ--ಚಿತ್ರ ಒಬ್ಬ ಸನ್ಯಾಸಿ ಭಿಕ್ಷೆ ಬೇಡುವನು, ಮನೆಯವಳಿಗೆ ಮಕ್ಕಳಿಲ್ಲ 0ದು ತಿಳಿದು ಭಿಕ್ಚ ವನ್ನೊ ದೆ ಹೊರಟು ಹೋಗುತ್ತಾನೆ. ಮಕ್ಕುಳಿದ್ದ ನೆ ಬೃಂದಾವನ, ಮಕ್ಕಳಿಲ್ಲದ ಮನೆ ಮಸಣ'' ಎಂದು ಅವನು ಅಂದಾಗ ಶೃದೇಹಿಯ ಹೃದಯಕ್ಕೆ ಒನಕೆಯ ಪೆಟ್ಟು ಕೊಟ್ಟಂತಾಯಿತು. ಜತೆಗೆ 3ಕ್ಕದಲ್ಲಿದ್ದ ಗಂಡ ಬೇರೆ ದೈನ್ಯವಾಗಿ ಅವಳ ಕಡೆಗೆ ಮುಖ ತಿರುವಿದ. ದರಿಂದ ವೈದೇಹಿಯ ಮನಸ್ಸು ಕೊಂಚ ಕಹಿಯಾಗಲು ಕಾರಣ ಸಾಯಿತು, ದುಃಖ ಮಿತಿಮಾರಿದರೆ ಹೃದಯ ಕಹಿಯಾಗುವುಡೇನೂ ಶ್ಚ ರ್ಯವಲ್ಲ! _.. ಉಳಿದವರ ಮಕ್ಕಳನ್ನೆ ತ್ತಿಕೊಳ್ಳು ವುದರಲ್ಲಿ ಈಗ ಮೊದಲಿನ ಸುಖ ಲಿಲ್ಲ. “ಈ ಮಗು ಚೆನ್ನಾಗಿದೆ. ಎಷ್ಟು ಸೊಗಸಾಗಿ ಆಡುತ್ತದೆ.

ಅ೮ ಮೈಥಿಲೀ ಇದರ ತೊದಲು ಮಾತೇ ವೀಣೆಯ ಸಂಗೀತಕ್ಕಿಂತ ಇಂಪಾಗಿದೆ” ಎನ್ನುವ ಮಾತು ಮರೆಯಿತು. " ಮಗು ಚೆನ್ನಾಗಿದೆ. ಆದರೆ ಇದು ನನ್ನದಲ್ಲ! ನನ್ನದಲ್ಲದುದು ಹೇಗಿದ್ದರೆ ನನಗೇನು ಬಂತು ಭಾಗ್ಯ?" ಎಂಬ ಭಾವನೆ ಮೆಲ್ಲನೆ ಬೆಳೆಯಲಾರಂಭವಾಯಿತು. ಅಂದರೆ ಉಳಿ ದವರ ಮಕ್ಕಳಲ್ಲಿ ನಿಶ್ವಾಸ ತಗ್ಗಿ ತೆಂದಲ್ಲ. ತನಗೆ ಆಗದೇ ಇದ್ದ ಮಗು ವಿನ ಪ್ರೇಮ ಅದನ್ನು ಮರೆಮಾಡಿತ್ತು ಅಷ್ಟೇ ! ಅವುಗಳನ್ನು ಎಂದಿ ನಂತೆಯೇ ಮುದ್ದಾಡುತ್ತಿದ್ದಳು. ಆದರೆ ಮುಡ್ಡಾಟದಲ್ಲಿ ಮೊದಲಿನ ಪರಿಪೂರ್ಣ ಆನಂದವಿರಲಿಲ್ಲ.. ಆನಂದಕ್ಕೆ ಇಲ್ಲಿ ಕಹಿಯೂ ಕೂಡಿ ಕೊಂಡು ಬೇವುಬಿಲ್ಲವಾಗಿತ್ತು.

ಒಂದು ಬಾರಿ ಅವಳ ಪಕ್ಕದ ಮನೆಯವರ ಮಗು- ಒಂದೂವರೆ ವರ್ಷದ ಮಗು- ತಪ್ಪಿಸಿಕೊಂಡು ಬಿಟ್ಟಿತ್ತು. ದಿನ ಬೆಳೆಗ್ಗೆ ಎಲ್ಲರೂ ಬೆಟ್ಟಕ್ಕೆ ಹೋಗಬೇಕೆಂದು ಅಷ್ಟು ದೂರ ನಡೆದುಕೊಂಡು ಹೋಗಿದ್ದರು. ಆದರೆ ದಿನ ಬಸ್ಸು ಸಿಗದೆ ಹಾಗೆಯೇ ಹಿಂತಿರುಗಿದ್ದರು. ಮಗು ದಾರಿಯನ್ನೇ ನೆನಪಿನಲ್ಲಿಟ್ಟುಕೊಂಡು ಯಾರಿಗೂ ಕಾಣದಂತೆ ಅಷ್ಟು ದೂರ ಹೊರಟುಹೋಗಿತ್ತು. ಮಗು ಎಲ್ಲೋ ಕಾಣದಾಯಿತಲ್ಲಾ ಏನಾಯಿತೋ ಎಂದು ಮನೆಯವರೆಲ್ಲ ಗಾಬರಿಪಡುತ್ತಿದ್ದರು. ಎಲ್ಲರೂ ಹಾರಾಡುತ್ತಿದ್ದರು. ಮಗು ಎಲ್ಲಿ, ಎಲ್ಲಿ ಎಂದು ಹುಡುಕಲು ಹೊರಟರು. ಅವರ ಮನೆಯಲ್ಲಿ ಅವರ ತಮ್ಮ ಇದ್ದ ವನು ಅಕ್ಕನ ಮೇಲೆ ಕೇಗಾಡು ತ್ತಿದ್ದ. "ಮಕ್ಕಳನ್ನು ನೋಡಿಕೊಳ್ಳಲಾಗದ ಇಂತಹವರಿಗೆ ಮಳ್ಳುಳೇಕಾಗ ಬೇಕೋ ಕಾಣೆ!” ಎಂದು ಗುಡುಗಿದ. ಮಾತನ್ನು ಕೇಳಿದೊಡ ನೆಯೇ ವೈದೇಹಿಯ ಕಣ್ಣು ಗಳಲ್ಲಿ ನೀರು ತಾನೇ ತಾನಾಗಿ ಉ್ಕಿತ್ತು. ತಾಯ್ದನಹಪ ಸವಿ, ನೋವು, ಗಂಡಸಿಗೆ ಹೇಗೆ ತಿಳಿಯಬೇಕು ?

ಫೈಡೇಹಿ ಅತ್ತೆಯು ಮನೆಗೆ ಬಂದು ಎರಡು ಪರ್ಷ ಕಳೆಯಿತು. ಆದರೂ ಮೊಮ್ಮಗನನ್ನು ಆಡಿಸುವ ಅತ್ತೈಯ ಆಸೆ ಪೂರೈಸುವ ಸೂಜನೆ ಯೇ ಕಾಣಲಿಲ್ಲ. ದಿನ ಕಳೆದಂತೆ ಅತ್ತೆ ಗಡುಸಾಗುತ್ತ ಬಂದರು. ಪೊಪಲಿನ ಪುಮತೆ, ಮೃದುತೆಯೆಲ್ಲ ಇಳಿಮುಖವಾಗಿ ಅಸಮಾಧಾನ

ತಾರುಂ-ಬಂಜೆ er

ಮುಖಹಾಕಿತು. ಮೊದಲು ಬರಿಯ ಒಂದು ನೋಟದಲ್ಲಿದ್ದುದು ಈಗ ಮಾತಿಗೂ ಇಳಿದಿತ್ತು. ಮಾತು ಮಾತಿಗೂ ಅತ್ತೆ ವೈದೇಹಿಯನ್ನು ಹೀಂಯಾಳಿಸಲಾರಂಭಿಸಿದರು. ಯಾವುದೋ ಸಾಮಾನ್ಯ ಸಂಗತಿಗೆ ಗೊಣಗಲು ಆರಂಭಿಸಿ ಕೊನೆಗೆ “ಈ ಬಂಜಿಸೊಸೆಯನ್ನು ಕಟ್ಟಿ ಕೊಂಡುದು ನನ್ನ ಹಣೆಯ ಬರೆಹ” ಎಂದುಬಿಡುತ್ತಿದ್ದರು. ಮಾತು ಕೇಳಿದೊಡನೆಯೇ ವೈದೇಹಿಗೆ ವಿಷಸರ್ಪ ಕಚ್ಚಿದಂತಾಗುತ್ತಿತ್ತು. ಹೃದ ಯಾಂತರಾಳದಿಂದ ದುಃಖ ಚಿಮ್ಮಿಬರುತ್ತಿತ್ತು. ಆಗ ಮನಸ್ಸಿಗೆ ಸಮಾಧಾನವಾಗುವಪರೆಗೂ ಕುಳಿತು ಅತ್ತುಬಿಡುತ್ತಿದ್ದಳು. ಆದರೆ ಅತ್ತೆಯ ಮೇಲೆ ಅವಳಿಗೆ ಕೊಂಚವಾದರೂ ಕೋಪ ಬರುತ್ತಿರಲಿಲ್ಲ. ತನ್ನದು ಹೇಗೆ ಒಡೆದ ಆಸೆಯೋ, ಅತ್ತೆಯದೂ ಹಾಗೆಯೇ ಎಂದು ಅಪಳಿಗೆ ಗೊತ್ತು. ಹೃದಯದ ಆಸೆ ಚೂರಾದಾಗ ಒಡಕು ಧ್ವನಿ ಬರುವುದು ಸಹಜ. ಅದು ಅತ್ತೆಯ ತಪ್ಪಲ್ಲ, ತನ್ನದೇ ಎಂದು ತನ್ನ ಮೇಲೆಯೇ ತಪ್ಪುಹೊರಿಸಿಕೊಳ್ಳುತ್ತಿದ್ದಳು.

ಕೊನೆಗೂ ಒಮ್ಮೆ ಅವರೆಲ್ಲರ ಆಸೆ ಪೂರ್ಣವಾಗುವಂತೆ ತೋರಿತು. ಆರು ತಿಂಗಳಿಂದ ತಾನು ದಿನವೂ ಬೆಳಿಗ್ಗೆ ಮಾಡುತ್ತಿದ್ದ ಅಶ್ವತ್ಥ ಪ್ರಡಕ್ಷಿ ಣೆಯ ಫಲವೆಂದು ವೈದೇಹಿಯ ನಂಬಿಕೆ, ಚಾಮುಂಡೇಶ್ವರಿಗೆ ತಾವು ಸಹಸ್ರನಾಮ ಮಾಡಿಸುವುದಾಗಿಯೂ, ಮುತ್ತೈಜಿಯರನ್ನು ಕಕೆಸಿ ಹೂವೀಳ್ಯ ಮಾಡಿಸುವುದಾಗಿಯೂ ಮಾಡಿಸಿಕೊಂಡಿದ್ದ “ಹರಕೆಯ ಫಲವೆಂದು ವೈದೇಹಿಯ ಅತ್ತೆಯ ವಿಶ್ವಾಸ. ಗುಟ್ಟಾಗಿ ತನ್ನಲ್ಲಿಯೇ ಬಚ್ಚಿಟ್ಟುಕೊಂಡು, ಅರೆನಂಬಿಕೆಯಿಂದ, ಅಕೆಸಂಶಯದಿಂದ ತಾನು ನಾಗರ ಪ್ರತಿಷ್ಠೆಗೆ ಹಣ ಕೊಟ್ಟುದರ ಫಲವೆಂದು ವೈದೇಹಿಯ ಗಂಡ. ಅಂತೂ ಮೂವರಿಗೂ ಅತಿ ಸಂತೋಷದ ಸುದ್ದಿ. ಮೂವರ ಏಕಮುಖ ಆಸೆ ಪೂರ್ಣವಾಗುವ ಆನಂದ, ಮನೆಯಲ್ಲಿ ಮತ್ತೆ ಹಿಂದಿನ ನಗೆ ಮೂಡಿಶು. ಎಲ್ಲರ ಮುಖವೂ ಅರಳಿತು. ಅತ್ತೆಯಂತೂ ಪೈದೇಹಿಯನ್ನು ಯಾವ ಸೆಲಸ ಮಾಡಲೂ ಬಿಡುತ್ತಿರಲಿಲ್ಲ. ತಮ್ಮ ಮಗಳಿದ್ದಿದ್ದರೆ ಎಷ್ಟು ಪುಜ್ಞೆ ನೆಯಿಂಪ “ಕೋಡಿಕೊಳ್ಳುತ್ತಿದ್ದರೋ ಅಷ್ಟೇ ಎಚ್ಚರಿಕೆಯಿಂದ, ಮಪುತೆ

೯ಂ ಮೈಥಿಲೀ ಯಿಂದ ವೈದೇಹಿಯನ್ನು ನೋಡಿಕೊಳ್ಳುತ್ತಿದ್ದ ರು ಬಸುರಿಗೆ ಮೂರು ತಿಂಗಳಾಗುವ ಮೊದಲೇ ಬಯಕೆ ಸಂಕಟಿಗಳು ತೋರಿಕೊಂಡವು. ಆಗಂತೂ ವೈದೇಹಿಯ ಅತ್ತೆ ಸದಾ ಅವಳ ಹತ್ತಿರದಲ್ಲೇ ಇರುತ್ತಿದ್ದರು. ತಮ್ಮ ಸೊಸೆ ಸುಖವಾಗಿ ಹೆತ್ತು ಕಳೆದುಕೊಳ್ಳಲೆಂದು ನಿತ್ಯವೂ ತುಪ್ಪದ ದೀಪ ಹೊತ್ತಿಸುತ್ತಿದ್ದರು. ಶನಿವಾರವಂತೂ ಮನೆಯಲ್ಲಿ ಶನಿದೀಪ ಹೊತ್ತಿಸಿ, ಆಂಜನೇಯನ ಗುಡಿಗೆ ಹೋಗಿ ಅಲ್ಲಿ ಎಳ್ಳು ದೀಪ ಹೊತ್ತಿಸಿ ಸೊಸೆಗೆ ರಕ್ಷೆ ಯಿಟ್ಟ < ಅವರಿಗೆ ಸಮಾಧಾನನಿಲ್ಲ. ,

ಮೂರನೆಯ ತಿಂಗಳಲ್ಲಿ ಮೊಗ್ಗು ಮುಡಿಸುವ ಶಾಸ್ತ್ರವೊಂದಿದೆ. ಇದು ಹೆಸರಿಗೆ ಅಷ್ಟೇ. ಸಾಮಾನ್ಯವಾಗಿ ಇದನ್ನು ಯಾರೂ ಸೆರಿಯಾಗಿ ಆಚರಿಸುವುದೇ ಇಲ್ಲ. ವೈದೇಹಿಯ ಆತೆ ಮಾತ್ರ ಅದನ್ನು ವಿಜೃಂಭಣೆ ಯಿಂದಲೇ ನಡೆಸಿಬಿಟ್ಟರು. ಆಗ ಹೊಲಿಸಲೇಬೇಕಾದ ಹಸುರು ಕುಪ್ಪ ಸಕ್ಕೆ ಸುಮಾರು ೪೦ ರೂಪಾಯಿ ಆಗಿರಬಹುದಂದು ಆರತಿಗೆ ಬಂದ ಹೆಂಗಸರ ಅಂದಾಜು. ಆರತಿಗಂತೂ ಸುತ್ತಲೂ ಹೂಬಿಟ್ಟ ಹೂಕುಂಡ ಗಳನ್ನಿಟ್ಟು ಮಗನಿಂದ ಮಂಟಿಪದಂತೆ ಕಟ್ಟಿಸಿ, ಒಳಗೆ ಕುರ್ಚಿಯನ್ನೆ [ ಸಿಂಹಾಸನವಾಗಿ ಮಾರ್ಪಡಿಸಿ ಶ್ರೀ ಶಾರದೆಯ ಅಲಂಕಾರ ಮಾಡಿ ಸೊಸೆಯನ್ನು ಕೂರಿಸಿದ್ದರು. ಅಂದಿನ ವೈದೇಹಿ ನಿಜವಾಗಿಯೂ ಜನಕನ ಮಗಳು ಸೀತೆಯಂತೆಯೇ ! ಕಣ್ಣೆಸರು ಆಗುವಷ್ಟು ಸುಂದರವಾಗಿ ತೋರು ತ್ತಿದ್ದ ಳು. ಅಂದಿನ ಆರತಿಸಾಮಾನು ಬಾಗಿನಕ್ಕೇ ಏನಿಲ್ಲೆ. ೦ದರೂ ೧೦೦ ರೂಪಾಯಿ ಖರ್ಚಾಗಿರಬೇಕು.

ಇದಾದ ಮೇಲೆ ಬಳೆ ತೊಡಿಸುವುದು. ತಾಯಿಯ ಮನೆಯಲ್ಲಾ ಗೆ ಬೇಕಾದುದನ್ನು ಅತ್ತೆಯ ಮನೆಯಲ್ಲೇ ಮಾಡಿಬಿಟ್ಟರು. ಗುರುತಿನ ಹೆಂಗಸರೆಲ್ಲಾ ಮತ್ತೆ ನಾಲ್ಕು ತಿಂಗಳು ಬಳೆಗಳನ್ನೇ ಕೊಂಡುಕೊಳ್ಳಲಿಲ್ಲ. ಅವಾದ ಮೇಲೆ ಸೀಮಂತೋತ್ಸ ವ, ಯಾವ ಶಾಸ್ತ್ರವನ್ನೂ ಚಾಚೂ ತಪ್ಪದೆ ವೈದೇಹಿಯ ಅತ್ತೆ ನೆರವೇರಿಸಿಕೊಂಡು ಬಂದರು. ಮಧ್ಯೆ ಅವರು ತಮ್ಮ ಹರಕೆಯನ್ನು ಮರೆಯಲಿಲ್ಲ. ಒಂದು ಶುಕ್ರವಾರ ಸೊಸೆ ಯನ್ನು ಕಳೆದುಕೊಂಡು ಹೋಗಿ ಚಾಮುಂಡೇಶ್ವರಿಗೆ ಸಹಸ್ರನಾಮ

ತಾಯಿ-ಬಂಜೆ ಳು

ಕುಂಕುಮಾರ್ಚನೆ ಮಾಡಿಸಿ, ಸುಖವಾಗಿ ಹೆತ್ತು ಕಳೆದುಕೊಂಡರೆ ಮತ್ತೊಂದು ಸಹಸ್ರನಾಮ ಮಾಡಿಸುವುದಾಗಿ ಹರಳೆ ಹೊತ್ತು ಹಿಂತಿರುಗಿ ದರು.

ಗಂಡುಮಗುವಾಗುವುದೋ ಹೆಣ್ಣ್ಯಾಗುವುದೋ ಎಂಡೊಂದು ಕಾತರ, ತಾಯಿಯಾಗುವ ಹೆಂಗಸಿಗೆ ತನ್ನ ಕೂಸು ಹೇಗಿದ್ದೀತೆಂಬ ಯೋಚನೆ ಮೊದಲಿನಿಂದಲೇ. ವೈದೇಹಿ ಎಷ್ಟೊ ಕೀ ಬಾರಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತು ತನ್ನ ಮಗುವಿನ ಚಿತ್ರವನ್ನು ಕಲ್ಪನೆಯಲ್ಲೇ ಚಿತ್ರಿಸಿಕೊಳ್ಳು ತ್ರಿದ್ದಳು. ಅದೇಕೋ ಏನೋ ಅವಳ ಮನಸ್ಸಿ ಗೆ ಮಗು ಹೆಣ್ಣು ಎನಿಸು ತ್ತಿತ್ತು. ಆದರೆ ಅವಳ ಗಂಡನಿಗೆ, ಅತ್ತೆಗೆ ಬೇಕಾಗಿದ್ದುದು' ಹೆಣ್ಣಲ್ಲ, ಗಂಡು. ಕೂಡಲೇ ವೈದೇಹಿ ಮನಸ್ಸ ನ್ನು ಹರಿಬಿಡುತ್ತಿದ್ದ ಳು. ಕೂಸು ಗಂಡು. ಅದಕ್ಕೆ ಏನು ಹೆಸರಿಡುವುದು. ಎಂತಹ ಉಡುಪು ತೊಡಿಸು ವುದು-ತಕ್ಷಣ ಜರಿಯ ಲಂಗದ ಚಿತ್ರ. ಇದರ ಜತೆಗೆ ಮತ್ತೆ ಮತ್ತೊಂದು ಯೋಚನೆ-ಮಗುನಿನ ಬಣ್ಣ--ಕಪು ಬಣ್ಣವಾದರೆ ಚೆನ್ನಾಗಿರುವುದಿಲ್ಲ. ಶಿ ಶ್ರೀಕೃ ಸ್ಸ ನೇನೋ ನೀಲಮೇಘಶ್ಯಾಮನಾದರೂ ಅವನ ಬಣ್ಣ ಭೂಮಿಯ ಮಕ್ಕಳಿಗೆ ಒಗ್ಗದು. ಯಾವ ತಾಯಿಯೂ ತನ್ನ ಮಗುವಿಗೆ ಶ್ರೀಕೃಷ್ಣನ ಮೈ ಬಣ್ಣ ಬೇಕೆನ್ನಲಾರಳು. ಅಂದರೆ ಬಿಳುಪಾಗಿರಬೇಕೇ ಕೂಸು? ಅಚ್ಚ ಬಿಳುಪು ಬಯಸುವುದು ಹುಚ್ಚು ತನ. ಮಗು ಗುಲಾಬಿಯ ಮುಖ ಪಡೆದಿರಬೇಕು. ಆದರೆ--ಕಪ್ಪಾಗಿಬಿಟ್ಟರೆ 1___ಅದೊಂದು ಹೆದರಿಕೆ. ತನ್ನೆ ಮತ್ತು ತನ್ನ ಯಜಮಾನರ ಬಣ್ಣವೇನೂ ಕಪ್ಪಲ್ಲ. ಆದರೂ ಹೇಗೆ ಹೇಳಲು ಸಾಧ್ಯ? ಮೂರನೆಯ ಮನೆಯ ಬಾಲಸುಂದರಮ್ಮನ ಮಗೆ ಕಾಡಿಗೆಗವು N ಬಾಲಸುಂದರಮ್ಮನೂ ಅವಳ ಯಜಮಾನರೂ ಒಳ್ಳೆಯ ಬಿಳುಪು. ಅದಕ್ಕೆಂದೇ ವೈದೇಹಿ ಮನಸ್ಸಿನಲ್ಲಿ ಚಿಂತಿಸಿದಳು. ತನ್ನ ಪಕ್ಕದ ಮನೆಯ ಮಲೆಯಾಳಿ ಆಂಡಾಳಮ್ಮನ ಮಾತನ್ನು ಕೇಳುವುದೇ ಎಂದು. ಬಸುರಿಯಾದಾಗ ಅಕ್ಕಿಯನ್ನು ಹಾಗೆಯೇ ಮುಸ್ಟಿದರೆ ಮಗು ಬಿಳುಪಾಗುತ್ತದೆಂದು ಆಂಡಾಳಮ್ಮನ ಉಪದೇಶವಾಗಿತ್ತು. ಅದನ್ನು ಕೇಳಿದಾಗಲೇನೋ ವೈದೇಹಿಗೆ ಹೊಟ್ಟಿ ತುಂಬ ನಗುಬಂತು. ಆದಕೆ

೫೨ ಮೈತಿಳೀ ಮಗುವಿನ ರೂಪದರ್ಶನದ ಬಯಕೆ ಹೆಚ್ಚಿದಂತೆ ಅದರಲ್ಲಿ ಅರ್ಧನಂಬಿಕೆ ಬಂದಿತು. ಆದರೆ ಒರಿಯ ಅಕ್ಕಿಯನ್ನು ಮುಕ್ಯುವುದಾದರೂ ಹೇಗೆ? ಆದರೆ ಎಲ್ಲ ಆಸೆಗಳಿಗೂ ಒಂದು ದಿನ ಕೊಡಲಿ ಪೆಟ್ಟು ಬಿತ್ತು. ಅಷು ಸಹಿಸಲಾರದ ಪೆಟ್ಟು. ಅನಿರೀಕ್ಷಿತವಾದ ಪೆಟ್ಟು-ಸೀಮಂತವಾದ ಮೂರು ನಾಲ್ಕು ದಿನದನಂತರ ವೈದೇಹಿ ಊಟಮಾಡಿ ಮಲಗಿಕೊಳ್ಳಲೆಂದು ಹಾಸಿಗೆಯ ಹತ್ತಿರ ಹೋದಳು. ಹೊಟ್ಟೆಯಲ್ಲಿ ತೊಳಸು ಆರಂಭ ವಾಯಿತು. ಒಂದೆರಡು ನಿಮಿಷದಲ್ಲೇ ವಾಂತಿ. ಅಂದಿನಿಂದ ವೈದೇಹಿಯ ಸಂಕಟ ಹೇಳತೀರದು. ಮೈಯಿಳಿದು ಕಾಯಿಲೆ ಬಿದ್ದು ಅವಳು ಬದುಕಿ ಕೊಳ್ಳುವುದೇ ಕಷ್ಟವಾಯಿತು. ಆಗ ಆಸೆಗಳ್ಗೊಳ್ಳು ಬೆಂಕಿಬಿದ್ದು ಉರಿಡು ಹೋದರೂ...ಅತ್ತೆ ಅದನ್ನು ಬಹು ಕಷ್ಟದಿಂದ ಸಹಿಸಿಕೊಂಡರು. ಅಷ್ಟೇ ಅಲ್ಲ. ಕಾಯಿಲೆ ಬಿದ್ದ ವೈದೇಹಿಗೆ ಶುಶ್ರೂಷೆ ಮಾಡಿದರು. ಆಗ ಅವರು ಅವಳಿಗೆ ಸಹಾನುಭೂತಿ, ಮಮತೆ ತೋರಿಸದಿದ್ದರೆ ವೈದೇಹಿ ಖಂಡಿತ ವಾಗಿ ಉಳಿಯುತ್ತಿರಲಿಲ್ಲ. ವೈದೇಹಿಗೆ ಒಂದು ಕಡೆ ಕಾಯಿಲೆಯ ಕಿತ್ತಾಟ, ಮತ್ತೊಂದು ಕಣೆ ಮನಸ್ಸಿನ ನೋವು. ಅಯ್ಯೋ | ತನ್ನ ಜನ್ಮ ಕೆಟ್ಟುದು. ಎಲ್ಲರ ಬಯಕೆಯ ಸಸಿಯನ್ನು ಮುರುಟಿ ಹಾಕಿದ ತನ್ನ ಹಣೆಯಬರಹ ಕೆಟ್ಟುದೆಂದು ತನ್ನನ್ನು ತಾನೇ ಹಳಿದುಕೊಳ್ಳುತ್ತಿದ್ದಳು. ಇಷ್ಟು ದಿನವೂ ಕಾಣುತ್ತಿದ್ದ ತಾಯ್ತನದ ಸ್ಪಪ್ನ್ನ ಕಣ್ಣುಮುಂದೆಯೇ ಚೂರಾಗಿತ್ತು. ರಭಸಕ್ಕೆ ಮೈ ಬಾಡಿತ್ತು. ಸುಸ್ತಿನಿಂದ ಸುಧಾ ರಿಸಿಕೊಂಡು ಹಾಸಿಗೆ ಬಿಟ್ಟೇಳಜೀಕಾದರೆ ವೈದೇಹಿಗೆ ಮೂರು ತಿಂಗಳು ಬೇಕಾಯಿತು.

ತನ್ನ ದುರವಸ್ಥೆಯಿಂದ ಅತ್ತೆಗೂ, ಗಂಡನಿಗೂ ಎಷ್ಟು ನೋವೊ ಜುದು ಅವಳಿಗೆ ಗೊತ್ತು. ಅವಳ ಗಂಡ ಯಾವುದನ್ನೂ ಬಿಚ್ಚಿ ಹೇಳ ದಿದ್ದರೂ ಅವರ ಹೃದಯ ಚೂರಾಗಿದೆಯೆಂದೂ ಅವಳಿಗೆ ತಿಳಿದಿತ್ತು. ನೋವನ್ನೆಲ್ಲಾ ಒಳಗೆ ಹುದುಗಿಸಿಟ್ಟು ಕೊರಗನ್ನು ಕೊಂಚವಾದಥೂ ಕಾಣಬಿಡದೆ ತನಗೆ ಸಮಾಧಾನ ನೀಡುವ ಅವರಿಬ್ಬರ ಸ್ಕೈರ್ಯವನ್ನು ಫೈದೇಹಿ ಬಹಳ ಮೆಚ್ಚಿದಳು. ಏಳೇಳು ಜನ್ಮಕ್ಕೂ ಇವರೇ ನನ್ನ ವರಾಗಲಿ

ತಾಯಿ-ಬಂಜಿ ಳೂ

ಎಂದು ದೇವರಲ್ಲಿ ಮೊರೆಯಿಟ್ಟಳು. ಅವರ ಸಹಾನುಭೂತಿ, ಮಮತೆಯಲ್ಲಿ ಮೆಲ್ಲನೆ ಮೊದಲಿನಂತೆಯೇ ಆದಳು.

ವೈದೇಹಿ ಎರಡನೆಯ ಬಾರಿ ಬಸುರಾದಾಗ ಮನೆಯಲ್ಲಿ ಎಲ್ಲರ ಮುಖದಮೇಲೂ ಯಾವುದೋ ನೆರಳು ಬಿದ್ದ. 0ತಿತ್ತು. ಹೊರಗೆ ಯಾರೂ ತೋರ್ಪಡಿಸದಿದ್ದರೂ ಒಳಗೇ ಎಲ್ಲರ ಮನಸ್ಸು ಕುದಿಯುತ್ತಿತ್ತು. ಕಳೆದಬಾರಿ ದುರಂತವಾಗಿ ಹೋಯಿತು. ಜಾರಿ ಏನಾಗಿ ಹೋಗುವುದೋ ಎಂದು ಎಲ್ಲರಿಗೂ ಮಿಡುಕು. ವೈದೇಹಿಯ ಮನಸ್ಸಿನ ತಾಕಲಾಟವಂತೂ ಹೇಳತೀರದು. ಹೇಗೋ, ಏನೋ, ಎಏನುಗತಿ- ಇದೇ ಯೋಚನೆ. ಬಾರಿಯೂ ಅತ್ಯೆಯವರಿಂದ ಉಪಚಾರ ಕಡಿಮೆ ಯಾಗಲಿಲ್ಲ. ಸೊಸೆಗೆ ನಿಶ್ಶಕ್ತಿ. ನಿಶ್ಶಕ್ತಿಯಿದ್ದೆ ಕೆ ಕೂಸಿಗೆ ಕೆಡುಕೆಂದು ಅನುಭವಿಯಾದ ಅತ್ತೆಗೆ ಗೊತ್ತಿತ್ತು. ಅದರಿಂದಲೇ ವೈದೇಹಿಗೆ ಯಾವು ದಕ್ಕೂ ಅವರು ಕಡಿಮೆ ಮಾಡಲಿಲ್ಲ. ಎಂದಿನಂತೆಯೇ ನೀರುರಿಡಿ, ಊಟಉಪಚಾರಗಳಾಗುತ್ತಿದ್ದು ವು. ಇಷ್ಟಾದರೂ ಅವರಿಗೂ ತನಗೂ ಮಧ್ಯ್ಯೆ ಯಾವುದೋ ಒಂದು ನೆರಳು ಕಾಲು ಚಾಚಿದೆಯೆಂದು ವೈದೇಹಿಗೆ ಅನಿಸಿತು. ಅದು ಸಹಜವಾಗಿಯೇ ತೋಚಿದ ಭಾವನೆ. ಮೊದಲಬಾರಿ ತನಗಾದ ಪ್ರಕರಣದಿಂದ ಅತ್ತೆಯ ಮೃದುತೆ ಕೊಂಡ ತಗ್ಗಿ ದೆಯೆಂದು ಅವಳ ಹೃದಯಕ್ಕೆ ಗೊತ್ತಾಗಿತ್ತು. ಆದರೂ ಅತ್ತೆಗೆ ತನ್ನ ವಿಷಯಕ್ಕೆ ಸಹಾನುಭೂತಿಯಿದೆ, ಅಕ್ವುಕಿಯಿಡೆ ಎಂಬುದೂ ಗೊತ್ತು. ಅದೊಂದು ವಿಚಿತ್ರ ಸನ್ನಿವೇಶ!

ವೈದೇಹಿಗೆ ದಿನ ತುಂಬಿದಂತೆ ಕಳವಳವೂ ಹೆಚ್ಚುತ್ತಾ, ಬಂತು. ಅತ್ತೆಗೂ ಸಂಶಯ, ಗಂಡನಿಗೂ ಒಂದು ಬಗೆಯ ಅನಿಶ್ಚ. ಯತೆ, ವೈನೀ ಹಿಗೂ ಕಳವಳ, ಕಾತರ: ಒಂದೊಂದು ದಿನವೂ ಒಂದೊಂದು ಯುಗವಾಗಿ ಪರಿಣಮಿಸುವಂತ್ರಿತ್ತು. ಅತ್ತೆಯಂತೂ ವೈದೇಹಿಯ ವಿಷಯ ಕೊರಗಿ ಕೊರಗಿ ತರಗಾಗಿಬಿಟ್ಟೆದ್ದರು. ಬಾಠಿಯಾದರೂ ಸುಖವಾಗಿ: ಹೆಗೆ ಯಾಗಲೆಂದು ಅತ್ತೆ, ಕಂಡಕಂಡ ದೇವರಿಗೆಲ್ಲಾ ಕೈಮುಗಿಯುತಿದ್ದರು. ಹರಕೆ ಹೊತ್ತಿದ್ದರು. ವೈದೇಹಿಯ ಜಾತಕನೆನ್ನು ತೆಗೆಹುಕೊಂಡು

೪೪ ಘೈಥಿಲೀ ಹೋಗಿ ತಮಗೆ ಗುರುತಾಗಿದ್ದ ಜೋಯಿಸರಿಗೆಲ್ಲಾ ತೋರಿಸಿತಂದಿದ್ದರು. ಕಣ್ಣಿನಲ್ಲಿ ಕಣ್ಣಿಟ್ಟು ಸೊಸೆಯನ್ನು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಆದರೂ ಮನಸ್ಸಿನೊಳಗೆ ಅವಲಕ್ಕಿ ಕುಟ್ಟುತ್ತಿತ್ತು. ವೈದೇಹಿಗೆ ಹೇಗೋ ಏನೋ ಎಂದು ಯೋಚಿಸುತ್ತಾ ತಲೆಯ ಮೇಲೆ ಕೈಯಿಟ್ಟು ಕುಳಿತು ಬಿಡುತ್ತಿದ್ದರು. ಒಂದೊಂದುಬಾರಿ ಅವರಿಗೂ ಯೋಜನೆ ಬರುತ್ತಿತ್ತು. ಇದೂ ಹಾಗೆಯೇ ಆಗಿಬಿಟ್ಟರೆ ಆಗೇನು ?- ಪ್ರಶ್ನೆಗೆ ಉತ್ತರಕೊಡು ವುದು ಕಷ್ಟ. ಹೇಗೆತಾನೇ ಅದಕ್ಕೆ ಉತ್ತರ ಕೊಡಲು ಸಾಧ್ಯ? ಯೋಜನೆ ಬಿಡುವುದೇ ಒಳ್ಳೆಯದು ಎಂದುಕೊಳ್ಳು ತ್ತಿದ್ದರು. ಆದರೆ ಬಿಡುವೆನೆಂದರೂ ಅದೂ ಬಿಡಬೇಕಲ್ಲ! ಬೃಂದಾವನದಲ್ಲಿ ದೋಣಿಯಲ್ಲಿ ಕುಳಿತು ಹೋಗುತ್ತಿರುವಾಗ ಅಲ್ಲಿದ್ದ ಆಂಬಿಗ--ಸುಮಾರು ಅರವತ್ತು ವರುಷದವನು- ಮಕ್ಳ ಳಾಗಲಿಲ್ಲವೆಂದು ಆರನೆಯ ಮದುವೆಮಾಡಿಕೊಂಡೆ ನೆಂದು ಹೇಳಿರಲ್ಲಿವೇ? ಛೆ! ತಮ್ಮ ಮಗನಿಗೆ ಹಾಗೆ ಮಾಡಲಾಗದು. ವೈದೇಹಿಗೆ ಅದು ದ್ರೋಹವಾಗುತ್ತದೆ ಎಂದುಕೊಳ್ಳುತ್ತಿದ್ದರು. ಆದರೆ ಯೋಜನೆ ಮಾತ್ರ ದಿನ ಕಳೆದಂತೆ ಕುಡಿಯಿಟ್ಟು ಸಸಿಯಾಗುತ್ತಿತ್ತು. ತಾಕಲಾಟದಲ್ಲಿ ಅವರೂ ಸಂಕಟಪಡುತ್ತಿದ್ದ ರು. ವೈದೇಹಿಗೂ ಅವರ ಸಂಕಟ ಚೆನ್ನಾಗಿ ಗೊತ್ತಿತ್ತು.

ವೈದೇಹಿಗೆ ಯಾವ ಉಪಚಾರಕ್ಕ್ಯೂ ಕಡಿಮೆಯಿರಲಿಲ್ಲ. ಸಹಾನು ಭೂತಿ, ವಿಶ್ವಾಸಗಳೆಲ್ಲ ಬೇಕಾದಷ್ಟಿತ್ತು. ಅದರ ಜತೆಗೇ ಹೃದಯದಲ್ಲಿ ಅಪಾರಭೀತಿ--ಹೆದರಿಕೆ ಮನೆ ಮಾಡಿಕೊಂಡಿತ್ತು. ಏನೋ ಕೆಡಕು ಳಗಿಹೋಗುತ್ತದೆಂದು ಅವಳಿಗೆ ಕಳವಳ, ಮೊದಲಬಾರಿ ಬಸುರಿ ಯಾಧಾಗಿನ ಸಂತೋಷವಾಗಲಿ, ಆನಂದವಾಗೆಲಿ ಈಗ ಇರಲಿಲ್ಲ ತಾಯ್ತನದ ಹಿಗ್ಗು ತಗ್ಗಿತ್ತು, ತಾಯ್ತನದ ಹೆದರಿಕೆ ಆರಂಭವಾಗಿತ್ತು ಹೃದಯ ನುಗ್ಗುನುರಿಯಾಗುತ್ತಿತ್ತು. ಅದನ್ನು ಹೇಳಿಕೊಳ್ಳುವಂತಿಲ್ಲ. ಭಿಡುವಂತಿಲ್ಲ. ಮುಖ ಕಳೆಗುಂದುತ್ತಿದ್ದುದನ್ನು “ಕಂಡ ಅಕ್ಕಪಕ್ಕದ ಮನೆಯವರೇನೋ " ಏನೂ ಹೆದರಿಕೊಳ್ಳಬೇಡಿ-ಎಲ್ಲಾ ಸರಿಯಾಗುತ್ತದೆ” ಎದು ಭರವಸೆ ಕೊಡುತ್ತಿದ್ದರು. ಆದರೂ ಭರವಸೆ ಅವಳಿಗೆ ಸಾಲದು.

ತಾಯಿ-ಬಂಜಿ rh

ಅತ್ತೆ ಕೂಡ ಸೆಮಾಧಾನ ಹೇಳಿದ ದಿನಗಳುಂಟು, ಸಮಾಧಾನದ ಹಿಂದಿನ ಅಗಾಧ ಅಸಮಾಧಾನ ವೈದೇಹಿಯ ಹೃದಯತಾಗುತ್ತಿತ್ತು. ಆಗ--ಗುಟ್ಟಾಗಿ ಕಣ್ಣೀರು ಕರೆಯುತ್ತಿದ್ದಳು. ಮತ್ತೆ ಹೇಗೋ ಏನೋ ತನಗೆ ತಾನೇ ಸಮಾಧಾನ ತಂದುಕೊಳ್ಳುತ್ತಿದ್ದ ಳು.

ಅವಳ ವಿಷಯಕ್ಕೆ ಅವಳ ಗಂಡನಿಗೆ ಎಷ್ಟು ಕಳವಳನೆಂಬುದಳ್ಳೆ ಪ್ರತಿವಾರವೂ ಅವಳನ್ನು ಬಲವಂತದಿಂದ ಆಸ್ಪತ್ರೆಗೆ ಕರೆದೊಯ್ಯು ತ್ರಿದ್ದುದೇ ಸಾಕ್ಷಿ. ಅದು ಕೂಡ ವೈದೇಹಿಗೆ ಬೇಸರವಾಗಹತ್ತಿತು. ಪ್ರತಿ ವಾರವೂ ತಪ್ಪದೆ ಆಸ್ಪತ್ರೆಗೆ ಹೋಗುತ್ತಿದ್ದುದೆಷ್ಟೋ ಅಷ್ಟೇ. ಲೇಡಿ ಡಾಕ್ಟರು ತಿಂಗಳಿಗೊಮ್ಮೆ ಪರೀಕ್ಷಿ ಸುವ ಆಟ ಹೂಡಿ ಕಳಿಸಿಬಿಡು ತ್ತಿದ್ದರು. ಆಸ್ಪತ್ರೆಯ ಯಾತ್ರೆಯಿಂದ ಆದ ಫಲ--ಗಾಡಿಗೊಂದಿಷ್ಟು ಹಣ. ಗಂಡನ ಮನಸ್ಸಿ ಗೊಂದಿಷ್ಟು ಸಮಾಧಾನ ಅಷ್ಟೇ. ವೈದೇ ಹಿಗೂ ಲೇಡಿ ಡಾಕ್ಟರ ಮಾತಿನಿಂದ ಕೊಂಚ ಭರವಸೆ ಬಂದರೂ ಕಳವಳದ ಗಾಳಿಯಲ್ಲಿ ಅದು ತೂರಿಹೋಗಿರುತ್ತಿತ್ತು.

ಬಾರಿಯ ಬಾಣಂತಿತನಕ್ಕೆ ಮನೆಯಲ್ಲಿಟ್ಟುಕೊಳ್ಳುವುದು ಬೇಡ. ಆಸ್ಪೆತ್ರೆಗೇ ಕಳಿಸುವುದು ಸರಿಯೆಂದು ವೈದೇಹಿಯ ಅತ್ತೆ ತೀರ್ಮಾನಿಸಿ ದರು. ಮನೆಯಲ್ಲಿ ಏನಾದರೂ ಅಚಾತುರ್ಯ ಸಂಭವಿಸಿಬಿಟ್ಟರೆ ಎಂದು ಅವರಿಗೆ ಹೆದರಿಕೆ. ಆದರೆ ವೈದೇಹಿಗೆ ಆಸ್ಪತ್ರೆಗೆ ಹೋಗಲು ಹೆದರಿಕೆ. ಅಲ್ಲಿ ಜೆನ್ನಾಗಿ ನೋಡಿಕೊಳ್ಳುವರೋ ಇಲ್ಲವೋ ಎನ್ನುವ ಸಂಶಯ. ಸಂಶಯವನ್ನು ಅತ್ತೆಗೆ ತಿಳಿಸಲು ಬಹಳ ಸಂಕೋಚ. ಹಾಗೂ ಹೀಗೂ ಮಾಡಿ ಗಂಡನಿಗೆ ಹೇಳಿದಳು. ಆದರೆ ಗಂಡನೂ ಅದೇ ಮಾತು ಹೇಳಿದ. ಆಸ್ಪತ್ರೆಯೇ ವಾಸಿ. ಅಲ್ಲಿ ನರ್ಸುಗಳಿರುತ್ತಾರೆ. ಡಾಕ್ಟರು ಬಂದು Me ಹೋಗುತ್ತಾರೆ. ಏನೂ ಕಷ್ಟ ವಾಗುವುದಿಲ್ಲ. ಅವಳನ್ನು ಸ್ಪೆಷಲ್‌ ವಾರ್ಡಿನಲ್ಲಿ ಇಡುವ ಏರ್ಪಾಡು ಮಾಡಿದರೆ ತಾವು ನಿತ್ಯ ಹು ಜತೆಯಲ್ಲೇ ಇರಬಹುದೆಂದು ಸಮಾಧಾನ ವೈಜೇಹಿ ಎದುರುಮಾತಿಲ್ಲಡೆ ಒಪ್ಪಿ ಹೊಂಡಳು.

ಒಂಬತ್ತನೆಯ ತಿಂಗಳು ತನಾ ಒಂದು ದಿನ ಇದ್ದಕ್ಕಿದ್ದಂತೆ

೫೬ ನೈಥಿಪೀ ಮೊದಲಿನಂತೆಯೇ ವಾಂತಿ ಆರಂಭವಾಯಿತು. ಬಾರಿಯೂ ಅಆಣೇ ಅಚಾತುರ್ಯವಾಗಿ ಹೋಗುವುದೆಂದು ಎಲ್ಲರಿಗೂ ಕಳವಳ. ಆದರೂ ಹಾಗಾಗಲಾರದೆಂದು ಮಿಣುಕು ಆಸೆ. ವಾಂತಿಯಾದ ಮೇಲೆ ವೈದೇಹಿಗೆ ಬಹಳ ಸುಸ್ತಾಗಿ ಮಲಗಿಕೊಂಡಳು. ಆಯಾಸದಿಂದ ಚೆನ್ನಾಗಿ ನಿದ್ರೆ ಯೇನೋ ಬಂತು. ಆದರೆ ಅವಳ ಅತ್ತೆ ಅವಳ ಹಾಸಿಗೆಯ ಪಕ್ಕದಲ್ಲೆ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕುಳಿತಿದ್ದರು. ವೈದೇಹಿ ಎದ್ದಾಗ ಪಕ್ಕ ದಲ್ಲಿ ಇನ್ನೂ ಅತ್ತೆ ಕುಳಿತಿದ್ದುದನ್ನು ಕಂಡು ಎದೆಯಲ್ಲಿ ದುಃಖ ಒತ್ತಿ ಬಂತು. ಅತ್ತೆಗೆ ತನ್ನಲ್ಲಿ ಎಷ್ಟು ಮಮತೆಯೆಂದು ಹೃದಯ ಹಿಗ್ಗಿ ತು. ಬಾರಿಯಾದರೂ ಅವರ ಆಸೆ ಒಡೆಯದಿರಲೆಂದು ದೇವರಲ್ಲಿ ಬೇಡಿ ಕೊಂಡಳು.

ಅದೇ ದಿನ ರಾತ್ರಿ ವೈದೇಹಿಗೆ ಹೊಟ್ಟಿ ಕಿವುಜಿದಂತಾಯಿತು. ನೋವು ತಿನ್ನ ಲಾರಂಭ. ಹಿಂದಿನ ದಿನ ತಾನೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದಳು. ಇನ್ನು ಹದಿನೈದು ದಿನದವಕಿಗೂ ಏನೂ ಯೋಚನೆಯಿಲ್ಲವೆಂದು ಡಾಕ್ಟರು ಭರವಸೆ ಕೊಟ್ಟಿದ್ದರು. ಆದರೆ ಈಗ ಇದ್ದಕಿದ್ದ ತೆ ನೋವು ತಿನ್ನ ನೈ ಲಾರಂಭವಾಗಿತ್ತು. ಎಲ್ಲರಿಗೂ ಗಾಬರಿ. ಕ್ಲ್ರಣಕ್ಷ ಕ್ಷಣಕ್ಕೂ ನೋವು ಗುತ್ತಿ, ತ್ತು. ವೈದೇಹಿ ಸಂಕಟ ದಲ್ಲಿ ಒದ್ದಾ ಬಟ್ಟಿ ಳು, ಗಂಡ ಹೋಗಿ ? ಗಾಡಿ ತಂದು, ೀಹಿಯನ್ನು ಗಾಡಿಯಲ್ಲಿ ಕೂರಿಸಿಕೊಳ್ಳುವ ಹೊತ್ತಿಗೆ ವೈದೇಹಿಗೆ ಅರ್ಧಜ್ಞಾ, ನ. ಆಸ್ಪ ತ್ರೆಯ ಹತ್ತಿರ ಹೋಗುವ ವೇಳೆಗೆ ಅವಳಿಗೆ ಜ್ಞಾನ ತಪ್ಪಿ ಹೋಗಿತ್ತು.”

ಒಂದು ಹಿಂಚಾಯಿತು, ಒಂದು ಮುಂಚಾಯಿತು, ಜ್ಞಾ ನತಪ್ಪಿದ ವೈದೇಹಿಯನ್ನು ನರ್ಸ್‌ಗಳು ಆಪರೇಷನ್‌ ರೂಮಿಗೆ ಕರೆದೊಯ್ದಿದ್ದ. ರು. ವೈದೇಹಿಯ ಅತ್ತೆ, ಗಂಡ ಹೊರಗೆ ಛಳಿ ಗಾಳಿಯಲ್ಲಿ ಕಾದು ಕುಳಿತಿದ್ದರು. ಒಳಗಿನಿಂದ ಏನಾದರೂ ಮಗುವಿನ ಅಳುವಿನ ದನಿ ಕೇಳುವುದೋ ಎಂದು ಮೈಯೆಲ್ಲಾ ಕಿವಿಯಾಗಿ, ಕಾತರವಾಗಿ ಕುಳಿತಿದ್ದರು. ಜೇಳಿದುದು ನರ್ಸುಗಳ ಓಡಾಟದ ಸದ್ದು, ವೈದೇಹಿಯ ನರಳುವಿಕೆಯ ದನಿ ಮಾತ, ಈಬಾರಿಯೂ ಕೂಸಿನ ಆಳು ಕೇಳುವ ಸೌಭಾಗ್ಯ ಅವರದಾಗಲಿಲ್ಲ.

ತಾಯಿ-ಬಂಜೆ ೪೬

ಎರಡನೆಯ ಬಾಣಂತನದನಂತರ ವೈದೇಹಿಯ ಜೀವನ ದುರ್ಭರವಾಗುತ್ತಾ, ಬಂತು. ಮೊದಲಬಾರಿ ಮೈಯಿಳಿದಾಗ ಅತ್ತೆ ಗಂಡ ಇವರು ಅಂತಃಕರಣ ತೋರಿದರು; ವಿಶ್ವಾಸ ತೋರಿದರು. ಮಮತೆಯ ಮದ್ದಿನಿಂದ ಅವಳ ಮನಸ್ಸಿನ ಗಾಯ ಮಾಗುವಂತೆ ಮಾಡಿದರು. ಅವರ ಸಹಾನುಭೂತಿಯ ನೆರಳಿನಲ್ಲಿ ಅವಳಿಗೆ ಆಗ ಅಷ್ಟೊಂದು ಕಷ್ಟವಾಗಲಿಲ್ಲ. ಆದರೆ ಈಗ--ಅಬ್ಬಾ--ಕೂಸು ಹೊಟ್ಟೆ ಸೀ ಯಲ್ಲಿಯೇ ಸತ್ತಿದ್ದು, ಅದನ್ನು ಹೊರತೆಗೆದರೆಂದಮೇಲೆ ಅತ್ತೆ ವಕೋಧಪ ಪಕ್ಷ ವಾಗಿದ್ದರು. ಮೊದಲ ಬಾರಿಯ ಸಮಾಧಾನದ ಮಾತಿಗೆ ಬದಲು ಈಗ ಬರಿಯ ಕಟುನುಡಿಗಳು, ಉಪಚಾರಕ್ಕೆ ಬದಲು ತಾತ್ಸಾರ, ಮಾತು ಮಾತಿನಲ್ಲೂ ನಡೆ ನುಡಿ ಯಲ್ಲೂ ಒಂದೊಂದು ಸಣ್ಣ ಪುಟ್ಟಿ ವಿಷಯದಲ್ಲೂ ತಾತ್ಸಾರ ತುಂಬಿ ಕಾಣುತ್ತಿತ್ತು. ಎರಡುಬಾರಿ ತಾವು ಕಟ್ಟಿದ ಆಸೆಯ ಅರಮನೆ ನೆಲಸಮ ವಾದುದು ಇವರಿಗೆ ಸಹಿಸಲಾಗಲಿಲ್ಲ. ಇದರಲ್ಲಿ ವೈದೇಹಿಯದೇನೂ ತಪ್ಪಿ ಲ್ಲವೆಂದು ಅವರಿಗೆ ತೋರಲಿಲ್ಲ. ಮೊಮ್ಮಗನನ್ನು ಕಾಣುವ ಮಹಾ ಆಸೆಯಲ್ಲಿ ಸೊಸೆಯ ಮೇಲಿನ ಮಮತೆಯೆಲ್ಲಾ ಕರಗಿಹೋಯಿತು. ಅವರ ತಾತ್ಸಾರದ ಜತೆಗೆ ಗಂಡನ ಮೌನವನ್ನು 'ಸಹಿಸಬೇಕಾಗಿತ್ತು. ಮಾತೇ ಆಡದೆ ದಿನಿಗಳಿಷ್ಟೊ ಹಾಗೆಯೇ ಕಳೆದುಜೋಗುತ್ತಿ ದ್ಲುವು. ಗಂಡನ ಮುಖದ ಮಚೆ ನಗು ಸುಳಿದುದನ್ನು ಕಂಡು ಯುಗಗಳಾದಂತಾಗಿತ್ತು. ನೋವಿನ ಭಾರದಲ್ಲಿ ಹೃದಯವಷ್ಟೇ ಆಲ ಮನಸ್ಸೂ ಕುಗ್ಗಿತು. ಅವರಿಗೆ ಸಮಾಧಾನ ನೀಡಲು ಅವಳಿಂದಲಂತೂ ಸಾಗುತ್ತಿರಲಿಲ್ಲ. ಅತ್ತೆ ಯಾವಾ ಗಲೂ ಗೊಣಗುತ್ತಲೇ ಇರುತ್ತಿದ್ದರು. ವೈದೇಹಿಗೆ ಇದೆಲ್ಲಾ ಸೇರಿ ಯೋಜನೆಯಿಂದ ತಿಂದ ಅನ ಮೈಕತ್ತುತ್ತಿರಲ್ಲಿ. ದಿನೇ ದಿನೇ ಕೊಂಗು ಅವಳನ್ನು ತಿನ್ನುತ್ತಾ ಬಂತು. ಕೃಶಳಾಗುತ್ತಾ ಒಂದಳು. ಒಳ ಕೊರ ಗನ್ನು ಯಾರಿಗಾದರೂ ಹೇಳಿಕೊಳ್ಳೋಣವೆಂದರೆ ಯಾರೂ ಇಲ್ಲ. ಅಕ್ಕ. ಪಕ್ಕದ ಮನೆಯವರು ಸಮಾಧಾನದ ಮಾತಾಡುವರೆಂದಿದ್ದಳು. ಆದರೆ ಯಾರೂ ತುಟಿಪಿಟಕೈನ್ನ ಲ್ಲಿ. ಒಂದು ದಿನವೇನೋ ಒಬ್ಬ ಜೆ ಬಂದು ಬಾಯಿಮಾತಿನ ಸಮಾಧಾನ ಹೇಳಿದ್ದರು. ತನ್ನ ಕೋಣೆಯಿರಿದ ಹೊರಗೆ ಹೋದೊಡನೆಯೇ ಅತ್ತೆಯೊಂದಿಗೆ "ಅವರು ಆಡಿದ ಮಾತು ವೈದೇಹಿಯ

ಕವಿಗೆ ಬಿದ್ದ ತ್ತು. 7

"ಇಳ ನೈಥಿಲೀ

“ಅಯ್ಯೋ! ಸುಮ್ಮನೆ ತವರಿಗೆ ಅಟ್ಟಿಬಿಟ್ಟು ಮಗನಿಗೆ ಬೇಕೆ ಮದುನೆ ಮಾಡಿಸಿ ಬಿಡಿ ಅಂದ್ರೆ”

ಹೇಗಮ್ಮ - ಅತ್ತೆ ಒಂದರೆನಿಮಿಷ ಸಂಪ್ರದಾಯಕ್ಕೋಸ್ಟುರ ತೋರಿಕೆಗೋಸ್ಟರ ಸಂಶಯ ತೋರಿದರು; ಅದೂ ವೈದೇಹಿಗೆ ಗೊತ್ತು.

ಹೇಗಮ್ಮು ಅಂದರೆ ಹೇಗಾಗುತ್ತೆ ಹೇಳಿ-ಹೀಗೆಯೇ ಒಂದಾಗುತ್ತಲೇ ಒಂದು ಆದರೆ ನೀವು ಮೊಮ್ಮಕ್ಕಳನ್ನು ಕಾಣೋದು ಯಾವಾಗ? ಸುಮ್ಮನೆ ನಾ ಹೇಳಿದ ಹಾಗೆ ಮಾಡಿ”

'"ಏನೋಮ್ಮ ''

ಸಿಂಗಲಾಪುರದಲ್ಲಿ ನಮ್ಮ ಗುರುತಿನವರೊಬ್ಬರಿದಾರೆ, ಒಳ್ಳೇ ಜನ, ಮನೆತುಂಬಾ ಮಕ್ಕಳಿರೋವರು; ಹುಡುಗಿಯೂ ಜೆನ್ನಾಗಿದೆ-- ಇನ್ನು ೧೪ ವಷ —ಸೈಸ್ನ ವಾಗಿ ತೆಂದುಕೊಳ್ಳಿ ಟೆ

ವೈದೇಹಿಗೆ ನೊಂದ ಗಾಯಕ್ಕೆ. ಬರೆಹಾಕಿದಂತಾಯಿತು. ತನ್ನನ್ನು ಓಡಿಸಿ ಬಿಡುವರು--ಅಯ್ಯೋ ! ತನ್ನ ಯಜಮಾನರನ್ನು ಬಿಟ್ಟು ತಾನೆಲ್ಲಿ ಹೋಗುವುದು -ಎಲ್ಲಿಹೋಗುವುದು-ಅವರು ಬೇರಿ ಒಂದು ಮದುವೆ ಮಾಡಿಕೊಂಡರೆ! ಅಬ್ಬಾ! ಅವಳು ಕಂಡ ಕೆಟ್ಟ ಕನಸುಗಳೆಲ್ಲದರ ಭಯ ಸೇರಿಸಿದರೂ ಈಗಾದಷ್ಟು ಹೆದರಿಕೆ ಮತ್ತೆಂದೂ ಆಗಿರಲಿಲ್ಲ. ಅವರಿಗೆ ಮತ್ತೊಂದು ಮದುವೆ-ತನಗೆ-ಗೊತ್ತೇ ಇದೆ. ಸವತಿಯ ಸೇವೆ, ಇಲ್ಲವೆ ತವರುಮನೆಯ ಗೋಳಾಟ. ಹೆಣ್ಣಿನ ಜೀವನ ಇಷ್ಟು ಕಠಿಣ, ಅತ್ತದರಿ, ಇತ್ತ ಪುಲಿಯಾಗುತ್ತದೆಂದು ಅವಳಿಗೆ ಇದುವರೆಗೂ ಗೊತ್ತಿರ ಲಿಲ್ಲ. ಹೆಣ್ಣಿ ಕೈನ ಬಾಳು ಕಣ್ಣೀರು ಎಂದು ಯಾರೋ ಅಂದಿದ್ದರು. ಬಹಳ ಹಿಂದೆ ತನಗೆ ಮದುವೆಯಾದ ಹೊಸದರಲ್ಲಿ. ಆಗ ತಾನು ಮಾತನ್ನು ನಗೆಯಲ್ಲಿ ಹಾರಿಸಿಬಿಟ್ಟಿದ್ದಳು. ಆದರೆ ಈಗ ಅದರ ಸತ್ಯ ಮನವರಿಕೆಯಾ ಗುತ್ತ ಬಂತು. ಮನಸ್ಸಿಗೆ ಒಂದು ನಿಮಿಷವಾಗಲಿ ಸಮಾಧಾನವಿಲ್ಲ. ಮೈಗಂತೂ ಹೇಳುವಂತೆಯೇ ಇಲ್ಲ. ಮಗು ಸತ್ತಿತು. ಬಾಣಂತಿಗೆ ಮೊಲೆಹಾಲು ಬಂದರೆ ಕೆಟ್ಟುದೆಂದು ಅದನ್ನು ನಿಲ್ಲಿಸಲು ಆಸ್ಪತ್ರೆಯಲ್ಲಿ ಔಷಧಿ "ಬೇರೆ ಕೊಟ್ಟಿದ್ದರು. ಕೊಡುವಾಗಲೇನೋ ಇದರಿಂದೇನೂ ಕೆಡಕಾಗುವುದಿಲ್ಲವೆಂದು ಹೇಳಿ ಕೊಟ್ಟಿದ್ದರು. ಆದರೆ ವೈದೇಹಿಗೆ ಎಜೆ

ತಾಯಿ ಬಂಜಿ we

ನೋವು, ಪಕ್ಕೆ ನೋವು ಆರಂಭವಾಗಿತ್ತು. ಎದೆಗೆ ಹಾರೆ ಗಡಾರಿ ಗಳನ್ನು ಹಾಕಿ ತಿವಿದಂತೆ, ಪಕ್ಕೆಯ ಎಲುಬು ಬಲುಬನ್ನೂ ಸುತ್ತಿಗೆ ಯಿಂದ ಚಮ್ಮಟಿಗೆಯಿಂದ ಹೊಡೆದು ಪುಡಿ ಮಾಡಿದಂತೆ ತೋರುತ್ತಿತ್ತು. ತಾಯ್ತನದ ಕೊಲೆ ನಡೆಸಬೇಕಾಗಿತ್ತು. ಸಹಜವಾಗಿಯೇ ಉಕ್ಕಿ ಬರುವ ತಾಯ್ತನವನ್ನು ತಡೆಗಟ್ಟಬೇಕಾಗಿತ್ತು. ಹಿಂದೆ ತಾನು ಚಿಕ್ಕವ ಳಾಗಿದ್ದಾಗ ತಮ್ಮ ಮನೆಯ ಹಸುವಿನ ಕರು ಸತ್ತಾಗ ಹಸು ಒಂದೇ ಸಮನೆ ಆರ್ತಸ್ಪರದಿಂದ ರಾತ್ರಿಯೆಲ್ಲಾ ಕೂಗಿಕೊಳ್ಳುತ್ತಿದ್ದುದನ್ನು ಸಂಡಿ ದಳು. ಇಷ್ಟು ಆರ್ಭಟ ಯಾತಕ್ಕೆ ಮಾಡುತ್ತದೆಂದು ಅವಳಿಗೆ ಆಗ: ಗೊತ್ತಾಗಲಿಲ್ಲ. ಆದರೆ ಈಗ ಅದೇ ನೋವನ್ನು ತಾನೂ ಅನುಭವಿಸು ತ್ತಿದ್ದಳು. ಅದೇ ಮೂಕ ಸಂಕಟ, ಅದೇ ಕೊರಗು. ಅದೇ ನೋವು! ಔಷಧಿ ಅವಳಲ್ಲಿ ಅಳಿದುಳಿದ ಅಲ್ಪಸ್ತಲ್ಪ ಶಕ್ತಿ ಯನ್ನೂ ತಿಂದುಬಿಟ್ಟಿತು. ಈಗ ವೈದೇಹಿ ಬರಿಯ ಎಲುಬಿನ ಗೊಂಬೆಯಾಗಿದ್ದ ಧು ಅದಕ್ಕೆ ಕೂಡಿ ದಂತೆ ಮನಸ್ಸಿನ ಕೊರಗು ಬೇರೆ! ವೈದೇಹಿಯ ' ಸೂಕ್ಷ 4 ಮೆನಸ್ಸಿ ಗೆ ಅತ್ತೆಯ ಮಾತಿನ ಚಾಟಿಯ ಪೆಟ್ಟುಗಳನ್ನು ಸಹಿಸರಾಗುತ್ತಿರಲ್ಲಿ. ಒಂದೊಂದು ಪೆಟ್ಟು ಬಿದ್ದಾಗಲೂ ಕಣ್ಣು ಕೆಂಡದಾಗುತ್ತಿತ್ತು. ದುಃಖ ದಿಂದ--ಆದರೆ ದುಃಖ ಯಾರೊಂದಿಗೆ ತೋಡಿಕೊಳ್ಳುವುದು. ತನ್ನನ್ನು ಕಾಸಾಡುವ ಅತ್ತೆಯೇ ತನ್ನ ಮೇಲೆ ತಿರ.ಗಿಬಿದ್ದಿದ್ದರು. ಬಾಣಂತಿ ಮಗುವಿಲ್ಲದಿದ್ದರೂ ತಾನು ಬಾಣಂತಿಯಲ್ಲವೇ. ಬಾಣಂತಿಗೆ ಒಂದಾದರೂ. ಉಪಚಾರವಿಲ್ಲ. ನೀರುನಿಡಿ, ಊಟ ಉಪಚಾರ ಎಲ್ಲಾ ಕನಸಾಗಿ ಹೋಯಿತು. ಈಗ ಸಿಗುತ್ತಿದ್ದುದೆಂದರೆ ಕಟುಮಾತುಗಳು. ಬೈಗಳಿಗೇನೂ ಕಡಿಮೆಯಿರಲಿಲ್ಲ. ಅತ್ತೆ ಇದುವರೆಗೂ ಇಟ್ಟಿದ್ದ ಮಮತೆ ಈಗ ದ್ವೇಷವಾಗಿ ಹೋಗಿತ್ತು. ಒಮ್ಮೆ ಪ್ರೇಮಿಸುವ ವಸು ವನ್ನು ನಾವು ದ್ವೇಷಿಸಲಾ ರಂಭಿಸಿದರೆ ದ್ವೇಷ.ಪ್ರೆ ಪ್ರೇಮಕ್ಕಿಂತಲೂ ಹೆಚ್ಚು `ಸ ಧಾ ಆಗಿತ್ತು ಅತ್ತೆಯ ವಿಷಯ” ಮಾತು ಮಾತಿಗೂ " ಬಂಜೆ ಬಂಜೆ” ಎಂದು ಬೈಯು ತ್ತಿದ್ದರು. ವೈದೇಹಿಗೆ ಅಳಲು ಕೂಡ ಸಾಕಷ್ಟು ತ್ರಾಣನಿರಲಿಲ್ಲ.

ದಿನ ಬೆಳಗಾದರೆ ಮಗನಿಗೆ ಬೇರೆ ಮದುವೆ ಮಾಡುವ ಮಾತು ಹೊರತು ಬೇರೇನೂ ಇಲ್ಲ. “ಕೆಟ್ಟ ಕುಲದ ಹೆಣ್ಣು, ಕೂಸುಗಳನ್ನೆಲ್ಲಾ

೧೦೪ ಮೈಥಿಲೀ ತಿಂದುಕೊಳ್ಳುವ ಶಾಕಿನಿ, ಮನೆ ಹಾಳುಮಾಡಲು ಬಂದ ಡಾಕಿನಿ, ಅವಳಿ ಗೆಲ್ಲಿ ಮಗುವಾಗುತ್ತದೆ, ಅವಳು ನಮ್ಮ ಈುಲ ಹಾಳುಮಾಡಲೆಂದೇ ನಮ್ಮ ಮನೆ ಮೆಟ್ಟಿದುದು ಎಂದು ಕಂಡ ಕಂಡ ಜನರೊಂದಿಗೆಲ್ಲಾ ಅತ್ತೆ ತನ್ನನ್ನು ಬೈಯುತ್ತಿದ್ದುದು ವೈದೇಹಿಗೆ ಗೊತ್ತು. ಈಗ ವೈದೇಹಿಯ ಹತ್ತಿರಕ್ಕೆ ಯಾವ ಮಗುವೂ ಬರುತ್ತಿರಲಿಲ್ಲ ಮೊದಲು ಅವಳ ಸುತ್ತ ಮುತ್ತಿಕೊಂಡು ಕತೆ ಹಾಡು ಹೇಳಿಸಿಕೊಳ್ಳುತ್ತಿದ್ದ ಮಕ್ಕಳು ಅವಳನ್ನು ಕಾಣಲು ಹೆದರುತ್ತಿದ್ದರು. ಅವಳ ದೃಷ್ಟಿ ಬಿದ್ದರೇ ಸಾಕು ಮಕ್ಕಳಿಗೆ ಚೀಟು ಕಟ್ಟಿಸಬೇಕೆಂದು ಸುತ್ತಮುತ್ತಿನ ಹೆಂಗಸರ ಭಾವನೆ. ಅಂತಹ ವಿಷಮ ವಾತಾವರಣದಲ್ಲಿ ವೈದೇಹಿಗೆ ಸಮಾಧಾನವಾದರೂ ಇಲ್ಲಿ ಸಿಗ ಬೇಕು? ಹೇಗೆ ಸಿಗಬೇಕು!

ತಾಯ್ತನದ ಆಸೆ ವೈದೇಹಿಯ ಹೃದಯದಲ್ಲಿ ಹಿಂಗಿಹೋಗಲಿಲ್ಲ. ಅದು ದಿನ ಕಳೆದಂತೆ ಇನ್ನೂ ಪ್ರಖರವಾಯಿತು. ತಾನೊಮ್ಮೆ ತಾಯಿ ಯಾದರೆ ತನಗೆ ಕಷ್ಟಗಳೆಲ್ಲಾ ತಪ್ಪಿಹೋಗುತ್ತವೆ. ತಾನು ಸುಖ ವಾಗಿರಬಹುದು. ಸಂಸಾರ ಒಪ್ಪವಾಗುತ್ತದೆ. ಈಗಿನ ವೈಷಮ್ಯ ನೋವು, ಕೊರಗುಗಳಿರುವುದಿಲ್ಲವೆಂದು ಅವಳ ಕಲ್ಪನೆ. ಆದರೆ ತಾಯ್ಕನ ತನ್ನ ಹಣೆಯಲ್ಲಿ ಬರೆದಿಲ್ಲವೋ ಏನೋ? ತಾನು ಹಿಂದಿನ ಜನ್ಮದಲ್ಲಿ ಯಾರ ಮಕ್ಕಳಿಗೆ ಮೃತ್ಯುವಾಗಿದ್ದೆ ನೋ ಈಗ ತನ್ನ ಮಕ್ಕಳು ತನಗೆ ದಕ್ಕುತ್ತಿಲ್ಲ ವೆಂದು ತನ್ನ ಅದೃಷ್ಟಕ್ಕಾಗಿ ಅತ್ತುಕೊಂಡಳು. ಆದರೆ ಅತ್ತರೆ ಸಮಾ ಧಾನಕ್ಕೆ ಬದಲು ನೋವು ಹೆಚ್ಚುತ್ತಿತ್ತು. ಅತ್ತೆಯೆಲ್ಲಾದರೂ ತಾನು ಅಳುವುದನ್ನು ಕಂಡುಬಿಡುವರೋ ಎಂಬ ದಿಗಿಲು ಬೇರೆ. ಒಂದು ದಿನ ವೈದೇಹಿ ಅಳುತ್ತಿದ್ದಾಗ ಅತ್ತೆ ನೋಡಿ ಕಣ್ಣೀರಿನಲ್ಲಿ ನಮ್ಮ ಮನೆ ತೊಳೆದು ಹಾಕಿಬಿಡು '' ಎಂದು ಅಂದಿದ್ದರು. ಅತ್ತೆ ಏನೆಂದರೂ ಗಂಡ ಸುಮ್ಮ ನಿರುತ್ತಿದ್ದ. ವೈಡೀಹಿಯ ಪರವಾಗಿ ಒಂದು ಮಾತನ್ನೂ ಆಡು ತ್ರಿರಲಿಲ್ಲ ಮೌನವಾಗಿಯೇ ಅವಳ ಕಡೆಗೆ ತಾತ್ಸಾರ ತೋರಿ ಹೊರಟು ಹೋಗುತ್ತಿದ್ದ ಮೂಲೆಯಲ್ಲಿದ್ದ ಪೊರಕೆಯೇ ನಿನಗಿಂತ ವಾಸಿ. ಅದು ಕೊಂಚವಾದರೂ ಉಪಯೋಗಕ್ಕೆ ಬರುತ್ತದೆ ಎನ್ನು ವಂತಿತು, ಅವನ ದೃಷ್ಟಿ! ಆದೊಂದು ನೋಟವೇ ಸಾಕು ವೈದೇಹಿಯ ಎಲ್ಲಾ ಆಸೆಗಳೂ ತರಗಾಗಲು |

ತಾಯಿ-ಬಂಜೆ ೧0೦೧

ಹೊನೆಗೂ ವೈದೇಹಿ ಮೂರನೆಯ ಬಾರಿ ಬಸುರಾದಳು; ಅವಳಿಗೆ ಆಸೆ ನಿರಾಸೆ! ನಿರಾಸೆಯ ನೆಲಗಟ್ಟಿನ ಮೇಲೆ ಆಸೆಯ ಗುಡಿಸಲು ಕಟ್ಟಿತ್ತು ಅವಳ ಹೃದಯ, ಎಲ್ಲಾ ಆಸೆ ಆಕಾಂಕ್ಷೆಗಳೂ ಮುರಿದು ಹೋಗುವ ಕೊನೆಯ ವಿಷಮ ನಿಮಿಷದಲ್ಲೂ ಆಸೆ ಇದ್ದಕ್ಕಿದ್ದಂತೆ ಚಿಗುರೊಡೆದಿತ್ತು. ಬಾರಿ ಬಸುರಾದರೆ ಎಲ್ಲವೂ ಸರಿಹೋಗಬಹುದು. ಬಂಜೆತನ ಕೊನೆಯಾಗಿ ತಾಯ್ತನ ಒಬರಬಹುದೆನ್ನುವ ಆಸೆ. ಆದರೆ ಬಸು ರೆಂದರೆ ಭಯ! ಮೊದಲೆರಡು ಬಾರಿಯ ಅನುಭವ ಮನಸ್ಸಿನಲ್ಲಿ ಅಚ್ಚಳಿಯ ದಂತೆ ಮೂಡಿತ್ತು. ಬರೆಯ ಕರೆ ಇನ್ನೂ ಸುಡುತ್ತಿತ್ತು. ಅಂತಹುದರಲ್ಲಿ ಈಗ--ಆದರೂ ವೈದೇಹಿಗೆ ತಾಯ್ದನದ ಹುಚ್ಚು ಆಸೆ! ಹೀಗಾಗಿ ಆಸೆ ನಿರಾಸೆಗಳ ಎದುರುಗಾಳಿಗೆ ಸಿಕ್ಕಿ ಅವಳ ಹೃದಯದ ಪಟ ತೂರಾಡುತ್ತಿತ್ತು. ಬಾರಿ ಸೊಸೆ ಬಸುರಾದುದರಿಂದ ವೈದೇಹಿಯ ಅತ್ತೆಯೇನೂ ಸಂತೋಷ ಪಡಲಿಲ್ಲ. ಹುಳುಕುಮರದಲ್ಲಿ ಹುಳುಬಿದ್ದ ಹಣ್ಣೇ '' ಎಂದು ಅಂದರು. ಮಾತಿನಿಂದ ಸೊಸೆಯ ಮನಸ್ಸಿಗೆ ಎಷ್ಟು ನೋವಾಗಬಹುದೆಂಬುದನ್ನು ಅವರು ಯೋಜನೆ ಮಾಡಲೇ ಇಲ್ಲ. ವೈದೇಹಿ ಈಗ ಅವರ ಪಾಲಿಗೆ ಹೆಣ್ಣಲ್ಲ. ಅದೂ ಒಂದು ಪ್ರಾಣಿ ಎನ್ನುವ ತುಚ್ಛ ಭಾವನೆ. ತಾವು ಅವಳಿಗೆ ಸಹಾನುಭೂತಿ ನೀಡಬೇಕು. ತಾವೀಗ ತೋರುತ್ತಿರುವ ತಾತ್ಸಾರ ತಪ್ಪು ಎಂದು ಅವರಿಗೆ ತೋರಲೇ ಇಲ್ಲ. ಮೊಮ್ಮಗನನ್ನು ಕಾಣುವ ಆಸೆ ಆತುರ ಅವರನ್ನು ಉಳಿದುದೆಲ್ಲಕ್ಕು ಕುರುಡಾಗಿಸಿತ್ತು. ವೈದೇಹಿಯ ಮೂಲಕ ಮೊಮ್ಮಗ ಆಗಲಾರನೆಂದು ಅವರಿಗೆ ಈಗ ದೃಢ ವಾಗಿ ಹೋಗಿತ್ತು. ಅಂದಮೇಲೆ ಅವಳಿಂದ ತಮಗಿನ್ನೇನು? ಅದರ ಪರಿಣಾಮ ವೈದೇಹಿಯ ನೊಂದ ಮನಸ್ಸಿನಮೇಲೆ ಏನಾಗಬಹುದೆಂಬು ದನ್ನು ಅವರು ಸಾಮಾನ್ಯವಾಗಿ ಯೋಚಿಸುತ್ತಿರಲಿಲ್ಲ. ಯೋಚಿಸುವಷ್ಟು ಸಮಾಧಾನ ಅವರಿಗೆ ಇರುತ್ತಲೂ ಇರಲಿಲ್ಲ. ಇಷ್ಟಾದರೂ ಒಂದೊಂದು ಬಾರಿ ಆಸೆ ತೋರುತ್ತಿತ್ತು. ಮೊದಲೆರಡು ಕೆಟ್ಟರೂ ಮೂರನೆಯಜೇಕೆ ಸರಿಹೋಗಬಾರದು ಎಂದೂ ಒಮ್ಮೊಮ್ಮೆ ಯೋಜನೆ ಬರುತ್ತಿತ್ತು. ಮೂರನೆಯದು ಸರಿಹೋಗಬಹುದು ಎಂದು ಅನಿಸಿದಾಗ ಕಾಠಿಣ್ಯ ಇದ್ದ ಳ್ಕಿದ್ದ ೦ತೆ ಮಾಯವಾಗುತ್ತಿತ್ತು. ವೈದೇಹಿಗೆ ಆಗ ಅವರು ತಾಯಿಯಾ

ಇಂತಿ ಮ್ಯೌಫಿಲೀ: ಗುತ್ತಿದ್ದರು. ಆದರೆ ಭಾವನೆ ಅಪರೂಪ. ಬಂದರೂ ಕ್ಷಣಕಾಲ ಮಾತೃ. ಮತ್ತೆ ಅವರ ಕಟುತ್ವ ಮೋಲುಗೈಯಾಗ.ತ್ತಿತ್ತು. ಮೃದುತೆ ಯೆಲ್ಲ ಮಂಜಿನ ಹನಿಯಂತೆ ಮಾಯವಾಗುತ್ತಿತ್ತು.

ದಿನ ಕಳೆದಂತೆ ವೈದೇ ಹಿಯ ಮನಸ್ಸಿನ ನೋವು ಹೆಚ್ಚು ತ್ತಾಬಂತು* ಬಾರಿ ಏನಾದರೂ ಅಚಾತುರ್ಯವಾಗಿ ಬಿಟ್ಟಿ ರೆ ಖಂಡಿತ ತನ್ನ ಬಾಳು ಮಣು ಗೂ ಡಿದಂತೆಯೇ ಒಂದು ಅವಳಿಗೆ ಸಿ ರವಾಗಿ ಹೋಗಿತ್ತು. ಅತ್ತೆಯ ಮಾತನ ತಾತಿನಲ್ಲೂ ಅವಳಿಗೆ ಅದು ತ್ತಿತ್ತು. 12. ಅತ್ತೆ ಮಮತೆ ತೋರಿದರೂ ಅದು ಅವರ ಕಾಠಿಣ್ಯದಲ್ಲಿ ಅಳಿಸಿಹೋಗು ತ್ತಿತ್ತು. ತನ್ನ ಗಂಡ ಕೂಡ ಮಾತಿಗೆ ಒಪ್ಪಿರುವ ದು ಅವಳಿಗೆ ಗೊತ್ತು. ಆವತ್ತು. ತಿ ಎರಡು ತಿಂಗಳ ಹಿಂದೆ, ವೈಡೇಹಿಗೆ ಏಳು ತಿಂಗಳು ತುಂಬಿ ದ್ಹಾಗ--ಗಂಡ ಅತ್ತೆಯೊಂದಿಗೆ ಮಾತಾಡ.ವುದು ಅವಳ ಕಿವಿಗೆ ಬಿದ್ದಿತ್ತು--

ಅವಳಿಗೆ ಏಳು ತಿಂಗಳಾಯಿತಲ್ಲವೇ ಅಮ್ಮ?'' ನೊಂದ ದನಿಯಲ್ಲಿ ಗಂಡ ಕೇಳಿದ.

" ಹೂಂ, ಏಳಾಯಿತು. ಆದರೇನು?” ಗಡುಸಾಗಿಯೇ ಅಂದರು ಅತ್ತೆ.

ಏನೋ ದೇವರ ದಯದಿಂದ ಈಬಾರಿಯಾದರೂ ಸರಿಯಾದರೆ--''

" ನನಗೇನೋ ನಂಬಿಕೆಯ್ಗಲ್ಲಪ್ಪ —ಆದರೆ ನೋಡು--ನಾನಾಗಲೇ ಎಲ್ಲಾ ನೋಡಿದೀನಿ. ಸಗಲಾದಂದ ಶಿರಸ್ತೇದಾರ್‌ ರಾಮಸ್ತಾ ಮಿಯ ಮಗಳು ಸರೋಬಒಳ್ಳೆಯ ಹುಡುಗಿ-ಇನ್ನೂ ೧೪ ವರ್ಷ್‌

ಈಗ ಮಾತು ಬೇಡಮ್ಮ”

ತನ್ನ ಗಂಡನ ಮಾತು ಅರೆಮನಸ್ಸಿ ನದೆಂದು ಜೆ ೈದೇಹಿಗೆ ಹೇಳ ಬೇಕಾಗಿರಲಿಲ್ಲ. ಅತ್ತೆ ಇನ್ನೂ ಕೊಂಚ ಬಡಾ ಒಪ್ಪಿಗೆ ಬಿಡನೆಯೇ ಎಂದು ಅವಳಿಗೆ ಗಿತ್ತು, ಮುಂದಿನಮಾತು ಕೇಳದಿರಲೆಂದು ಕಿವಿ ಮುಚ್ಚಿ. ಕೊಂಡಿದ್ದ ಳು.

ನೆನಪಿನಲ್ಲಿ ಮಾತೆಲ್ಲಾ ಹಾದುಹೋದಂತೆ ವೈದೇಹಿಯ ಕಣ್ಣಿ ನಲ್ಲಿ ಒಂದೇ ಸಷುನಾಗಿ ನೀರು ಹರಿಯುತ್ತಿತ್ತು. ನರ್ಸ್‌ ಮೆಲ್ಲನೆ ಕಣ್ಣ ನ್ನೊರಸುತ್ತಾ ಯಾಕಮ್ಮ?'' ಎಂದಳು.

ತಾಯಿ-ಬಂಜಿ : ಈರಿ್ಠಿ

ಅವಳ ಮೃದುಮಾತಿನಿಂದ ವೈದೇಹಿಯ ಹೃದಯದ ನೋವು ಮತ್ತೂ, ಹೆಚ್ಚಿತು. ಬಾಳಿನ ದುಃಖವೆಲ್ಲಾ ಒಂದೇಸಾರಿಗೆ ಉಮ್ಮಳಿಸಿ ಬಂತು. ಬಿಕ್ಕಿ ಬಿಕ್ಕಿ ಅತ್ತು ಮುಖ ಮುಚಿ ಸಿ ಕೊಂಡಳು. ನೆನಪಿನ ಅನುಭವದಿಂದ ಮನಸ್ಸಿಗೆ ಬಹಳ ಆಯಾಸವಾಗಿತ್ತು.. ನೋವು ತಿಂದು ತಿಂದು ಮೈ ನಿಶ್ಯಕ್ತಿ ಯಿಂದ ಬಳಲಿತ್ತು. ತಲೆ ಗಿರ್ರನೆ ಸುತ್ತುವಂತಾಗಿ ಇದ್ದಕಿದ್ದಂತೆ ನೋವು ಹೆಚ್ಚಾಯಿತು.

ಅಯ್ಯೋ !'' ನೋವಿನಲ್ಲಿ ಮತ್ತೊಮ್ಮೆ ಜೋರಾಗಿ ಕಿರಿಚಿ ಕೊಂಡಳು.

ನರ್ಸ್‌ ಮೆಲ್ಲನೆ ಬಂದು ಅವಳ ಕೈ ಹಿಡಿದುಕೊಂಡಳು. ಮನಸ್ಸಿನ ಚಿಂತೆಯಿಂದ ವೈದೇಹಿಯ ಮೈ ಕಾದುಹೋಗಿತ್ತು. ಹೊಟ್ಟೆಯಮೇಲೆ ಭಾರವಾದ ಕಲ್ಲು ಹಾಕಿದಂತಾಗಿತ್ತು. ಏನು ಮಾಡಿದರೂ ಅವಳಿಗೆ ಸಮಾಧಾನವಾಗಲೊಲ್ಲದು. ನರ್ಸ್‌ ಮತ್ತೇನೂ ಮಾಡಲು ತೋರದೆ ಡಾಕ್ಟರಿಗೆ ಹೇಳಿಕಳಿಸಿದಳು.

ವೈದೇಹಿಯ ಮ್ಳ ಕಾವಷ್ಟೇ ಅಲ್ಲದೆ ಮನಸ್ಸಿ ಕಾವೂ ಮಿತಿ ಮಾರಿತ್ತು. ಅತಿಕಾವಿನಲ್ಲಿ ಪ್ರತಿಯೊಂದು ಭೂತಾಕಾರ ತಾಳು

ತ್ತಿತ್ತು. ಕಣ್ಣಿನ ಮುಂದಿದ್ದುದೆಲ್ಲಾ ಮಸಕಾಗಿ ಕಲ್ಪನೆಯದೆಲ್ಲಾ ಸ್ಫುಟ

ವಾಗಿ ಕಾಣಹತ್ತಿ ತು ಬಾರಿ "ತಾನು ತಾಯಿಯಾಗದಿದ್ದರೆ.' ಕೂಸು ಉಳಿಯದಿದ್ದರೆ, ತನಗೆ ಬೀದಿಯೇ ಗತಿ, ತನ್ನನ್ನು ಅತ್ತೆ ಇರಗೊಡುವು ದಿಲ್ಲ ಗಂಡ ಬೇರೆ ಮದುವೆಯನ್ನು ಖಂಡಿತವಾಗಿ ಮಾಡಿಕೊಳ್ಳುವ 'ನೆಂಬುದು ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅರೆಮರೆವಿನಲ್ಲಿ ಧಿಗ್ಗನೆ ಮನಸ್ಸಿನ ಹಿನ್ನೆ ಲೆಯಿಂದ ಅತ್ತೆಯ ಆಕೃತಿ- ಒಂದಕ್ಕೆ. ನೂರರಷ್ಟು ಆಕಾರ ತಾಳಿ ಗುಡುಗಿತು.

“ನೀನು ಸಾಯಿ--ನೀನು ಸಾಯಿ”

y ಅಯ್ಯೋ! ಅಯ್ಯೋ |?” ಎಂದಳು ವೈದೇಹಿ.

"ನೀನು ಸಾಯಿ! ನನ್ನ ಮಗನಿಗೆ ಬೇರೆ ಮದುವೆ!''

ಅತ್ತೆ ಗಹಗಹಿಸಿ ನಕ್ಕಂತಾಯಿತು. ನಗೆಯ ಸಿಡಿಲು ತಲೆ ತಿರುಗುವಂತಿತ್ತು.

4 ಅಯ್ಯೋ ! ಆಯ್ಯೋ ತಿ

ವೈದೇಹಿಗೆ ಹೆದರಿಕೆಯಲ್ಲಿ, ಪ್ರಾಣಭೀತಿಯನ್ಲಿ ಮಾತೇ ಹೊರಡದು; ಕೂಗಿಕೊಳ್ಳಬೇಕಂದಿದ್ದುದು ಕೊರಳಿನಲ್ಲಿ ಸಿಕ್ಕಿ ಹಾಕಿಕೊಂಡಿತು.

ಡಾಕ್ಟರು ಅವಳಿಗೆ ಕ್ಲೋರೋಫಾರಂ ಕೊಟ್ಟರು. ತೋರಿಕೆಗೆ ವೈದೇಹಿಗೆ ಜ್ಞಾನ ತಪ್ಪಿತು. ಆದರೆ ಒಳಗೆ ಕಲ್ಪನೆ, ಮನಸ್ಸಿನ ಹಿನ್ನೆಲೆ ನಿದ್ದೆ: ಮಾಡುತ್ತಿರಲಿಲ್ಲ. ಬುದ್ಧಿಯ ಅಂತರಾಳ ಚುರುಕಿನಿಂದ ಕೆಲಸ ಮಾಡುತ್ತಿತ್ತು. ಅರಿವಿಲ್ಲದ ಅರಿವಿನಲ್ಲಿ ಒಂದು ಭಯಂಕರ ಸ್ವಪ್ನ ಅತ್ತೆ ರುದ್ರ ರೂಪತಾಳಿ, ಮಹಾ ಕಾಳಿಯಾಗಿ ತನ್ನನ್ನು ಮನೆಯಿಂದ ಹೊರದೂಡುತ್ತಿರುವರು. ತಾನು ಹೊಸಲಿನಲ್ಲಿ ನಿಂತು ಎಷ್ಟೇ ಬೇಡಿ ಕೊಂಡರೂ ಕೊಂಚವಾದರೂ ಕರುಣೆ ತೋರಿಸುವುದಿಲ್ಲ. ಪಕ್ಕದಲ್ಲೆ ತನ್ನ ಗಂಡ, ಸಮ್ಮತಿ ಸೂಚಿಸುವ ಅವನಿಂದಲೂ ತನ್ನ ಪರವಾಗಿ ಒಂದೇ ಒಂದು ತೊದಲು ಮಾತೂ ಇಲ್ಲ. ಆಗ ಅತ್ತೆ ತನ್ನನ್ನು ನೂಕಲು ಕಾಲಿನಿಂದ ಹೊಟ್ಟಿ ಕೈಯಮೇಲೊದ್ದ ಂತೆ- ತಾನುರುಳಿದಂತೆ- ಅಬ್ಬಾ ! ಅಸಾಧ್ಯ ನೋವು !-ಮರು ನಿಮಿಷ ಕತ್ಯಲು! ಗಂಡು ಮಗುವಿನ ಅಳುವಿನ ದನಿ ಕೋಣೆಯಲ್ಲಿ ಪ್ರತಿಧ್ವನಿತವಾಯಿತು. ಡಾಕ್ಟರು ಬಹು ಕನ್ಸದಿಂದ ಮಗುವನ್ನು ಹೊರ ತೆಗೆದಿದ್ದರು. ಆದರೆ ಅದೇ KA ಣದಲ್ಲಿ ತಾಯಿ ಜೀವ ನಂದಿಹೋದುದು ಅವರ ಗಮನಕ್ಕೇ ಬರಲಿಲ್ಲ ನರ್ಸ್‌ ಕೈಗೆ ಮಗುವನ್ನು ಕೊಟ್ಟ ಮೇಲೆ ಡಾಕ್ಟರು ವೈದೇಹಿಯನ್ನು ಮುಟ್ಟಿ ನೋಡಿದರು. ವೈದೇಹಿಗೆ ತನ್ನ ಮಗುವನ್ನು ನೋಡುವ ಭಾಗ್ಯವಿರಲಿಲ್ಲ, ಡಾಕ್ಟರು ಮೆಲ್ಲನೆ ಅವಳ ಹೆಣದನೇಲೆ ಬಿಳಿಯ ಬಟ್ಟೆ ಹೊದಿಸಿದರು.

ವೈದೇಹಿಯೇನೋ ಕೊನೆಗೂ ತಾಯಿಯಾದಳು. ಆದರೆ ಅವಳು ಸೆತ್ತುದು ಮಾತ್ರ ಬಂಜೆಯಾಗಿಯೇ !